- -10%
ಎನ್ನ ಕಿವುಡನ ಮಾಡಯ್ಯಾ…!
0Original price was: ₹60.00.₹54.00Current price is: ₹54.00.ಈ ಪುಸ್ತಕವು ಶ್ರೀ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರ ಲಘು ಪ್ರಬಂಧಗವಾಗಿದೆ.
- -10%
ಎಂಗ್ಟನ ಪುಂಗಿ
0Original price was: ₹45.00.₹40.50Current price is: ₹40.50.ಈ ಆಧುನಿಕ ಜಗತ್ತಿನಲ್ಲಿ, ಅವನ ನಾಟಿ ಔಷಧಿಗಳು ಬೆಲೆ ಕಳೆದುಕೊಂಡಿದ್ದು… ಕಾಡು-ಮೃಗ-ಪಕ್ಷಿ-ನದಿ-ಝರಿಗಳು ಹೇಗೆ ಅವಸಾನದ ಹಾದಿ ಹಿಡಿತಿದೆಯೋ ಹಾಗೆ ಎಂಗ್ಟನೂ ಅವಸಾನವಾದದ್ದನ್ನು ತೇಜಸ್ವಿ ಕಣ್ಣಿಗೆ ಕಟ್ಟುವಂತೆ ಪ್ರಸ್ತುತ ಕಥೆಯಲ್ಲಿ ಹೇಳಿದ್ದಾರೆ. ಅ.ನಾ.ರಾವ್ ಜಾದವ್ ಅವರು ಈ ಕಥೆಯನ್ನು ನಾಟಕಕ್ಕೆ ರೂಪಾಂತರಿಸಿದ್ದಾರೆ.
- -10%
ಈ ಭೂಮಿ ಈ ಸಸ್ಯ
0Original price was: ₹45.00.₹40.50Current price is: ₹40.50.ಡಾ|| ಎಲ್. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳನ್ನು ಸರಳವಾಗಿ ತಿಳಿಸಿಕೊಡುವ ಪುಸ್ತಕ.
- -10%
ಧರ್ಮ
0Original price was: ₹35.00.₹31.50Current price is: ₹31.50.ಮಾರ್ಕ್ಸ್ ನ ಧಾರ್ಮಿಕ ಚಿಂತನೆಗೆ ಬುದ್ಧನ ತತ್ವ ಹಾಗೂ ಮಧ್ಯಯುಗದ ಸಂತರ ಕಾವ್ಯದ ಹಿನ್ನೆಲೆಯ ಅವಶ್ಯಕತೆ ಇತ್ತು. ೨೧ನೆಯ ಶತಮಾನದ ಧಾರ್ಮಿಕ ಮೂಲಭೂತವಾದಿಯು ಅಹಂಕಾರ, ಸ್ವಾರ್ಥ, ಅಧಿಕಾರ, ಸಂಪತ್ತು, ಖ್ಯಾತಿಯ ಬೆನ್ನು ಹತ್ತಿ ದ್ವೇಷ ಮತ್ಸರದಿಂದ ಕಣ್ಣಿದ್ದೂ ಕುರುಡನಾದ. ಇಂದು ಅವನು ಮಾನವೀಯತೆಯನ್ನು ಕಳೆದುಕೊಂಡಿದ್ದಾನೆ. ಧರ್ಮವೆಂಬ ಅಮಲಿನ ಪೇಯವನ್ನು ಅತನಿಗೆ ನೀಡಿದ್ದು ಅವನು ಹೃದಯಹೀನ ಕಠೋರ ವ್ಯಕ್ತಿತ್ವ ಬೆಳೆಸಿಕೊಂಡ. ಧರ್ಮವು ಯಾವಾಗ ಮತ್ತು ಏಕೆ ಮನುಷ್ಯನಿಗೆ ಅಗತ್ಯ ಎನ್ನುವುದರ ಚರ್ಚೆಯೇ ಧರ್ಮ ಚಿಕಿತ್ಸೆ.
