• -40%

    ಶುಂಠಿ ಕಷಾಯ

    0

    ಸುಮಾರು 45 ವರ್ಷಗಳಿಂದ ಬೇಲೂರರ ಬರವಣಿಗೆ ನಿರಂತರ ಸಾಗಿದೆಬೇಲೂರರ ಪ್ರಕಟಿತವಾದ ಕೃತಿಗಳು ಹತ್ತಿರ ಹತ್ತ್ತಿರ ನೂರರ ಗಡಿಯಲ್ಲಿದೆ ಸಣ್ಣಕಥೆ, ಪ್ರಬಂಧ, ನಾಟಕ, ಕಾದಂಬರಿ ಹಾಸ್ಯ ಇವುಗಳು ಅಡಕವಾಗಿದೆ ಆಕಾಶವಾಣಿ  ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲ್ಲಿ ಇವರ ಛಾಪಿದೆವಿಶೇಷ ಕೃತಿ ಮಹಾಕವಿ ಮುದ್ದಣ ಬೇಲೂರರ ಸೊಗಸಿನ ಕೃತಿಯಾಗಿದೆ ಸಮಗ್ರ ಹಾಸ್ಯ ಮತ್ತು ಸಮೃದ್ದ ಹಾಸ್ಯ  ಹಾಸ್ಯದ ಮೇರು ಕೃತಿಗಳಾಗಿದೆ ಇನ್ನೂ ಅನೇಕ ರಂಗಗಳಲ್ಲಿ ಬೇಲೂರರ ಪ್ರತಿಭೆ ಹರಡಿ ಪ್ರಕಾಶಗೊಂಡಿದೆಮಾನವ ಸಂಪನ್ಮೂಲ ಕ್ಷೇತ್ರದಲ್ಲ್ಲೂ ಬೇಲೂರರು ಪರಿಣಿತಿ  ಹೊಂದಿದ್ದಾರೆ ಸಮಯ  ನಿರ್ವಹಣೆ,ನಿರೂಪಣಾ ಕೌಶಲ್ಯ, ಇವರ ಆಪ್ತ ವಿಷಯವಾಗಿದೆ ಅಪರಂಜಿ ಕನ್ನಡ ಮಾಸಪತ್ರಿಕೆಯ ಉಪಸಂಪಾದಕತ್ವ ಇವರ ಜೊತೆಗಿದೆ ಅಲ್ಲಲ್ಲಿ ಹಾಸ್ಯ ಸಂಜೆ, ಹಾಸ್ಯ ಸಮಾರಂಭಗಳು ಇವರಿಂದ ನಡೆಯುತ್ತಿದೆ ಪ್ರತಿವರ್ಷ ಡಿಸೆಂಬರ್ 25ರ ಹಾಸ್ಯೋತ್ಸವದ ಜವಾಬ್ದಾರಿ ಬೇಲೂರರದೇ ಸಿನಿಮಾ  ಸಾಹಿತ್ಯದಲ್ಲೂ ಕಡೆ ಬೇಲೂರರು ಪ್ರತಿಭೆ ಹೊರಹೊಮ್ಮಿಸಿದ್ದಾರೆ ಆಧ್ಯಾತ್ಮಿಕ ಕ್ಷೇತಗಳಲ್ಲಿಯೂ ಇತ್ತೀಚೆಗೆ ಬೇಲೂರರು ಆಸಕ್ತಿ ತಳೆದಿದ್ದಾರೆ ರಾಮಕೃಷ್ಣ ಪರಮಹಂಸ, ವಿವೇಕಾನಂದ,ಶಂಕರಚಾರ್ಯರ ಸೆಳೆತವಿದೆ ಯೋಗವಾಸಿಷ್ಠ ಬೇಲೂರರಿಗೆ ಅತ್ಯಂತ  ಆಕರ್ಷಿತವಾದ ಕೃತಿಯಾಗಿದೆ  ಜ್ಞಾನಶಂಕರ, ತಿರುಪತಿಯ  ಸಪ್ತಗಿರಿ ಪತ್ರಿಕೆಗಳಲ್ಲಿ ಬೇಲೂರರ ಹೆಸರಿದೆ  ಸದಾ ಉತ್ಸಾಹದ ಚಿಲುಮೆ ಬೇಲೂರರು ಎಂದರೆ ಅದರ ಖುಷಿ ನಮ್ಮದೇ ಬೇಲೂರರ  ಕೃತಿಗಳ ಪ್ರಕಟಣೆ ನಮ್ಮ ಸಂಸ್ಥೆಯ ಹೆಮ್ಮೆ ವಿಷಯವಾಗಿದೆ ಕೊಂಡು ಓದುವ ಸಾಹಿತ್ಯಾಭಿಮಾನಿ ಓದುಗರಿಗೆ ನುಡಿನಮನ ಸಮ್ಮದೇ ಉಳಿದಿರುವುದೆಂದರೆ ಬೇಲೂರರಿಗೆ ಸದಾ ಶುಭವನು ಹಾರೈಸುವುದಾಗಿದೆ

