-
-40%
ಜೆನ್ ಹಾಯ್ಕುಗಳು
0ಈ ಪುಸ್ತಕವು ಓಶೋ ವ್ಯಾಖ್ಯಾನವನ್ನು ಒಳಗೊಂಡಿದೆ.
-
-20%
ಶ್ರೀರುದ್ರಸಾಧನೆ
0ಈ ರುದ್ರಕೃತಿ ಪ್ರಕಟಗೊಳ್ಳುತ್ತಿರುವುದು ರುದ್ರಸಾಧನೆಯ ಅನುಭವವು ಸಾಧನಾ ಪಥದ ಸಾಧಕರ ಸ್ವಾಧ್ಯಾಯಕ್ಕೆ ಲಭ್ಯವಾಗಿ ಭಾರತೀಯ ಅಧ್ಯಾತ್ಮ ಪರಂಪರೆಯು ಈಗಲೂ ಹೇಗೆ ಜೀವಂತಿಕೆಯಲ್ಲಿದೆ ಎನ್ನುವ ಆತ್ಮವಿಶ್ವಾಸವನ್ನು ಸಾಧಕಬಂಧುಗಳ ಹೃದಯದಲ್ಲಿ ತುಂಬಲಿ ಎನ್ನುವ ಆಶಯದೊಂದಿಗೆ, ಶ್ರೀರಾಮಕೃಷ್ಣರು, ಭಗವಾನ್ ರಮಣರನ್ನು ಒಳಗೊಂಡು ಎಲ್ಲ ಸಂತ-ಮಹಾತ್ಮರೂ ತಮ್ಮ ಅನುಭವಗಳನ್ನು ಹೇಳಿಕೊಂಡಿರುವುದು ಈಗಲೂ ಸಾಧಕಬಂಧುಗಳಿಗೆ ಅಪೂರ್ವ ಮಾಹಿತಿಗಳನ್ನು ನೀಡುತ್ತಿರುವ ಅಧ್ಯಾತ್ಮಲೋಕದ ಜೀವಂತ ಪರಂಪರೆಯ ಭಾಗವಾಗಿ ಈ ಕಿರು ಕೃತಿಯೂ ಕಿರುಜ್ಯೋತಿ ಪ್ರಕಾಶರೂಪವಾಗಿ ಪ್ರಕಟಗೊಳ್ಳುತ್ತಿದೆ.
-
-20%
ಮಹಾಸಮಷ್ಟಿಭಾವ
0ಮಹಾಸಮಷ್ಟಿಭಾವದ ಈ ಭಾವಕೃತಿ ಗ್ರಂಥಗಳನ್ನೇ ಆಧರಿಸಿ ರಚಿತವಾಗಿರುವಂಥದಲ್ಲ. ಸ್ವಾಧ್ಯಾಯದಲ್ಲಿ ಮೊದಲು ಕಂಡ ಮಹಾಸಮಷ್ಟಿಭಾವ ವಿಚಾರವು ಮುಂದೆ ಹಲರೊಂದಿಗೆ ನಡೆಸಿರುವ ಸತ್ಸಂಗದ ಮಾತುಕತೆಗಳು; ಎಂದೋ ಎಲ್ಲಿಯೋ ಕೇಳಿದ ಘಟನೆಗಳು, ಲೋಕಯಾತ್ರೆಯಲ್ಲಿ ದರ್ಶಿಸಿರುವ ಕ್ಷೇತ್ರಗಳ ದರ್ಶನಾನುಭವ ಮೊದಲಾಗಿ ಶ್ರೀಗುರುಕರುಣೆಯಿಂದ ಸಾಗುತ್ತಿರುವ ಅಂತರಂಗದ ಅಧ್ಯಾತ್ಮ ಸಾಧನೆಯೊಂದಿಗೆ ‘ಮಹಾಸಮಷ್ಟಿಭಾವ’ವು ವಿಸ್ತಾರಗೊಂಡಿದೆ; ಭಾವಸ್ಪಂದದ ಈ ವಿಸ್ತಾರಕ್ಕೆ ಬಹಿರ್ಲೋಕದ ಸ್ಪಂದಶಕ್ತಿಯೂ ಕೂಡಿ ಈ ಭಾವಕೃತಿ ಸಿದ್ಧಗೊಂಡಿದೆ.
-
-20%
ಹಸಿರು ಹಚ್ಚಿ ಚುಚ್ಚಿ
0ಬೇಂದ್ರೆ ಕಾವ್ಯ ತಾಯ ಎದೆಹಾಲ ಚಿಲುಮೆಯಂತೆ. ಕಾವ್ಯದ ಮಾಯೆ, ಮೋಡಿ ಸುಮ್ಮನೆ ಮಂತ್ರ ಹಾಕಿದರೆ ಬರುವುದಿಲ್ಲ. ಬೇಂದ್ರೆ ಕಾವ್ಯದ ಶಬ್ದಶಿಲ್ಪ ಅತ್ಯುನ್ನತವಾದದ್ದು.