- -10%
ಡಿ.ವಿ. ಗುಂಡಪ್ಪ
0Original price was: ₹25.00.₹22.50Current price is: ₹22.50.ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತರು ಆಗಿದ್ದರು. ಅವರ ಬಾಲ್ಯ-ಸಾಹಿತ್ಯ ಜಗತ್ತು-ಜೀವನ ಚಿತ್ರಣವನ್ನು ಲೇಖಕ ಟಿ.ಎಸ್. ಗೋಪಾಲ ಅವರು ನೀಡಿದ್ದಾರೆ, ಈ ಕೃತಿಯನ್ನು ನಾ. ಸೋಮೇಶ್ವರ ಸಂಪಾದಿಸಿದ್ದಾರೆ.
- -10%
ಚಂದ್ರ ಶೋಧನೆ
0Original price was: ₹120.00.₹108.00Current price is: ₹108.00.ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಮಾನವನು ತನ್ನ ಸಾಮರ್ಥ್ಯವನ್ನು ಎಷ್ಟರ ಮಟ್ಟಿಗೆ ಬೆಳೆಸಿಕೊಂಡಿದ್ದಾನೆ ಅಂದರೆ, ತಾನು ಭೂಮಿಯಿಂದ ಹೊರಗೆ ಪ್ರಯಾಣ ಮಾಡಿ ಚಂದ್ರನ ಮೇಲೆ ಇಳಿದು ಆ ಜಾಗದ ಮಾಹಿತಿಯನ್ನು ಪಡೆಯಬಲ್ಲವನಾಗಿದ್ದಾನೆ. ಅಷ್ಟೇ ಅಲ್ಲದೆ ಚಂದ್ರನ ಸಮೀಪದಿಂದ ಹೆಚ್ಚಿನ ಮಾಹಿತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾನೆ. ಇದರ ಜೊತೆಗೆ ಚಂದ್ರನ ಮೇಲೆ ಉಪಕರಣಗಳನ್ನು ಇಳಿಸಿ ಅದರ ಮೂಲಕವು ಜ್ಞಾನಾರ್ಜನೆಯನ್ನು ಮಾಡುತ್ತಿದ್ದಾನೆ. ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರಳವಾಗಿ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ನಿರೂಪಿಸಿರುವ ಈ ಪುಸ್ತಕ ನಿಜವಾಗಿಯೂ ಒಂದು ಪ್ರಶಂಸನಾರ್ಹ ಕಾರ್ಯ.
- -10%
ಬುದ್ಧಿಶಕ್ತಿ ಒಂದಲ್ಲ, ಹಲವು
0Original price was: ₹65.00.₹58.50Current price is: ₹58.50.ಹೋವರ್ಡ್ ಗಾರ್ಡ್ಸರ್ ಅವರ ಈ ಪುಸ್ತಕವು ಮಕ್ಕಳಲ್ಲಿ ತಾರತಮ್ಯ- ಹೋಲಿಕೆಗಳನ್ನು ನಿರಾಕರಿಸುತ್ತ ಎಲ್ಲರಲ್ಲೂ ಸಹಕಾರ ತತ್ವ ವನ್ನು ಪ್ರತಿಪಾದಿಸುವ ಕೃತಿಯಾಗಿದೆ.
- -10%
ಭಾರತೀಯ ಕಾವ್ಯ ಮೀಮಾಂಸೆ
0Original price was: ₹50.00.₹45.00Current price is: ₹45.00.ಸರಳವಾದ ಭಾಷೆ, ನಿಸ್ಸಂದಿಗ್ಧ ನಿರೂಪಣೆ, ಸಂಗ್ರಹಶೀಲ ಅಭಿವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ಈ ಪುಸ್ತಕಗಳು ಭಾಷಾದರ್ಶಿಕೆಗಳಾಗಿವೆ. ಸರ್ವಾದರಣೀಯವೂ ಸಂಗ್ರಹಯೋಗ್ಯವೂ ಆದ ಈ ಪುಸ್ತಕವು ಶಾಸ್ತ್ರಾಸಕ್ತಿಯನ್ನು ವರ್ಧಿಸಲು ಸಹಕಾರಿ.
- -10%
ಭಾರತ ಸ್ವಾತಂತ್ರ್ಯ ಹುತಾತ್ಮ ಕವಿ ಅಶ್ಫಾಖ್ ಉಲ್ಲಾಖಾನ್
0Original price was: ₹120.00.₹108.00Current price is: ₹108.00.