    Original price was: ₹100.00.Current price is: ₹60.00.
    Add to basket
  • -40%

    ಹದಿ ಹರೆಯದ ಕನಸುಗಳು

    0

    ನಮ್ಮ ಇಡೀ ಬದುಕಿನಲ್ಲಿ ಅತ್ಯಂತ ಸುಂದರವಾದ, ಬಣ್ಣ ಬಣ್ಣದ ಕನಸುಗಳನ್ನು ಕಾಣುವ ಪ್ರಾಯ ಹದಿಹರೆಯ. ಹಾಗೇ ಎಲ್ಲವನ್ನೂ ತಿಳಿಯುವ ಕಲಿಯುವ ಪ್ರಾಯವೂ ಹೌದು. ಆ ಪ್ರಾಯದವರ ಮನಸ್ಸೂ ಚಂಚಲ. ಯಾವ ಕಡೆಗೂ ಬಾಗಬಹುದು. ಹದಿಹರೆಯ ಮತ್ತು ಯೌವನದ ಭಾವನೆಗಳಿಗೆ, ಅವರ ಕಷ್ಟ-ಸುಖಗಳಿಗೆ ಕಾರಣವಾಗುವ ಅಂಶಗಳ ಬಗೆ ಇಲ್ಲಿ ಪ್ರಸ್ತಾಪವಾಗಿದೆ. ಆ ಪ್ರಾಯದಲ್ಲಿ ಮನಸ್ಸು ಮತ್ತು ಶರೀರಗಳಲ್ಲಿ ಆಗುವ ವ್ಯತ್ಯಾಸ ಅಗಾಧ. ಬದುಕಿನ ಬೇರಾವ ಸಮಯದಲ್ಲೂ ಆಗದಷ್ಟು! ಪರಿಸರ, ಹುಟ್ಟುಗುಣ, ಶಿಕ್ಷಣಗಳು ಅವರ ಮೇಲೆ ಬೀರುವ ಪ್ರಭಾವಗಳ ಬಗ್ಗೆ ಕೂಡ ಒಂದಿಷ್ಟು ಮಾಹಿತಿ ಇದರಲ್ಲಿ ಸಿಗಬಹುದು. ಯಾವ ರೀತಿಯ ಶಿಕ್ಷಣ ಸೂಕ್ತ? ಆಸಕ್ತಿ ಎಂದರೇನು? ಪ್ರೀತಿ ಪ್ರೇಮ ಎಂದರೇನು? ತಾವು ಯಾವ ರೀತಿ ವರ್ತಿಸಬೇಕು? ಎನ್ನುವುದೆಲ್ಲಾ ಆ ಪ್ರಾಯದಲ್ಲೇ ಅವರಿಗೆ ತಿಳಿದಿರಬೇಕು. ಅವರ ನಡವಳಿಕೆಗೆ ಕಾರಣಗಳು ಹೀಗಿರುತ್ತವೆ ಎನ್ನುವುದು ಹಿರಿಯರಿಗೂ ತಿಳಿದಿರಬೇಕು. ಹಾಗಿದ್ದರೆ ಮಾತ್ರ ಅವರ ಭಾವನೆಗಳಿಗೆ ಸ್ಪಂದಿಸಿ ಅವರೊಂದಿಗೆ ಸಂವಹನ ಸುಲಭವಾಗುತ್ತದೆ. ಇದರಲ್ಲಿ ತಜ್ಞರು ವ್ಯಕ್ತಪಡಿಸಿದ ವಿಚಾರಗಳ ಕ್ರೋಢೀಕರಣದ ಜೊತೆಗೆ ನನಗೆ ಕಂಡ ಸತ್ಯಗಳಿವೆ. ಹಾಗಾಗಿ ಇದು ಹಿರಿ-ಕಿರಿಯರೆಲ್ಲರಿಗೂ ಪ್ರಯೋಜನವಾಗಬಹುದು.

