ಶಬ್ದಾಶಬ್ದ ವಿವೇಕ
0₹150.00ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆಶಬ್ದಾಶಬ್ದ ವಿವೇಕ
0₹90.00ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ- -40%
ಯತ್ಕಿಂಚಿತ್
0Original price was: ₹80.00.₹48.00Current price is: ₹48.00.ಈ ‘ಯತ್ಕಿಂಚಿತ್; ಎನ್ನುವ ಸಂಕಲನದಲ್ಲಿ ಕವಿತೆಗಳನ್ನು ನೋಡಬಹುದು. ಇದರಲ್ಲಿ ಸೇರಿರುವ 45 ಕವಿತೆಗಳು ಅಂಥ ವಿಶಿಷ್ಟ ಅನುಭವಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ.
- -40%
ಪ್ರಾಫಿಟ್ ಪ್ಲಸ್-ಫೆಬ್ರವರಿ 2021
0Original price was: ₹40.00.₹24.00Current price is: ₹24.00.ಪ್ರಾಫಿಟ್ ಪ್ಲಸ್ ಫೆಬ್ರವರಿ 2021
ಭರವಸೆಯ ಬದುಕಿಗಾಗಿ - -10%
- -15%
- -10%
ಸ್ವಪ್ನ ಸಾರಸ್ವತ
0Original price was: ₹400.00.₹360.00Current price is: ₹360.00.ಸ್ವಪ್ನ ಸಾರಸ್ವತ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಇದನ್ನು ತಮಿಳು, ಕೊಂಕಣಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ.
- -40%
ಹಿಂದೂ ಧರ್ಮ ವಿಚಾರ
0Original price was: ₹130.00.₹78.00Current price is: ₹78.00.ಶ್ರೀ ಸೂರ್ಯಂಬೈಲು ಕೃಷ್ಣಮೂರ್ತಿಯವರು “ಹಿಂದೂ ಧರ್ಮ ವಿಚಾರ ನಾನು ತಿಳಿದುಕೊಂಡಂತೆ” ಎಂಬ ಶಿರೋನಾಮೆಯಲ್ಲಿ ಬರೆದಿರುವ ಪುಸ್ತಕ.
- -40%
IS THIS WHAT LOVE DOES?
0Original price was: ₹75.00.₹45.00Current price is: ₹45.00.A collection of Poems by Sathyajith.
- -40%
ಅನುದಿನ-ಅನುಕ್ಷಣ
0Original price was: ₹100.00.₹60.00Current price is: ₹60.00.ನಮ್ಮ ಸಂಸ್ಕತಿಯನ್ನು ಉಳಿಸಿ ಬೆಳೆಸುವವರೇ ನಮ್ಮ ಹೆಣ್ಣು ಮಕ್ಕಳು. ಹಾಗಾಗಿ, ಈ ಪುಸ್ತಕವನ್ನು ಓದಿದ ಎಳೆ ವಯಸ್ಸಿನ ಹೆಣ್ಣು ಮಕ್ಕಳು, ಶೋಭಾಳಂತೆ, ಅವರವರ ಮನೆ ಮನಗಳ ಬೆಳಕಾಗಿ ಬಾಳಿ ಬದುಕಿದರೆ ಶೋಭಾಳ ಆತ್ಮಕ್ಕೂ ಶಾಂತಿ.
-ಜೀವನ್ ಮದನೆ