- -40%
- -40%
ಉರಿವ ಕೆಂಡದ ಮೇಲೆ
0Original price was: ₹750.00.₹450.00Current price is: ₹450.00.ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ
ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.
- -10%
ಉರಿವ ಕೆಂಡದ ಮೇಲೆ
0Original price was: ₹750.00.₹675.00Current price is: ₹675.00.ಬಸವರಾಜ ಡೋಣೂರ ಕಾದಂಬರಿ “ಉರಿವ ಕೆಂಡದ ಮೇಲೆ” ಜೂಲೈ ೨೫ ರಿಂದ ಲಭ್ಯ
ಕಾದಂಬರಿ ಸಾಗುವುದು ಇಬ್ಬರು ವ್ಯಕ್ತಿಗಳ ಜಟಾಪಟಿಯ ಗತಿಯಲ್ಲಿ. ಈ ಸಂಘರ್ಷವನ್ನು ದ್ವಿತ್ವದಲ್ಲಿ ಹೇಳುವುದಾದರೆ ಅಕಾರಸ್ಥ-ನೌಕರರ ನಡುವಿನ ಬ್ಯೂರೊಕ್ರಾಟಿಕ್ ಸಂಘರ್ಷ, ಭ್ರಷ್ಟತೆ ಮತ್ತು ಆದರ್ಶಗಳ ನಡುವಿನ ಸಂಘರ್ಷ, ಮುಸ್ಲಿಂ-ಹಿಂದೂ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ, ನೈತಿಕತೆ ಮತ್ತು ಅನೈತಿಕತೆಗಳ ಗಡಿರೇಖೆಗಳನ್ನು ಗುರುತಿಸಿಕೊಳ್ಳುವ ಒಳಯುದ್ಧ ಹೀಗೆ ಹಲವಾರು ನೆಲೆಗಳಲ್ಲಿ ಇಡಬಹುದು.
- -40%
ಜಂಗ್ಲಿ ಕುಲಪತಿಯ ಜಂಗೀಕಥೆ
0Original price was: ₹270.00.₹162.00Current price is: ₹162.00.ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
-ಡಾ.ಸರಜೂ ಕಾಟ್ಕರ್ - -10%
ಜಂಗ್ಲಿ ಕುಲಪತಿಯ ಜಂಗೀಕಥೆ
0Original price was: ₹270.00.₹243.00Current price is: ₹243.00.ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
-ಡಾ.ಸರಜೂ ಕಾಟ್ಕರ್ - -10%
ಟೂರಿಂಗ್ ಟಾಕೀಸ್
0Original price was: ₹300.00.₹270.00Current price is: ₹270.00.ಜಯಂತ ಕಾಯ್ಕಿಣಿ ಬರೆದ ಸಿನಿಮಾ ಕುರಿತ ಚಲನಶೀಲ ಚಿತ್ರಗಳ ಪುಸ್ತಕದ ಹೊಸ ಆವೃತ್ತಿ. (2021)
- -25%
ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ
0Original price was: ₹200.00.₹150.00Current price is: ₹150.00.ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.
- -10%
- -10%
ಗೈರ ಸಮಜೂತಿ
0Original price was: ₹450.00.₹405.00Current price is: ₹405.00.ರಾಘವೇಂದ್ರ ಪಾಟೀಲರ ಹೊಸ ಕಾದಂಬರಿ `ಗೈರ ಸಮಜೂತಿ’ಯು ಒಂದು ಪಿಂಡಗೊಂಡ ಸಶಕ್ತ ಸಂಕಥನವಾಗಿದೆ. ಗೈರ ಸಮಝೂತಿ ಎಂದರೆ ತಪ್ಪು ಕಲ್ಪನೆ, ಭ್ರಾನ್ತಿ. ಈ ಶಬ್ದದ ಅರ್ಥದ ಪದರುಗಳು ವಿಸ್ತಾರವಾದ ಅರ್ಥವ್ಯಾಪ್ತಿಯುಳ್ಳ ಶಕ್ತಿ ಉಳ್ಳವುಗಳಾಗಿವೆ.
- -40%
ಸಂಗೀತ ಲೋಕದ ಸಂತ ಬಿಸ್ಮಿಲ್ಲಾ ಖಾನ
0Original price was: ₹200.00.₹120.00Current price is: ₹120.00.ಭಾರತದ ಸಂಗೀತದಲ್ಲಿ ಸಪ್ತ ಸ್ವರಗಳು ಒಂದೇ ಆದರೂ ಅವುಗಳನ್ನು ರಾಗಗಳ ಮೂಲಕ ಪ್ರಸ್ತುತ ಪಡಿಸುವ ವಿಚಾರದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಈ ಎರಡು ಪ್ರಕಾರಗಲು ಭಿನ್ನವಾಗಿ ಕವಲೊಡೆದಿರುವುದು ವಿಶೇಷ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ ಮುನ್ನೆಲೆಗೆ ಬಂದಂತೆ, ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವು ರಾಜಾಶ್ರಯಗಳ ಮೂಲಕ ಮಜರಂಜನೆಯ ಭಾಗವಾಗಿ ಮತ್ತು ದೇವರ ಸ್ಮರಣೆ ಹಾಗೂ ಸ್ತುತಿಸುವ ಮಾಧ್ಯಮಗಳಾಗಿ ಇಂದಿಗೂ ಭಾರತದ ಜನಮಾನಸದಲ್ಲಿ ಅಗ್ರಸ್ಥಾನ ಪಡೆದಿವೆ.