• -40%

    ಸ್ಥವಿರ ಜಂಗಮಗಳಾಚೆ

    0

    ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು `ಸ್ಥವಿರ ಜಂಗಮಗಳಾಚೆ’ ಕಥಾಸಂಕಲನದಲ್ಲಿ ಇವರು ತಮ್ಮ ಜನರೊಡನಾಟ, ಪಕ್ವವಾದ ಜೀವನಾನುಭವ, ಹಾಗೂ ಸಾಮಾಜಿಕ ಕಾಳಜಿಯಿಂದ ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿ ಓದುಗರ ಮುಂದೆ ನಿರ್ಭಿಡೆಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಾಮಾಜಿಕ ಸಮಸ್ಯೆಗಳನ್ನು ಓದುಗರ ಮುಂದಿಟ್ಟು ಪರಿಹಾರವೇನು ಎಂದು ಯೋಚಿಸುವಂತೆ ಮಾಡುವ ಪ್ರೌಢಿಮೆ ತೋರಿದ್ದಾರೆ.

    Original price was: ₹150.00.Current price is: ₹90.00.
    Add to basket
  • ಶಬ್ದಾಶಬ್ದ ವಿವೇಕ

    0

    ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
    ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

    150.00
    Add to basket
  • ಶಬ್ದಾಶಬ್ದ ವಿವೇಕ

    0

    ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
    ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

    90.00
    Add to basket
  • -40%

    ಯತ್ಕಿಂಚಿತ್

    0

    ಈ ‘ಯತ್ಕಿಂಚಿತ್; ಎನ್ನುವ ಸಂಕಲನದಲ್ಲಿ ಕವಿತೆಗಳನ್ನು ನೋಡಬಹುದು. ಇದರಲ್ಲಿ ಸೇರಿರುವ 45 ಕವಿತೆಗಳು ಅಂಥ ವಿಶಿಷ್ಟ ಅನುಭವಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ.

    Original price was: ₹80.00.Current price is: ₹48.00.
    Add to basket
  • -40%

    ಪ್ರಾಫಿಟ್ ಪ್ಲಸ್-ಫೆಬ್ರವರಿ 2021

    0

    ಪ್ರಾಫಿಟ್ ಪ್ಲಸ್ ಫೆಬ್ರವರಿ 2021
    ಭರವಸೆಯ ಬದುಕಿಗಾಗಿ

    Original price was: ₹40.00.Current price is: ₹24.00.
    Add to basket
  • -10%

    ರಾಯಕೊಂಡ

    0
    Original price was: ₹200.00.Current price is: ₹180.00.
    Add to basket
  • -15%

    ಮಲೆಗಳಲ್ಲಿ ಮದುಮಗಳು

    0
    Original price was: ₹380.00.Current price is: ₹323.00.
    Add to basket
  • -10%

    ಸ್ವಪ್ನ ಸಾರಸ್ವತ

    0

    ಸ್ವಪ್ನ ಸಾರಸ್ವತ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಇದನ್ನು ತಮಿಳು, ಕೊಂಕಣಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ.

    Original price was: ₹400.00.Current price is: ₹360.00.
    Add to basket
  • -40%

    ಹಿಂದೂ ಧರ್ಮ ವಿಚಾರ

    0

    ಶ್ರೀ ಸೂರ್ಯಂಬೈಲು ಕೃಷ್ಣಮೂರ್ತಿಯವರು “ಹಿಂದೂ ಧರ್ಮ ವಿಚಾರ ನಾನು ತಿಳಿದುಕೊಂಡಂತೆ” ಎಂಬ ಶಿರೋನಾಮೆಯಲ್ಲಿ ಬರೆದಿರುವ ಪುಸ್ತಕ.

    Original price was: ₹130.00.Current price is: ₹78.00.
    Add to basket
  • -40%

    IS THIS WHAT LOVE DOES?

    0

    A collection of Poems by Sathyajith.

    Original price was: ₹75.00.Current price is: ₹45.00.
    Add to basket
  • -40%

    ಕಣ್ಣೀರಜ್ಜ ಮತ್ತು ಇತರ ಕಥೆಗಳು

    0

    ಈ ಕಥಾಸಂಕಲನದಲ್ಲಿರುವುದು ಕೆಲವು ನೀಳ್ಗತೆಗಳ ಜೊತೆ ಸಣ್ಣ ಕಥೆಗಳ ಮಿಶ್ರಣ.

    Original price was: ₹125.00.Current price is: ₹75.00.
    Add to basket
  • -40%

    ಅನುದಿನ-ಅನುಕ್ಷಣ

    0

    ನಮ್ಮ ಸಂಸ್ಕತಿಯನ್ನು ಉಳಿಸಿ ಬೆಳೆಸುವವರೇ ನಮ್ಮ ಹೆಣ್ಣು ಮಕ್ಕಳು. ಹಾಗಾಗಿ, ಈ ಪುಸ್ತಕವನ್ನು ಓದಿದ ಎಳೆ ವಯಸ್ಸಿನ ಹೆಣ್ಣು ಮಕ್ಕಳು, ಶೋಭಾಳಂತೆ, ಅವರವರ ಮನೆ ಮನಗಳ ಬೆಳಕಾಗಿ ಬಾಳಿ ಬದುಕಿದರೆ ಶೋಭಾಳ ಆತ್ಮಕ್ಕೂ ಶಾಂತಿ.

    -ಜೀವನ್ ಮದನೆ

    Original price was: ₹100.00.Current price is: ₹60.00.
    Add to basket