    ತಮ್ಮವ

    ಗಿರಿಮನೆ ಶ್ಯಾಮರಾವ್

    Original price was: ₹120.00.Current price is: ₹72.00.
    Add to basket
  • -10%

    ಆಧುನಿಕ ಭಾರತದ ಇತಿಹಾಸ

    0

    ಭಾರತದಲ್ಲಿ ೧೮ನೆಯ ಶತಮಾನದಲ್ಲಿದ್ದ ಪರಿಸ್ಥಿತಿಯು ಹೇಗೆ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಆಳ್ವಿಕೆಯನ್ನು ಸ್ಥಾಪಿಸಲು ನೆರವಾಯಿತು ಎಂಬ ಬಗ್ಗೆ ಈ ಕೃತಿಯು ವಿವರಿಸುತ್ತದೆ.

    Original price was: ₹350.00.Current price is: ₹315.00.
    Add to basket
  • -10%

    ಹಿಮಾಲಯ ಶಿಖರಗಳ ಸಾನಿಧ್ಯದಲ್ಲಿ ನಡೆದಾಟ

    0

    ಈ ಪುಸ್ತಕವು ಇಂದಿರಾ ಹೆಗ್ಗಡೆ ಅವರ ಪ್ರವಾಸ ಕಥನಾವಾಗಿದೆ.

    Original price was: ₹140.00.Current price is: ₹126.00.
    Add to basket
  • -10%

    ಕೊರೋನ ಹೆದರದಿರೋಣ

    0

    ಕೊರೋನ ವೈರಸ್ ಸೋಂಕಿನ ವಿವಿಧ ಆಯಾಮಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತಲೇ ಇದ್ದ ಡಾ||ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಡಾ||ಬಾಲಸರಸ್ವತಿ ಅವರು ಈ ಬಗ್ಗೆ ಲಭ್ಯವಾಗಿರುವ ವೈಜ್ಞಾನಿಕವಾದ, ವಸ್ತುನಿಷ್ಠವಾದ ಮಾಹಿತಿಯನ್ನು ‘ಕೊರೋನ-ಹೆದರದಿರೋಣ’ ಎಂದು ಈ ಕೃತಿಯಲ್ಲಿ ಕನ್ನಡಿಗರಿಗೆ ಒದಗಿಸಿದ್ದಾರೆ.

    Original price was: ₹150.00.Current price is: ₹135.00.
    Add to basket
  • -10%

    ಯು.ಆರ್. ಅನಂತಮೂರ್ತಿ

    0

    ಆಧುನಿಕ ಕನ್ನಡ ಸಾಹಿತ್ಯ ಸ್ವರೂಪವನ್ನು ನಿರ್ಮಿಸಿದ ಪ್ರಮುಖ ಲೇಖಕ, ವಿಮರ್ಶಕ, ಚಿಂತಕ  ಭಾಷಣಕಾರ ಹಾಗೂ ರಾಜಕೀಯ ಪ್ರಜ್ಞಾವಂತ   ನಾಯಕರಾದ ಯು. ಆರ್ ಅನಂತಮೂರ್ತಿ ಅವರ ಪರಿಚಯವನ್ನು  ಟಿ. ಎಸ್. ಗೋಪಾಲ ಅವರ ಈ ಪುಸ್ತಕವು ಒಳಗೊಂಡಿದೆ.