ಅದು ಸಾಧ್ಯವಾದದ್ದು ನಾದಲೀಲೆಯ ಶಬ್ದಬ್ರಹ್ಮನ ಧ್ಯಾನದಿಂದ. ಶಬ್ದವೂ ಬ್ರಹ್ಮವೇ… ಅದರ ನಾದವೂ ಲೀಲೆಯೇ… ಇವುಗಳಿಂದಲೇ ಒಂದು ಭಾವದ ತೊಟ್ಟಿಲ ಜೀವ
ನಮ್ಮ ಮನದಲ್ಲಿ ಜೋಗುಳದಂತೆ ತೂಗಾಡುವುದು. ಇಂತಹ ಒಬ್ಬ ಶ್ರೇಷ್ಠ ಕವಿಯ ಬಗ್ಗೆ ನನ್ನ ಹಳೆಯ ತಕರಾರುಗಳನ್ನು ಅತ್ತ ಇಟ್ಟು, ಬೇಂದ್ರೆ ಕಾವ್ಯದ ಶಬ್ದ ಚಮತ್ಕಾರದ
ಲಯ ವಿನ್ಯಾಸಗಳ ಸೌಂದರ್ಯ ಮೀಮಾಂಸೆಯನ್ನು ಅರ್ಥಬದ್ಧವಾಗಿ ಡಾ. ಜಿ. ಕೃಷ್ಣಪ್ಪ ಅವರು ವಿವರಿಸಿರುವರು. -
-20%
ಬಾಂಧವ್ಯ ಬೆಸೆಯುವ ಹಬ್ಬಗಳು
0ಸನಾತನ ಧರ್ಮ, ಪರಂಪರೆಗಳು ಹಬ್ಬಗಳ ಆಚರಣೆಗೆ ತುಂಬಾ ವಿಶಿಷ್ಟವಾದ ಸ್ಥಾನವನ್ನು ನೀಡಿವೆ. ಭಾರತದಲ್ಲಿರುವಷ್ಟು ಹಬ್ಬ, ಹರಿದಿನಗಳು ಬೇರೆಲ್ಲೂ ಇಲ್ಲ. ವರ್ಷದ ಪ್ರತಿ ದಿನವೂ ಹಲವಾರು ರೀತಿಗಳಿಂದ ಪ್ರಾಮುಖ್ಯವನ್ನು ಪಡೆದಿರುವುದು ಇಲ್ಲಿನ ವೈಶಿಷ್ಟ್ಯ. ಜನಜೀವನ ಹಾಗೂ ಧಾರ್ಮಿಕ ಸಂಸ್ಕೃತಿಯ ಅತಿ ಪ್ರಾಚೀನತೆ ಇದಕ್ಕೆ ಕಾರಣ. ಪ್ರಮುಖ ಹಿಂದು ಹಬ್ಬಗಳ ಹಾಗೂ ಜಯಂತಿಗಳ ಹಿನ್ನೆಲೆ, ಆಚರಣಾ ಮಾಹಿತಿಯನ್ನು ಈ ಲೇಖನವು ಒಳಗೊಂಡಿದೆ.
-
-20%
ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ
0ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಈ ಅನುವಾದಿತ ಕೃತಿ, ನಿಜಾರ್ಥದಲ್ಲಿ ಶ್ರೀಮಂತರಾಗಲು ಇರುವ ಮಾರ್ಗೋಪಾಯಗಳನ್ನು ಬಿಡಿಸಿಡುತ್ತ ಹೋಗುತ್ತದೆ. ಇದು ‘ಇವತ್ತು ಬಂಡವಾಳ ಹೂಡಿ, ನಾಳೆಯೇ ಅದನ್ನು ಬಡ್ಡಿಸಮೇತವಾಗಿ ವಸೂಲು ಮಾಡಿ ಬಿಡುವಂಥ’ ಅಥವಾ ‘ರಾತ್ರೋರಾತ್ರಿ ಶ್ರೀಮಂತರಾಗುವುದು ಹೇಗೆ?’ ಎಂಬಂಥ ‘ಇನ್ ಸ್ಟಂಟ್’ ಉಪಾಯಗಳನ್ನು ಒಳಗೊಂಡಿರುವ ಕೃತಿಯಲ್ಲ; ಯಾರೂ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೂ ಬೇಡ. ಇದರ ಒಂದೊಂದು ಅಧ್ಯಾಯದಲ್ಲೂ ಅಂತರ್ಗತವಾಗಿರುವ ಸಕಾರಾತ್ಮಕ ಆಶಯಗಳನ್ನು, ಕಟ್ಟುನಿಟ್ಟುಗಳನ್ನು ಮನನ ಮಾಡಿಕೊಂಡು ಜೀರ್ಣಿಸಿಕೊಂಡು ಅಳವಡಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ.
-
-20%
ಜ್ಯೋತಿಷ್ಯ ಪ್ರಕಾಶ
0ಶ್ರೀ ಪ್ರಕಾಶಬಾಬು ಅವರು ಉಪಯುಕ್ತವಾದ ಜ್ಯೋತಿಷ್ಯ ವಿಷಯಗಳನ್ನು ಸಂಗ್ರಹಿಸಿ ‘ಜ್ಯೋತಿಷ್ಯ ಪ್ರಕಾಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ.
-
-20%
ಕನ್ ಫ್ಯೂಷಿಯಸ್ ಸೂಕ್ತಿ-ಸಂಗ್ರಹ
0ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದ್ದಾಗ್ಯೂ ಸಹ ಇಂದಿಗೂ ಕನ್ಫ್ಯೂಷಿಯಸ್ ಅವರ ವಿಚಾರಗಳು ಆಳವಾಗಿ ಮತ್ತು ವ್ಯಾಪಕವಾಗಿ ಚೀನಾ ದೇಶ ಮತ್ತು ಸಮಾಜದಲ್ಲಿ ಮನೆಮಾಡಿವೆ. ಚೀನಾ ದೇಶದ ಮಾನಸಿಕತೆಯನ್ನು ಅರಿಯಲು ಕನ್ಫ್ಯೂಷಿಯಸ್ ಅವರ ಗ್ರಂಥಗಳನ್ನು ಅಧ್ಯಯನ ಮಾಡುವುದು ಅತಿ ಆವಶ್ಯಕವಾಗಿದೆ. ಮಹಾನ್ ದಾರ್ಶನಿಕ ಕನ್ಫ್ಯೂಷಿಯಸ್ನ ಈ ಸೂಕ್ತಿಗಳು, ಚೀನಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಜನರಿಗೆ ಮಾರ್ಗದರ್ಶನವಾಗಿದೆ. ಇಂದಿನ ಈ ಭರಾಟೆಯ ಜಗತ್ತಿನಲ್ಲಿ ಈ ಸೂಕ್ತಿಗಳು ಮನುಷ್ಯನ ಒಳಿತಿಗೆ, ಆ ಮೂಲಕ ಇಡೀ ಜಗತ್ತಿನ ಶಾಂತಿಗೆ ಮಹತ್ವದ ಕೊಡುಗೆಯಾಗಿವೆ.
-
-20%
ಮಹಾಮಹಿಮರ ಜಯಂತಿಗಳು
0ಶ್ರೀರಾಮ, ಶ್ರೀ ರಾಮಾನುಜಾಚಾರ್ಯರು, ಬಸವಣ್ಣ, ಶ್ರೀ ಚಂದ್ರಶೇಖರ ಭಾರತೀ ಸ್ವಾಮೀಜಿ, ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು, ಹನುಮಂತ, ದತ್ತಾತ್ರೇಯ ಹೀಗೆ ಮುಂತಾದ ಮಹಾಮಹಿಮರ ಜಯಂತಿಗಳ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
-
-20%
ಅರಿತು ಬಾಳು
0ಡಾ. ಮೋಹನ್ ಕುಮಾರ್ ಹೆಚ್. ಎಂ. ರವರು ಜೀವನ, ಪರಿಸರ, ಮಾನವೀಯ ಮೌಲ್ಯಗಳು ಮುಂತಾದ ಹತ್ತು ಹಲವಾರು ಸಮಂಜಸವಾದ ಮತ್ತು ಅನ್ವಯಿಕ ವಿಚಾರಗಳನ್ನು ಮನದಲ್ಲಿರಿಸಿಕೊಂಡು ಈ ಕವನ ಸಂಕಲನವನ್ನು ರಚಿಸಿದ್ದಾರೆ.
-
-20%
ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು
0ನೌಕರಿ ಸಂದರ್ಶನಗಳ ವಿಷಯಕ್ಕೆ ಸಂಬಂಧಪಟ್ಟಂತೆ ನಿಖರವಾದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ.
-
-20%
ವ್ಯಕ್ತಿಯ ಅರಿವಿನಂತೆ ವ್ಯಕ್ತಿತ್ವ
0`ಯಾವ ವ್ಯಕ್ತಿ ಏನನ್ನು ಆಲೋಚಿಸುತ್ತಾನೋ ಅವನು ಅದರಂತೆಯೇ ಆಗುತ್ತಾನೆ’ – ಎಂಬ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ.