• -25%

    ಅಪರಂಜಿ-ಫೆಬ್ರುವರಿ ೧೯೮೬

    0

    ಅಪರಂಜಿ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಕಿಡಿ
    ನಾನು ಬಲು ಓದಿದ ಪುಸ್ತಕ
    ಯಂಕಾನಮಿ
    ‘ಪ್ರಾಣಿಕತೆ’ (ಮಕ್ಕಳಿಗಲ್ಲ)
    ನಂ ಕ್ಲಬ್ಬಿನಲ್ಲಿ
    ಮುಖಾಮುಖಿ
    ಕಛೇರಿಯಲ್ಲಿ ‘ಭಯಂಕರವಾದಿ’
    ಯಾತ್ರಿಕರ ಪತ್ರ
    ಕಾನ್ವೆಂಟ್ ಭಾಷಾ ಕೈಗನ್ನಡಿ
    ಕಮಲೇಶನ “ಪೆರೋನಿಯ”
    ಬೆಕ್ಕು

    Original price was: ₹20.00.Current price is: ₹15.00.
    Add to basket
  • -40%

    ಮನೋನಂದನ

    0

    ಮನೋನಂದನ
    ಮನೋದೈಹಿಕ ಬೇನೆಗಳು ವಿಚಿತ್ರ ರೂಪಗಳನ್ನು ಪ್ರದರ್ಶಿಸುತ್ತವೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಸುಮಾರು ತ್ರಾಸು ಆಗುತ್ತದೆ. “ಇಂತಿಂತಹ ರೋಗಿ ಈ ತೆರನಾಗಿ ತನ್ನ ಕಷ್ಟ ಹೇಳಿಕೊಂಡ. ಹೀಗಿರಬಹುದು ಎಂದು ನಾನು ತರ್ಕಮಾಡಿ , ನಿರ್ಣಯಿಸಿ ಚಿಕಿತ್ಸೆ ನಡೆಸಿದ. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ, ಅನಿರೀಕ್ಷಿತವಾಗಿ ತಿಳಿದುಬಂದ ಸಂಗತಿಯಿಂದ ಗುಣವಾಯಿತು.
    ಮನಸ್ಸಿನ ದೃಢತೆಯನ್ನೂ ಸಮಾಧಾನವನ್ನೂ ಸಾಧಿಸಲು ಇರುವ ಎಲ್ಲ ಮಾರ್ಗಗಳನ್ನೂ ಅಲ್ಪಸ್ವಲ್ಪವಾದರೂ ಸರಳವಾಗಿ ತಿಳಿಸೋಣ” ಎನ್ನಿಸಿತು. ಅದನ್ನು ಬರೆದು ಹೋದಾಗ, ‘ಹುಡುಗಿಗಿಂತ ಹೆರಳೇ ಭಾರ’ ಎಂದ ಹಾಗೆ, ಈ ಭಾಗವೇ ಕತೆಗಳ ಭಾಗಕ್ಕಿಂತ ಭಾರವಾಯಿತು. ಕಲಿಯಬೇಕಾದರೆ ಇನ್ನೊಬ್ಬರಿಗೆ ಕಲಿಸಬೇಕು’ ಎಂಬ ಹಿರಿಯರ ನುಡಿಯ ಸತ್ಯವು ಮನದಟ್ಟಾಯಿತು. ನನಗಾದಂತೆಯೇ ಓದುಗರಾರಿಗಾದರೂ ಸಂದೇಹ ಬಂದರೆ, ಅವರೂ ನಾನು ಓದಿದ ಆಧಾರ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲಿ ಎನ್ನಿಸಿತು.

    Original price was: ₹165.00.Current price is: ₹99.00.
    Add to basket
  • -40%

    ಕೊರವಂಜಿಯ ಪಡುವಣ ಯಾತ್ರೆ

    0

    ಅರುವತ್ತರ ದಶಕದ ಆದಿಭಾಗದಲ್ಲಿ ರಾಶಿಯವರು ಒಂದು ವೈದ್ಯಕೀಯ ತಂಡದೊಂದಿಗೆ ರಷ್ಯಾ ಹಾಗೂ ಯೂರೋಪ್ ದೇಶಗಳ ಪ್ರವಾಸವನ್ನು ಕೈಗೊಂಡರು. ಪ್ರವಾಸದ ಉದ್ದೇಶ ಆ ದೇಶಗಳ ವೈದ್ಯಕೀಯ ವಿಧಿವಿಧಾನಗಳ ಅಧ್ಯಯನವಾದರೂ ರಾಶಿಯವರ ತುಂಟ ಮನಸ್ಸು ಅಲ್ಲಿನ ಜನಜೀವನದ ವೈಚಿತ್ರ್ಯಗಳನ್ನು ನೋಡಿ ತನ್ಮೂಲಕ ನಗೆಯನ್ನು  ಹೊಮ್ಮಿಸುವ ಅವಕಾಶವನ್ನು  ಕಂಡುಕೊಂಡಿತು. ಆ ಪ್ರಕ್ರಿಯೆಯ ಫಲಶ್ರುತಿಯೇ  ‘ಕೊರವಂಜಿಯ ಪಡುವಣ ಯಾತ್ರೆ’.

    Original price was: ₹85.00.Current price is: ₹51.00.
    Add to basket
  • -40%

    ಮೃಗಶಿರ

    0

    ಮೃಗಶಿರ
    ‘ಮೃಗಶಿರ’ ಒಂದು ಸಣ್ಣಕಥೆಗಳ ಸಂಕಲನ, ಇದರಲ್ಲಿ ಕಂಡುಬರುವ ಬೋರವ್ವ, ಮಲ್ಲಿ, ಶಾರಿ, ಉಮಾಪತಿರಾಯ ಇವರೆಲ್ಲಾ ನಮ್ಮ ಸಮಾಜದಲ್ಲಿ ಎಲ್ಲೆಲ್ಲಿಯೂ ಕಾಣಸಿಗುವ ವ್ಯಕ್ತಿಗಳು. ಇವರೆಲ್ಲರ ನಡುವಳಿಕೆ, ಮೇಲು ನೋಟಕ್ಕೆ ‘ನಾಗರಿಕ’ ನಡುವಳಿಕೆಯಾದರೂ, ಹಿನ್ನೆಲೆಯಲ್ಲಿ ಕಾಡಿನ ಪ್ರಾಣಿಗಳ ಪಶುಸಹಜ ನಡುವಳಿಕೆಗಳನ್ನು ಮನುಷ್ಯ ಮಾನಸಿಕವಾಗಿ ಅನುಸರಿಸುತ್ತಿದ್ದಾನೋ ಎಂಬ ಸಂಶಯ     ಬರುವಂತೆ ಅವುಗಳ ನಡುವಣ ಸಾಮ್ಯತೆಯನ್ನು ರಾ.ಶಿ.ಯವರು ಈ ಪುಸ್ತಕದಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಈ ಪುಸ್ತಕದಲ್ಲಿನ ಹತ್ತು ಹನ್ನೆರಡು ಕಥೆಗಳು ಓದುಗರ  ಆಸಕ್ತಿಯನ್ನು ಉಳಿಸಿಕೊಳ್ಳುತ್ತಲೇ, ಪ್ರಾಣಿಲೋಕದ ನಡುವಳಿಕೆ ಇಂದಿಗೂ ಮಾನವನ ಸುಪ್ತ ಮನಸ್ಸಿನಲ್ಲಿ ಎಷ್ಟು ಭದ್ರವಾಗಿ ನೆಲೆಯೂರಿಗೆ ಎಂಬ ಸಂಗತಿಯನ್ನು ಬಹು ಸ್ಪಷ್ಟವಾಗಿ ತೋರಿಸಿಕೊಡುತ್ತೇವೆ. ಕಥೆಗಳ ಕೊನೆಯಲ್ಲಿ ರಾ.ಶಿ ಯವರು ಬರೆದಿರುವ ಸುದೀರ್ಘ ಪ್ರಸ್ತಾವನೆ, ಮನುಕುಲಕೆ ವಿಕಾಸ ಹಾಗೂ ಮನಸ್ಸಿನ ವಿವಿಧ ವ್ಯಾಪಾರಗಳ ಬಗ್ಗೆ ಹೇಳುವುದಾರೆ,  ‘ವಿಚಾರ ಪ್ರಚೋದನೆಳು ಮಹತ್ಕಾರ್ಯಕ್ಕೆ ಇಷ್ಟೊಂದು ಪರಿಣಾಮಕಾರಿಯಾಗಿ ಲಲಿತ ಸಾಹಿತ್ಯದ ಬಳಕೆಯಾಗುವುದು ಎಂದಾದರೊಮ್ಮೆ’ ಈ ಕಾರಣದಿಂದ ಈ ಕೃತಿ ಅಮೂಲ್ಯವಾದದ್ದು. 