    Original price was: ₹30.00.Current price is: ₹27.00.
    Add to basket
  • -10%

    ಗಿರೀಶ ಕಾರ್ನಾಡ

    0

    ಗಿರೀಶ ಕಾರ್ನಾಡರ ಮಾತೃಭಾಷೆ ಕೊಂಕಣಿ. ಅವರು ಒಲವು ತೋರಿ ಕಲಿತದ್ದು ಇಂಗ್ಲಿಷ್ ಸಾಹಿತ್ಯ. ಆದರೆ ನಾಟಕ ಬರೆದು ಖ್ಯಾತರಾದದ್ದು ಕನ್ನಡದಲ್ಲಿ! ಕನ್ನಡ ಕಲಿತ ಭಾಷೆ. ಅಲ್ಪಪ್ರಾಣ, ಮಹಾಪ್ರಾಣ, ಹ್ರಸ್ವ, ದೀರ್ಘಗಳ ಸ್ಪಷ್ಟ ಪರಿಚಯವಿಲ್ಲದೇ ತೊಳಲಿದ ಗಿರೀಶರು ನಂತರ ಕನ್ನಡ ಭಾಷೆಯಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಕನ್ನಡವನ್ನು ಅರಗಿಸಿಕೊಂಡು ತಲೆದಂಡದಂತಹ ನಾಟಕವನ್ನು ಬರೆದದ್ದು ಒಂದು ಪವಾಡ ಸದೃಶವಾಗಿದೆ.

    Original price was: ₹30.00.Current price is: ₹27.00.
    Add to basket
  • -10%

    ಚಂದ್ರಶೇಖರ ಕಂಬಾರ

    0

    ಈ ಪುಸ್ತಕವು  ಟಿ.ಎಸ್ ಗೋಪಾಲ ಅವರು ಬರೆದ ಕಂಬಾರರ ಪರಿಚಯವನ್ನು  ಒಳಗೊಂಡಿದೆ.

    Original price was: ₹30.00.Current price is: ₹27.00.
    Add to basket
  • -10%

    ಇರಾವತಿ ಕರ್ವೆ

    0

    ಇರಾವತಿ ಕರ್ವೆಯವರು ಭಾರತದ ಪ್ರಥಮ ಮಾನವಶಾಸ್ತ್ರಜ್ಞೆ.

    Original price was: ₹30.00.Current price is: ₹27.00.
    Add to basket
  • -10%

    ತಿರುವಳ್ಳುವರ್

    0

    ಈ ಪುಸ್ತಕವು  ತಿರುವಳ್ಳುವರ್ ಅವರ ಕಾವ್ಯ -ಕೃತಿಯ ಪರಿಚಯವನ್ನು ಒಳಗೊಂಡಿದೆ.

    Original price was: ₹30.00.Current price is: ₹27.00.
    Add to basket
  • -10%

    ಪೈಥಾಗೊರಸ್

    0

    ಸೃಷ್ಟಿಯ ಸರ್ವವನ್ನು ಸಂಖ್ಯೆಯಿಂದ ಸಂಕೇತಿಸಿದ -ಪೈಥಾಗೊರಸ್

    Original price was: ₹30.00.Current price is: ₹27.00.
    Add to basket
  • -10%

    ಜ್ಯೋತಿ ಬಾ ಫುಲೆ

    0

    ಈ ಪುಸ್ತಕವು ಜ್ಯೋತಿ ಬಾ ಫುಲೆ ಅವರ ಪರಿಚಯವನ್ನು ಒಳಗೊಂಡಿದೆ.

    Original price was: ₹30.00.Current price is: ₹27.00.
    Add to basket