- -10%
ಗಡಿ ದಾಟಿದವರು
0Original price was: ₹130.00.₹117.00Current price is: ₹117.00.ಗಡಿ ದಾಟಿದವರು
ಕಾದಂಬರಿಶ್ರೀ. ಎಸ್.ಸಿ. ಸರದೇಶಪಾಂಡೆ ಇವರ ಕಾದಂಬರಿ
- -40%
ಸೀತಾರಣ್ಯ ಪ್ರವೇಶ
0Original price was: ₹130.00.₹78.00Current price is: ₹78.00.ಸೀತಾರಣ್ಯ ಪ್ರವೇಶ
೧೮೮೬ ರಲ್ಲಿ ಪ್ರಕಾಶನ ಗೊಂಡ ಉತ್ತರ ರಾಮಾಯಣದ ಕಥಾ ನಾಟಕ. ರಾಮರಾಜ್ಯದ ಸ್ಥಾಪನೆ ಆದ ನಂತರ ರಾಮ -ಸೀತೆ -ಲಕ್ಷ್ಮಣರು ಎದುರಿಸಿದ ರಾಜ ನೀತಿ -ಧರ್ಮ, ದಾಂಪತ್ಯ ನೀತಿ ಮತ್ತು ವಿರೋಧಾಭಾಸಗಳ ಮಾನವೀಯ ವರ್ತನೆಯ ಸಮಸ್ಯೆಗಳು ಈ ನಾಟಕದಲ್ಲಿ ರಸಪೂರ್ಣವಾದ ಚರ್ಚೆಗೆ ಒಳಗಾಗಿವೆ. - -10%
ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ
0Original price was: ₹90.00.₹81.00Current price is: ₹81.00.ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ
ಈ ಪುಸ್ತಕವು ನಾ. ಡಿಸೋಜ ಅವರು ಬರೆದ ಕಾದಂಬರಿಯಾಗಿದೆ. - -40%
ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ
0Original price was: ₹90.00.₹54.00Current price is: ₹54.00.ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ
ಈ ಪುಸ್ತಕವು ನಾ. ಡಿಸೋಜ ಅವರು ಬರೆದ ಕಾದಂಬರಿಯಾಗಿದೆ. - -10%
- -9%
- -10%
- -10%
- -10%
- -10%
- -10%
ಭಾಷೆ ಮತ್ತು ಸಂಸ್ಕೃತಿ
0Original price was: ₹125.00.₹112.00Current price is: ₹112.00.ಭಾಷೆ ಮತ್ತು ಸಂಸ್ಕೃತಿ :
ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.
- -10%
ಆಡಾಡತ ಆಯುಷ್ಯ
0Original price was: ₹425.00.₹383.00Current price is: ₹383.00.ಆಡಾಡತ ಆಯುಷ್ಯ
-ಗಿರೀಶ ಕಾರ್ನಾಡ
ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ
ಪ್ರಾಕ್ಕು
ನನ್ನ ತಾಯಿಯ ಹೆಸರು ಕೃಷ್ಣಾಬಾಯಿ. ಕೃಷ್ಣಾಬಾಯಿ ಮಂಕೀಕರ. ಕುಟುಂಬದ ಹಿರಿಯರೆಲ್ಲ ಆಕೆಯನ್ನು ‘ಕುಟ್ಟಾಬಾಯಿ’ ಎಂದೇ ಸಂಬೋಧಿಸುತ್ತಿದ್ದರು. ಆಮೇಲೆ ತನಗಿಂತ ಕಿರಿಯರಿಗೆ, ಮುಂದಿನ ತಲೆಮಾರಿಗೆ, ‘ಕುಟ್ಟಕ್ಕ’ ಆದಳು. ೧೯೮೪ರಲ್ಲಿ , ಅಂದರೆ ಆಕೆಗೆ ಎಂಭತ್ತೆರಡು ತುಂಬಿದಾಗ, ನನ್ನ ಅತ್ತಿಗೆ ಸುನಂದಾ ಆಕೆಯ ಬೆನ್ನು ಹತ್ತಿ ಆಕೆಯಿಂದ ಆತ್ಮಕತೆ ಬರೆಯಿಸಿಕೊಂಡಳು. ನನ್ನ ತಂದೆಯ ಒಂದು ಹಳೆಯ ಡಾಯರಿಯಲ್ಲಿ, ಅವನು ಅಲ್ಲಲ್ಲಿ ಲೆಕ್ಕ ಗೀಚಿ ಬಿಟ್ಟಿರುವ ಪುಟಗಳ ಖಾಲಿ ಜಾಗದಲ್ಲಿ, ಕೊಂಕಣಿಯಲ್ಲಿ ಬರೆದ ಸುಮಾರು ಮೂವತ್ತು ಪುಟಗಳ ಕೃತಿ ಅದು. ಆಕೆ ಅದನ್ನು ಬರೆಯುವಷ್ಟರಲ್ಲಿ ನಾನು, ನನ್ನ ಸಹೋದರ-ಸಹೋದರಿಯರು ಬಾಲ್ಯದುದ್ದಕ್ಕೂ ನಮ್ಮನ್ನು ಪೀಡಿಸಿದ ಭೀತಿಗಳಿಗೆ, ಆತಂಕಗಳಿಗೆ ಹಾಗೂ ಹೀಗೂ ಪರಿಹಾರ ಹುಡುಕಿದ್ದೆವು. ಆಕೆಯ ಆತ್ಮಚರಿತ್ರೆ ಈ ದುಗುಡಗಳ ಬಗ್ಗೆ ಸರಳವಾಗಿ, ಪ್ರಾಮಾಣಿಕವಾಗಿ ಮಾತನಾಡಿ ಅವುಗಳನ್ನು ಬಯಲಿಗೆಳೆದು ಪರೀಕ್ಷಿಸಲಿಕ್ಕೆ ಎಡೆ ಮಾಡಿಕೊಟ್ಟಿತು.