ಏನಿದು? ಕತೆಯೆ, ಕಾದಂಬರಿಯೆ, ನಾಟಕವೆ, ಪ್ರಬಂಧವೆ, ಕಾವ್ಯವೆ…? ಯಾವುದೂ ಅಲ್ಲ, ಎಲ್ಲವೂ ಹೌದು — ಎನ್ನುವಂತಿದೆ ಈ ಕೃತಿ. ಮೇಲ್ಮೆ ಯಲ್ಲಿ ಸಂಭ್ರಮ, ಉಲ್ಲಾಸ, ಮುದ, ಹಾಸ್ಯ, ಮುಗ್ಧತೆ; ತಳದಲ್ಲಿ ವೈಚಾರಿಕತೆ, ವ್ಯಾಕುಲತೆ, ಜಾತಿ, ವರ್ಗ, ಸಮಾಜ, ಹಲವು ಅಪ್ಪಟ ಸ್ತ್ರೀಕ್ಷಣಗಳು… ಒಟ್ಟಾರೆ ಮಾನವ ಕ್ಷಣಗಳು… ಜೊತೆಗೆ ಪ್ರಾದೇಶಿಕ ಕನ್ನಡದ ಸೊಗಡು… ಜಗತ್ತನ್ನು ಜಾತ್ರೆಯ ಮೂಸೆಯಲ್ಲಿಟ್ಟು ತಿಳಿತಿಳಿಯಾಗಿ ಹೇಳುತ್ತಲೇ ಗಾಢವಾಗಿ ಜೀವನ ಚಕ್ರವನ್ನು ಶೋಧಿಸುವ ಅಪೂರ್ವ ಬರವಣಿಗೆ ಇದು. ಈ ಕಿರು ಕೃತಿಯಲ್ಲಿ ಜಾತ್ರೆ ಒಂದು ಜೀವಂತ ಅನುಭವವಾಗಿ ನಮ್ಮನ್ನು ಒಳಗೊಳ್ಳುತ್ತದೆ… ಇಲ್ಲಿ ಭೂತ ವರ್ತಮಾನ ಭವಿಷ್ಯ ಕಾಲಗಳೆಲ್ಲವೂ ನಡುವೆ ಗೆರೆ ಎಳೆಯಲಾರದಂತೆ ಸಂಗಮಿಸಿವೆ…
About this Ebook
Information
Additional information
Category | |
---|---|
Author | |
Publisher | |
Language | Kannada |
Book Format | Ebook |
Reviews
Only logged in customers who have purchased this product may leave a review.
Customers also liked...
ಬೇಟೆಯ ಉರುಳು
₹150.00Original price was: ₹150.00.₹90.00Current price is: ₹90.00.ರಾಘವೇಂದ್ರ ಖಾಸನೀಸ ಸಮಗ್ರ
₹250.00Original price was: ₹250.00.₹150.00Current price is: ₹150.00.ಅಕ್ವೇರಿಯಮ್ ಮೀನು
₹70.00Original price was: ₹70.00.₹42.00Current price is: ₹42.00.ಬೆಳೆವ ಸಿರಿ ಮೊಳಕೆಯಲ್ಲಿ
₹40.00Original price was: ₹40.00.₹24.00Current price is: ₹24.00.
Reviews
There are no reviews yet.