- -40%
ಸತ್ತು ಹುಟ್ಟಿದ್ದು
0Original price was: ₹200.00.₹120.00Current price is: ₹120.00.ಸತ್ತು ಹುಟ್ಟಿದ್ದು
(ವೈದ್ಯಕೀಯ ರೋಮಾಂಚಕಾರಿ ಕಾದಂಬರಿ)
ಇದು ಶ್ರೀಮತಿ ರೋಹಿಣಿ ನಿಲೇಕಣಿ ಅವರ ಪೆಂಗ್ವಿನ್ ಪ್ರಕಾಶಕರಿಂದ ಇಂಗ್ಲೀಷನಲ್ಲಿ “ಸ್ಟಿಲ್ ಬಾರ್ನ್” ಎಂಬ ಹೆಸರಿನಲ್ಲಿ ಪ್ರಕಟವಾಗಿದ್ದು ಇದನ್ನು ಆರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. - -40%
ಕಿಂಕಿಣಿ
0Original price was: ₹60.00.₹36.00Current price is: ₹36.00.ಕಿಂಕಿಣಿ
ಬದುಕಿನುದ್ದಕ್ಕೂ ಎದುರಾಗುವ ಘಟನೆಗಳ ಸುತ್ತ ಮೂಡುವ ಮನಸ್ಸಿನ ಎಳೆಗಳನ್ನು ಹಸಿಹಸಿಯಾಗಿ ಮೂಡಿಸುವ ಪ್ರಯತ್ನ ಇಲ್ಲಿದೆ. ಕಾವ್ಯಸಿಂಧು
0₹0.00ಯಾವುದೇ ಅಬ್ಬರ, ಆರ್ಭಟಗಳಿಲ್ಲದ ಈ ‘ಕಾವ್ಯಸಿಂಧು’ ವೆಂಬ ಶಾಂತಿ ಸಾಗರದ ತಡಿಯಲ್ಲಿ ನಿಂತು ನೋಡಿದಾಗ ಇಲ್ಲಿಯ ಎಲ್ಲ ರಚನೆಗಳೂ ರಮ್ಯಗೀತಗಳಾಗಿದ್ದು ಸಂಗೀತ ಸಹಚರಿಗಳಾಗಿವೆ. ಇದರಲ್ಲಿಯ ಭಾವಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕವಿ ಭಾವಗೀತೆಗಳು, ಭಕ್ತಿ ಗೀತೆಗಳು, ಪ್ರೇಮಗೀತೆಗಳು, ದೇಶಭಕ್ತಿ ಗೀತೆಗಳು ಮತ್ತು ಹಬ್ಬ ಹರಿದಿನಗಳ ಕುರಿತಾದ ಗೀತೆಗಳೆಂಬ ಐದು ವಿಭಾಗಗಳಾಗಿ ವಿಂಗಡಿಸಿಟ್ಟಿದ್ದಾರೆ.
- -40%
ಶ್ರೀನಿವಾಸ ಕಲ್ಯಾಣ
0Original price was: ₹50.00.₹30.00Current price is: ₹30.00.ಶ್ರೀನಿವಾಸ ಕಲ್ಯಾಣ –
ತಿರುಪತಿಯ ವೆಂಕಟಪ್ಪನ ಒಕ್ಕಲಿನವರಿಗೆ ಪ್ರತಿ ನವರಾತ್ರಿಯಲ್ಲಿ ‘ಶ್ರೀನಿವಾಸ ಕಲ್ಯಾಣ’ ಓದುವುದು, ಕೇಳುವುದು ಒಂದು ನಿಯಮ. ಪುರೋಹಿತರು ಬಂದು ಪುರಾಣವನ್ನು ಹೇಳುತ್ತಿದ್ದರು. ನೌಕರಿಗೆಂದು ನಗರಗಳಿಗೆ ವಲಸೆ ಬಂದ ನಂತರ ಪುರೋಹಿತರ ಕೆಲಸವನ್ನು ಯಜಮಾನನೇ ಮಾಡಬೇಕಾಯಿತು. ಅಂಥ ಸಂದರ್ಭದಲ್ಲಿ, ಸಮಯಕ್ಕೆ ಅನುಕೂಲವಾಗುವಂತೆ ಸಂಪ್ರದಾಯವನ್ನು ಉಳಿಸಿಕೊಂಡು ಬರುವಲ್ಲಿಯ ಪ್ರಯತ್ನದ ಫಲ ಈ ‘ಶ್ರೀನಿವಾಸ ಕಲ್ಯಾಣ’ ಕಿರು ಪುಸ್ತಿಕೆ.
- -40%
ತುಘಲಕ್
0Original price was: ₹100.00.₹60.00Current price is: ₹60.00.ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಗಿದ್ದರೂ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ.