• -10%

    ಕೃಷ್ಣಲೀಲೆ ಹಾಗೂ ನಾನು

    0
    Original price was: ₹110.00.Current price is: ₹99.00.
    Add to basket
  • -40%

    ಹಿಡಿದ ದಾರಿ

    0
    Original price was: ₹90.00.Current price is: ₹54.00.
    Add to basket
  • Placeholder
  • -40%

    ಎನ್ನ ಪಾಡೆನಗಿರಲಿ

    0
    Original price was: ₹100.00.Current price is: ₹60.00.
    Add to basket
  • -10%

    ನನ್ನ ಪುಟ

    0

    ರೇಖಾ ಕಾಖಂಡಕಿ ಅವರ ಈ ಪುಸ್ತಕವು  ಅನುಭವದ ಸ್ವಗತಗಳನ್ನು ಒಳಗೊಂಡಿದೆ.

    Original price was: ₹130.00.Current price is: ₹117.00.
    Add to basket
  • -40%

    ನನ್ನ ಪುಟ

    0

    ರೇಖಾ ಕಾಖಂಡಕಿ ಅವರ ಈ ಪುಸ್ತಕವು  ಅನುಭವದ ಸ್ವಗತಗಳನ್ನು ಒಳಗೊಂಡಿದೆ.

    Original price was: ₹130.00.Current price is: ₹78.00.
    Add to basket
  • -40%

    ಜಂಗ್ಲಿ ಕುಲಪತಿಯ ಜಂಗೀಕಥೆ

    0

    ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
    ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
    -ಡಾ.ಸರಜೂ ಕಾಟ್ಕರ್

    Original price was: ₹270.00.Current price is: ₹162.00.
    Add to basket
  • -10%

    ಜಂಗ್ಲಿ ಕುಲಪತಿಯ ಜಂಗೀಕಥೆ

    0

    ಈ ಆತ್ಮಕಥೆಯಲ್ಲಿ ಕಟ್ಟೀಮನಿ ಒಂದು ವಿಶ್ವವಿದ್ಯಾಲಯವನ್ನು ಹೇಗೆ ರಚನಾತ್ಮಕವಾಗಿ ಕಟ್ಟಬಹುದೆಂಬುದನ್ನು ಬಲು ವಿಸ್ತಾರವಾಗಿ ವಿವರಿಸಿದ್ದಾರೆ. ಅವರಿವರಂತೆ ಇವರೂ ಕೋಟಿಗಟ್ಟಲೆ ಹಣ ಪಡೆದು ನಿಶ್ಚಿಂತರಾಗಬಹುದಿತ್ತು. ಆದರೆ ಕಟ್ಟೀಮನಿ ತನಗೆ ಬಂದ ಈ ಅವಕಾಶವನ್ನು ರಚನಾತ್ಮಕವಾಗಿ ಉಪಯೋಗಿಸಿಕೊಂಡರು.
    ಕಟ್ಟೀಮನಿಯವರ ಜೀವನವೇ ಒಂದು ಹೋರಾಟದ ಕಥೆ ಎಸ್.ಟಿ. ಜನಾಂಗಕ್ಕೆ ಸೇರಿದ ಒಬ್ಬ ಬಡಹುಡುಗ ಕುಲಪತಿಯ ಸ್ಥಾನದವರೆಗೆ ನಡೆದುಕೊಂಡು ಹೋಗಿರುವ ಹಿಂದೆ ಅನೇಕ ನೋವಿನ ಎಳೆಗಳಿವೆ. ಕಟ್ಟೀಮನಿಯವರ ಒಂದು ವೈಶಿಷ್ಟ್ಯವೇನೆಂದರೆ ಅವರು ಯಾರ ಬಗ್ಗೆಯೂ, ಯಾವುದರ ಬಗ್ಗೆಯೂ ಕಹಿಯನ್ನು ಇಟ್ಟುಕೊಳ್ಳಲಿಲ್ಲ. ತನಗೆ ಅವಮಾನಿಸಿದವರನ್ನು ಕರೆದು ಸನ್ಮಾನಿಸಿ ಅವರೇ ನಾಚಿಕೆಪಡುವಂತೆ ಮಾಡಿದರು. ತಮ್ಮ ಇಡೀ ಜೀವನವನ್ನು ಅವರು ಆತ್ಮಕಥೆಯನ್ನಾಗಿಸಿದರೆ ಅದು ಹಿಂದುಳಿದ ಯುವಜನರ ಸ್ಫೂರ್ತಿಯ ಗ್ರಂಥವಾಗಬಹುದು. ಕಟ್ಟೀಮನಿಯವರು ಹೆಸರಿನಂತೆಯೇ ಕಟ್ಟುವವರು; ಕೆಡವುವವರಲ್ಲ. ಅವರ ಕಟ್ಟುವಿಕೆಯ ಈ ಗುಣವು ಎಲ್ಲ ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿಯ ಮಂತ್ರವಾಗಲಿ ಎಂದು ಹಾರೈಸುತ್ತೇನೆ.
    -ಡಾ.ಸರಜೂ ಕಾಟ್ಕರ್

    Original price was: ₹270.00.Current price is: ₹243.00.
    Add to basket
  • -40%

    ಬಯಲ ಬೆಟ್ಟ

    0

    ಬಯಲ ಬೆಟ್ಟ – ಇದು ಮೊಗಸಾಲೆಯವರ ಆತ್ಮವೃತ್ತಾಂತವಾಗಿದೆ.

    Original price was: ₹200.00.Current price is: ₹120.00.
    Add to basket
  • -10%

    ಬರೆಯದ ದಿನಚರಿಯ ಮರೆಯದ ಪುಟಗಳು

    0

    ಈ  ಆತ್ಮ ಕಥನದಲ್ಲಿ  ಕಕ್ಕಿಲ್ಲಾಯ  ಅವರು ತಮ್ಮ ಬದುಕು ಹೋರಾಟಗಳ ಅಪೂರ್ವ   ಅನುಭವಗಳನ್ನು ಹಂಚಿಕೊಂಡಿದ್ದಾರೆ.

    Original price was: ₹200.00.Current price is: ₹180.00.
    Add to basket
  • -40%

    ನಮ್ಮ ಮನೆಯ ಬೆಳಕು

    0

    ಯಾವ ಸ್ಕೂಲು, ಕಾಲೇಜುಗಳಲ್ಲಿಯೂ ಬೋಧಿಸದಂತಹ ಸಂಸ್ಕೃತಿ, ಸಂಸ್ಕಾರವನ್ನು ಅದು ಹೇಗೆ ಮೈಗೂಡಿಸಿಕೊಂಡು ನನ್ನವಳು ಬೆಳೆದಳೋ! ಬಹುಶಃ ಅವಳ ವಂಶಸ್ಥರಿಂದ ಹರಿದು ಬಂದಿರುವ ಸಂಸ್ಕಾರದ ಫಲ. ಮದುವೆಯಾಗಿ ಬಂದಂದಿನಿಂದಲೂ ತನ್ನ ಸಂಸಾರ, ತಂದೆ ತಾಯಿಗಳು (ಅಂದರೆ ನನ್ನ ತಂದೆ ತಾಯಿಗಳು) ಮಕ್ಕಳು, ಮೊಮ್ಮಕ್ಕಳಂತೆ ಇತರರ ಬಗ್ಗೆಯೂ ಇದೇ ಕಾಳಜಿ ತೋರುತ್ತಾ ಬಂದ ನನ್ನವಳಿಗೆ ನಮ್ಮ ಕುಟುಂಬದಿಂದ ದೊರೆತದ್ದಕ್ಕಿಂತ ತೆತ್ತುಕೊಂಡದ್ದೆ ಜಾಸ್ತಿ.
    ಇದೊಂದು ಋಣ ಸಂದಾಯ ಮಾರ್ಗದ ಪ್ರತಿಫಲನದ ಫಲ ಈ ಪುಸ್ತಕವೇ ಹೊರತು ಪ್ರಸಿದ್ಧಿಗಾಗಿ ಬರೆದ ಕೃತಿಯಲ್ಲ.

    Original price was: ₹205.00.Current price is: ₹123.00.
    Add to basket