    Original price was: ₹90.00.Current price is: ₹54.00.
    Add to basket
  • -25%

    ಅಪರಂಜಿ-ನವೆಂಬರ್ ೧೯೮೪

    0

    ಅಪರಂಜಿ ೧೯೮೪ ನವಂಬರ್ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ೧೯೮೪ ನವಂಬರ್
    ತ್ರಿವಿಕ್ರಮೆ
    ಅಪರಂಜಿ ಕಿಡಿ
    ತಲೆ ತಪ್ಪಿಸಿಕೊಂಡೆ
    ಅಪರಂಜಿಗೆ ನಮೋ ಎಂದು
    ಕೊರವಂಜಿ, ಅಪರಂಜಿ
    ಹಸ್ತಾಕ್ಷರ
    ವಿರಾಟ ಭವನ
    ಚಿನ್ನದ ಲೂಟ
    ಕ್ಯೂ ರಾಣಿ
    ಇದನ್ನು ಕೇಳಿದ್ದೀರಾ……………….
    ವಿದ್ಯಾರ್ಥಿಗಳು ಮೇಷ್ಟರನ್ನು ಹೊಡೆಯಬಹುದೆ?
    ಎರಡು ಕನಸುಗಳು
    ಲವ್ ಮ್ಯಾರೇಜ್

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ-ಅಕ್ಟೋಬರ್ ೧೯೮೪

    0

    ಅಪರಂಜಿ ೧೯೮೪ ಅಕ್ಟೋಬರ್ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ೧೯೮೪ ಅಕ್ಟೋಬರ್
    ಸಂಸ್ಕೃತ ನಗೆಹನಿ
    ಅಪರಂಜಿ ಕಿಡಿ
    ಒಂದು ಲೆಕ್ಕಾಚರ
    ಅಣಕವಾಡುಗಳು
    ಹೃದಯದ ಮಾತು
    ಸೆಪ್ಟಂಬರ್ ೫-ಏಕೆ? ಹೇಗೆ?
    ಓವರ್ ಟು ದಿ ಸ್ಟೇಡಿಯಂ
    ಒಂದು ಪತ್ರ
    ಯಾತ್ರಿಕರ ಪತ್ರ

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ-ಸಪ್ಟೆಂಬರ್ ೧೯೮೪

    0

    ಅಪರಂಜಿ ಸೆಪ್ಟೆಂಬರ್ ೧೯೮೪ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಸೆಪ್ಟೆಂಬರ್ ೧೯೮೪
    (ಕ್ರಿ)ಕೀಟಜ್ಞ ವಚನಗಳು
    ಅಪರಂಜಿ ಕಿಡಿ
    ಇನ್ನಷ್ಟು ವಿಕ್ರಮಗಳು
    ಡಾ| ದಂಡಯ್ಯನ ಸತ್ಯನಾರಾಯಣ
    ಕನ್ನಡ Vs ಇಂಗ್ಲೀಷ್
    ಪುಢಾರಿ-ಗೆ
    ಮಾರ್ಕಂಡೇಯ –ಕೈಲಾಸಂ ದೃಷ್ಟಿ
    ಕೀಟಗಳ ಬಗ್ಗೆ ಉಪನ್ಯಾಸ
    ಜಾಹಿರಾತು
    ಯಾರಿಗೂ ಹೇಳೋಣು ಬ್ಯಾಡ.
    ಧಾರವಾಹಿ-೯
    ಪರ್ಸಪ್ಪ
    ಚಿ.ರಾ.ಅಣ್ಣಾಜಿ

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ-ಅಗಸ್ಟ್ ೧೯೮೪

    0

    ಅಪರಂಜಿ ಅಗಸ್ಟ್ ೧೯೮೪ ತಿಳಿನಗೆಯ ಕಾರಂಜಿ

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
    ಸಂಸ್ಕೃತ ನಗೆಹನಿ
    ಅಪರಂಜಿ ಕಿಡಿ
    ಕೇಶಾವಾಕ್ಯಮಿದಂ ಸರ್ವಮ
    ಮಂದಾರ
    ಗುರ್ಸಿ ಮತ್ತು ಕಾಲಾಸಿಂಗ್
    ನವ ಕನ್ನಡದ ಕೈಗನ್ನಡಿ
    ಅರಮನೆಯಲ್ಲಿ ಕೈಲಾಸಂ
    ಯಾತ್ರಿಕರ ಪತ್ರ
    ಯಾರಿಗೂ ಹೇಳೋಣುಬ್ಯಾಡ
    ಪಥ್ಯಪಾಲನೆ
    ಇನ್ನೊಂದು ನಗೆಹನಿ

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ – ಜುಲೈ ೧೯೮೪

    0

    ಅಪರಂಜಿ ೧೯೮೪ ಜುಲೈ ತಿಳಿನಗೆಯ ಕಾರಂಜಿ
    ಅಪರಂಜಿ ಕಿಡಿ
    ಟೋಬರಿ ಮರಿ.
    ಸಾಹಿತ್ಯ ಪ್ರಲಾಪೆ
    ಸರ್ವ ಸಮಾರಂಭಗಳಿಗೂ ಒಂದೇ ಮಂತ್ರ
    ಜ್ಞಾನೋದಯ
    ಧುರೀಣರ ತರಬೇತಿ
    ಮನೆ ಡಾಕ್ಟರು
    ಆರ್ಥಿಕ ಚಿಂತೆ. ದಾರಿದ್ರಯ ರೇಖೆ-ವ್ಯಾಪ್ತಿ
    ಭೀಮನ ಅಮವಾಸ್ಯೆ
    ಅವನೂ ಅವಳ ಹಾಗೆ

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ ಜೂನ್ ೧೯೮೪

    0

    ಅಪರಂಜಿ ಜೂನ್ ೧೯೮೪ ತಿಳಿನಗೆಯ ಕಾರಂಜಿ

    ಅಪರಂಜಿ ಕಿಡಿ
    ಮೋಜಿನ ಸಂಜೆ ೭
    ಮನೆವಾರ್ತೆ ಸಲಹೆಗಳು
    ಜಯ ಭುವನೇಶ್ವರಿ
    ಯಾತ್ರಿಕರ ಪತ್ರ
    ಅಂತರ ಗ್ರಹ ಉದ್ವೇಗ ಯೋಜನೆ
    ಮನುಷ್ಯರು ಹತ್ತಿರ ಹತ್ತಿರ ಬರುತ್ತಿದ್ದಾರೆ
    ಸ್ವಯಂ ವೈದ್ಯರು
    ಸ್ವಯಂ ವೈದ್ಯ
    ಮಂದಾರ ೭
    ಅಂಞ ! ಏನೆಂದಿರಿ?

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ ಮೇ ೧೯೮೪

    0

    ಅಪರಂಜಿ ಮೇ ೧೯೮೪  ತಿಳಿನಗೆಯ ಕಾರಂಜಿ

    ತಿಂಗಳ ಪತ್ರಿಕೆ

    ಪರಿವಿಡಿ
    ಅಪರಂಜಿ ಕಿಡಿ
    ತಿಂಗಳ ಹಳೆಯ ಜೋಕು
    ಸಂತೋಷದ ಸಮಾಚಾರ
    ಹರಿಕಥಾ ಪ್ರಕರಣವು
    ಕಲಿತಿಲ್ಲ ಪಾಠ ಯಾರು
    ಸ್ಕೂಪ್
    ರಾ.ಶಿ ದರ್ಶನ
    ಕೊರವಂಜಿ ರಾ.ಶಿ.
    ರಾ.ಶಿ.ನಾನು ಕಂಡಂತೆ
    ನಮಗೆಂತಹ ಸಂಶೋಧನೆ ಬೇಕು
    ಬದಲಾಗದ ಕಾಲ
    ಚಾಳೀಸು ಬಂದಿತು

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ ಮಾರ್ಚ ೧೯೮೪

    0

    ಅಪರಂಜಿ ಮಾರ್ಚ ೧೯೮೪
    ಅಪರಂಜಿ ಕಿಡಿ
    ತಿಂಗಳ ಹಳೆಯ ಜೋಕು
    ಸಂತೋಷದ ಸಮಾಚಾರ
    ಹರಿಕಥಾ ಪ್ರಕರಣವು
    ಕಲಿತಿಲ್ಲ ಪಾಠ ಯಾರು
    ಸ್ಕೂಪ್
    ರಾ.ಶಿ ದರ್ಶನ
    ಕೊರವಂಜಿ ರಾ.ಶಿ.
    ರಾ.ಶಿ.ನಾನು ಕಂಡಂತೆ
    ನಮಗೆಂತಹ ಸಂಶೋಧನೆ ಬೇಕು
    ಬದಲಾಗದ ಕಾಲ
    ಚಾಳೀಸು ಬಂದಿತು

    Original price was: ₹20.00.Current price is: ₹15.00.
    Add to basket