-
-10%
ಲಿಯೋ ಟಾಲ್ ಸ್ಟಾಯ್
0ಹುಡುಗ ಟಾಲ್ ಸ್ಟಾಯ್ ನೋಡಲು ಚೆಲುವನಲ್ಲ. ಎಲ್ಲರೂ ತನ್ನನ್ನು ಮೆಚ್ಚಬೇಕು ಎಂದು ಬಯಸಿದ ಹುಡುಗ! ಆದರೆ ತನ್ನ ಕುರೂಪದ ಕಾರಣ ಯಾರೂ ತನ್ನನ್ನು ಪ್ರೀತಿಸುವುದಿಲ್ಲ ಎಂದೆನಿಸಿತು. ತನ್ನ ಈ ರೂಪದ ಬಗ್ಗೆ ಜಿಗುಪ್ಸೆಗೊಂಡು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿದ. ಆದರೆ ಸುಪ್ರಸಿದ್ಧ ತತ್ವಜ್ಞಾನಿ ರೂಸೋವಿನ ಬರಹಗಳು ಕಣ್ಣಿಗೆ ಬಿದ್ದುವು. ಚರ್ಚನ್ನು, ಧರ್ಮವನ್ನು ನಿರಾಕರಿಸಿದ್ದ ಟಾಲ್ ಸ್ಟಾಯ್ ಗೆ ರೂಸೋವಿನ ತಾತ್ವಿಕ ಚಿಂತನೆಗಳು ಆಕರ್ಷಕವಾಗಿ ಕಂಡವು. ಅವನೊಳಗಿನ ಸಾಹಿತಿಯನ್ನು ಜಾಗೃತಗೊಳಿಸಿದವು. ಅದರ ಫಲವಾಗಿ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಕಾರ ಹುಟ್ಟಿದನು!
-
-10%
ಡಾ|| ಬಿ.ಆರ್. ಅಂಬೇಡ್ಕರ್
0ಈ ಪುಸ್ತಕವು ಅಂಬೇಡ್ಕರವರ ಜೀವನ ಚಿತ್ರಣವನ್ನು ಒಳಗೊಂಡಿದೆ.
-
-10%
ಜ್ಯೋತಿ ಬಾ ಫುಲೆ
0ಈ ಪುಸ್ತಕವು ಜ್ಯೋತಿ ಬಾ ಫುಲೆ ಅವರ ಪರಿಚಯವನ್ನು ಒಳಗೊಂಡಿದೆ.
-
-17%
ಪೈಥಾಗೊರಸ್
0ಸೃಷ್ಟಿಯ ಸರ್ವವನ್ನು ಸಂಖ್ಯೆಯಿಂದ ಸಂಕೇತಿಸಿದ -ಪೈಥಾಗೊರಸ್
-
-10%
ತಿರುವಳ್ಳುವರ್
0ಈ ಪುಸ್ತಕವು ತಿರುವಳ್ಳುವರ್ ಅವರ ಕಾವ್ಯ -ಕೃತಿಯ ಪರಿಚಯವನ್ನು ಒಳಗೊಂಡಿದೆ.
-
-10%
ಇರಾವತಿ ಕರ್ವೆ
0ಇರಾವತಿ ಕರ್ವೆಯವರು ಭಾರತದ ಪ್ರಥಮ ಮಾನವಶಾಸ್ತ್ರಜ್ಞೆ.
-
-10%
ಗಿರೀಶ ಕಾರ್ನಾಡ
0ಗಿರೀಶ ಕಾರ್ನಾಡರ ಮಾತೃಭಾಷೆ ಕೊಂಕಣಿ. ಅವರು ಒಲವು ತೋರಿ ಕಲಿತದ್ದು ಇಂಗ್ಲಿಷ್ ಸಾಹಿತ್ಯ. ಆದರೆ ನಾಟಕ ಬರೆದು ಖ್ಯಾತರಾದದ್ದು ಕನ್ನಡದಲ್ಲಿ! ಕನ್ನಡ ಕಲಿತ ಭಾಷೆ. ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವ, ದೀರ್ಘಗಳ ಸ್ಪಷ್ಟ ಪರಿಚಯವಿಲ್ಲದೇ ತೊಳಲಿದ ಗಿರೀಶರು ನಂತರ ಕನ್ನಡ ಭಾಷೆಯಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಕನ್ನಡವನ್ನು ಅರಗಿಸಿಕೊಂಡು ತಲೆದಂಡದಂತಹ ನಾಟಕವನ್ನು ಬರೆದದ್ದು ಒಂದು ಪವಾಡ ಸದೃಶವಾಗಿದೆ.
-
-10%
ಯು.ಆರ್. ಅನಂತಮೂರ್ತಿ
0ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ ನಾಯಕರಾದ ಯು. ಆರ್ ಅನಂತಮೂರ್ತಿ ಅವರ ಪರಿಚಯವನ್ನು ಟಿ. ಎಸ್. ಗೋಪಾಲ ಅವರ ಈ ಪುಸ್ತಕವು ಒಳಗೊಂಡಿದೆ.
-
-10%
ಕೊರೋನ ಹೆದರದಿರೋಣ
0ಕೊರೋನ ವೈರಸ್ ಸೋಂಕಿನ ವಿವಿಧ ಆಯಾಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಲೇ ಇದ್ದ ಡಾ||ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಡಾ||ಬಾಲಸರಸ್ವತಿ ಅವರು ಈ ಬಗ್ಗೆ ಲಭ್ಯವಾಗಿರುವ ವೈಜ್ಞಾನಿಕವಾದ, ವಸ್ತುನಿಷ್ಠವಾದ ಮಾಹಿತಿಯನ್ನು ‘ಕೊರೋನ-ಹೆದರದಿರೋಣ’ ಎಂದು ಈ ಕೃತಿಯಲ್ಲಿ ಕನ್ನಡಿಗರಿಗೆ ಒದಗಿಸಿದ್ದಾರೆ.
-
-10%
ಹಿಮಾಲಯ ಶಿಖರಗಳ ಸಾನಿಧ್ಯದಲ್ಲಿ ನಡೆದಾಟ
0ಈ ಪುಸ್ತಕವು ಇಂದಿರಾ ಹೆಗ್ಗಡೆ ಅವರ ಪ್ರವಾಸ ಕಥನಾವಾಗಿದೆ.
-
-10%
ಆಧುನಿಕ ಭಾರತದ ಇತಿಹಾಸ
0ಭಾರತದಲ್ಲಿ ೧೮ನೆಯ ಶತಮಾನದಲ್ಲಿದ್ದ ಪರಿಸ್ಥಿತಿಯು ಹೇಗೆ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಆಳ್ವಿಕೆಯನ್ನು ಸ್ಥಾಪಿಸಲು ನೆರವಾಯಿತು ಎಂಬ ಬಗ್ಗೆ ಈ ಕೃತಿಯು ವಿವರಿಸುತ್ತದೆ.