-
-40%
ಒಡಲ ಖಾಲಿ ಪುಟ
0ಒಡಲ ಖಾಲಿ ಪುಟ
‘ಒಡಲ ಖಾಲಿ ಪುಟ’ ಕಾವೇರಿ ಅವರ ಎರಡನೇ ಕೃತಿ. ತಮಗನಿಸುವುದನ್ನು ಅವರು ಪ್ರಾಮಾಣಿಕವಾಗಿ ಸರಳವಾಗಿಯೂ, ಸಂಕೀರ್ಣವಾಗಿಯೂ ಅಭಿವ್ಯಕ್ತಗೊಳಿಸುವ ಪರಿಯನ್ನು ‘ಒಡಲ ಖಾಲಿ ಪುಟ’ದಲ್ಲಿ ಗಮನಿಸಬಹುದು.
-
-40%
ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ!
0ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ!
ಪ್ರೇಮದ ಕುರಿತಾದ ಮೂರ್ನಾಲ್ಕು ಸಾಲುಗಳ ಗುಚ್ಛಗಳು
-
-40%
ಕುಶಲೋಪರಿ
0ಕುಶಲೋಪರಿ
ಶರತ್ ಎಚ್.ಕೆ.
‘ಕುಶಲೋಪರಿ’ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಗುಚ್ಛ. ಲೇಖಕರ ಕಿವಿಗೆ ಬಿದ್ದ ಹಾಗೂ ಸ್ವತಃ ಲೇಖಕರೇ ಭಾಗಿಯಾದ ಮಾತುಕತೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಬರಹಗಳು ಇಲ್ಲಿವೆ. -
-40%
ಗೋಡೆಗಳ ನಡುವೆ
0ಗೋಡೆಗಳ ನಡುವೆ
ವೈಯಕ್ತಿಕ ಅನುಭವಗಳ ಮೂಲಕ ಕಂಡುಕೊಂಡ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಮಾಜಿಕ ವಿದ್ಯಮಾನಗಳ ಕುರಿತು ಬರೆದಿರುವ ಬರಹಗಳು. ಇಲ್ಲಿನ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಈ ಪುಸ್ತಕದಲ್ಲಿ ಬರುವ ಬರಹಗಳು ಈ ಕೆಳಗಿನಂತಿವೆ :
ಗೋಡೆಗಳ ನಡುವೆ
ನಾನೇಕೆ ಬರೆಯುತ್ತೇನೆ?
ಪೂರ್ವಗ್ರಹಗಳ ಪಾದಕ್ಕೆ ಮಾಧ್ಯಮ ಎರಗಬಹುದೇ?
ಪುಟ್ಟ ಹುಡುಗನ ಕಣ್ಣಲ್ಲಿ ನಾವು…?
ಆತ್ಮವಂಚನೆಯ ಸ್ವಚ್ಛ ಭಾರತ!
ಅಂಬೇಡ್ಕರ್ ಫೋಟೊ ಮತ್ತು ಅಸಹನೆಯ ಭಾವಚಿತ್ರ
ಬಣ್ಣದ ಬೆನ್ನೇರಿ…
ಹಸಿದವರ ಎದುರು ಹೊಟ್ಟೆ ತುಂಬಿದವರ ಪೌರುಷ
ಜಾತಿಯೂ… ಉದ್ಯೋಗದಾತರ ಮನಸ್ಥಿತಿಯೂ…
ಮಾನ ಮರ್ಯಾದೆಯ ಪರದೆ ಹಿಂದಿನ ದುಗುಡ
ಮೀಸಲಾತಿ ಬಲಾಢ್ಯರ ಪಾಲಾಗದಿರಲಿ
ಮೊಬೈಲೂ… ಕಾಣದ ಮುಖಗಳ ಕಾಟವೂ…
ಮೌಢ್ಯದ ಬೇರು ಸಡಿಲಗೊಳ್ಳುವುದೇ?
ಮುಖಪುಟದ ವಿಕೃತ ಮುಖಗಳು
ನೆಮ್ಮದಿ ಕಸಿದುಕೊಳ್ಳುವ ‘ಜನರೇಷನ್ ಗ್ಯಾಪ್’
ಜಯಂತಿ ಆಚರಿಸಿ ಸರ್ಕಾರ ಸಾಧಿಸಿದ್ದೇನು?
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡುವುದು ಅಪರಾಧವೇ?
ಬದುಕಲು ಧರ್ಮ ಬೇಕೆ? -
-40%
ಸೋಲು ಗೆದ್ದವನದ್ದು!
0ಸೋಲು ಗೆದ್ದವನದ್ದು!
ನಕ್ಸಲ್ ಹಾಗು ಪೊಲೀಸರ ನಡುವಿನ ಸಂಘರ್ಷದ ಕಥಾಹಂದರ ಒಳಗೊಂಡಿದೆ.‘ಸೋಲು ಗೆದ್ದವನದ್ದು!’ ಕಾದಂಬರಿ ನಕ್ಸಲರು ಮತ್ತು ಪೊಲೀಸರ ನಡುವಿನ ‘ಮಾಡು ಇಲ್ಲವೇ ಮಡಿ’ ಸಮರಕ್ಕೆ ಸಂಬಂಧಿಸಿದ ಕಥಾನಕವೆಂಬಂತೆ ಮೇಲ್ನೋಟಕ್ಕೆ ತೋರಿದರೂ ಅದರ ಆಂತರ್ಯದಲ್ಲಿ ಮನುಷ್ಯನೊಳಗಿನ ಜೀವನ ಪ್ರೀತಿ, ನೋವು, ನಲಿವು, ಆಸೆ, ಹತಾಶೆ, ಮುಗ್ಧತೆ, ಕ್ರೌರ್ಯ ಎಲ್ಲವೂ ಹುದುಗಿದೆ.
ಇಲ್ಲಿನ ಕಥಾಹಂದರ ಕಾಲ್ಪನಿಕವೇ ಆಗಿದ್ದರೂ, ಅಲ್ಲಲ್ಲಿ ಎದುರಾಗುವ ಸನ್ನಿವೇಶಗಳು ಕಲ್ಪನೆಯ ಪರದೆ ಹೊದ್ದುಕೊಂಡಿರುವ ನೈಜ ಘಟನೆಗಳೆಂಬಂತೆ ಭಾಸವಾಗುತ್ತವೆ. -
-40%
ಮೊದಲ ತೊದಲು
0ಮೊದಲ ತೊದಲು
ಈ ಕೃತಿಯನ್ನು ಶರತ್ ಎಚ್.ಕೆ. ಅವರು ಬರೆದಿದ್ದಾರೆ. ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.