- -40%
ಕಲಬುರ್ಗಿ ನೆನಪು
0Original price was: ₹135.00.₹81.00Current price is: ₹81.00.ಕಲಬುರ್ಗಿ ನೆನಪು
ನಾಡಿನ ಹಿರಿಯ ಸಂಶೋಧಕರಾಗಿದ್ದ ದಿವಂಗತ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸ್ಮರಿಸಿಕೊಳ್ಳುವ ನಿಮಿತ್ಯವಾಗಿ ಅಕ್ಟೋಬರ್ ೪ ೨೦೧೫ ರಂದು ಏರ್ಪಡಿಸಿದ್ದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ ಪ್ರಬಂಧಗಳು ಇದರಲ್ಲಿವೆ. ಕಲಬುರ್ಗಿ ಅವರು ಮಾಡಿದ ಕೆಲಸವನ್ನು ವಿವಿಧ ಕ್ಷೇತ್ರದ ವಿದ್ವಾಂಸರು ಅಭ್ಯಾಸ ಪೂರ್ಣ ಪ್ರಬಂಧಗಳ ಜೊತೆಗೆ ಇನ್ನೂ ಕೆಲವು ಪ್ರಬಂಧಗಳನ್ನು ಸೇರಿಸಿ ಈ ಗ್ರಂಥ ಹೊರತರಲಾಗಿದೆ. - -25%
ಕೊರವಂಜಿ-ಮೇ ೧೯೪೫
0Original price was: ₹20.00.₹15.00Current price is: ₹15.00.ಕೊರವಂಜಿ ಮೇ ೧೯೪೫ :
ತಿಳಿನಗೆಯ ಮಾಸಪತ್ರಿಕೆಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಹುರಿಗಾಳು
ಕನಸಿನ ಕಥೆ – ಕಾ .ನಾ ಶೇಷಗಿರಿರಾವ್
ಸಣ್ ಫಯಾಸ್ಕೊ
ಜನಸಂದಣಿ ಚಲಿಸಿತು –ಎಸ್.ವೆಂಕಟೇಶ
ಎಚ್ಚರಿಕೆ –ಅನುಮಾನಿ
ಸಮಸ್ಯೆಗಳು
ಕೂಶ್ಮಾಂಡ ಪುರಾಣ – ಪಾಠಾಳಿ
ನವೀನ ಗಾದೆಗಳ
ಬಾಡಿ ಲೈನ್
ಅನರ್ಥಕೋಶ – ಖಾರಾಂತ
ಎರತ – ಕೃಷ್ಣಸ್ವಾಮಿ
ದ್ವಾರಪಾಲಕ – ಎಸ್.ಪಿ.ರೇವಣ್ಣ
ಭಾವಿಗೆ ಬಿದ್ದ ಸಾವಿತ್ರಿ ಬಾಯಿ – ಶ್ರೀ ರುದ್ರಮ್ಮ
ಬಾಲಬೋಧೆ
ಕ್ಷಮೆ ಕೇಳಬೇಕಾದ ಸಂದರ್ಭಗಳು
ಗೊತ್ತಾಯ್ತೊ ನಾ ಹೇಳಿದ್ದು
ಶಸ್ತ್ರಾಸ್ತ್ರ ಶಾಸನ – ಎಸ್ ವೆಂಕಟೇಶ - -40%
ಶ್ರೀ ಉತ್ತರಾದಿಮಠ
0Original price was: ₹70.00.₹42.00Current price is: ₹42.00.ಶ್ರೀ ಉತ್ತರಾದಿಮಠ :
ಶ್ರೀ ಮಜ್ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನ, ಸರ್ವಜ್ಞ ಪೀಠ – ಶ್ರೀ ಉತ್ತರಾದಿಮಠ ಸಂಕ್ಷಿಪ್ತ ಪರಿಚಯ ಈ ಕೃತಿಯಲ್ಲಿದೆ. ಇದನ್ನು ಕೃಷ್ಣ ಕೊಲ್ಹಾರಕುಲಕರ್ಣಿ ಅವರು ರಚಿಸಿದ್ದಾರೆ.
- -40%
ಗದುಗಿನ ನಾರಾಯಣರಾವ ಹುಯಿಲಗೋಳ
0Original price was: ₹25.00.₹15.00Current price is: ₹15.00.ಗದುಗಿನ ಹುಯಿಲಗೋಳ ನಾರಾಯಣರಾವ
‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ‘ ನಾಡಗೀತೆ ಖ್ಯಾತಿಯ ಶ್ರೀ ಹುಯಿಲಗೋಳ ನಾರಾಯಣರಾವ ಕರ್ನಾಟಕದ ಏಕೀಕರಣ ಚಳುವಳೀಯಲ್ಲಿ ಮನದುಂಭಿ ಪಾಲುಗೊಂಡು ಕನ್ನಡ ಭಾಷೆಯ ಅಭಿವೃದ್ದಿ ಹಾಗೂ ಕನ್ನಡಿಗರಲ್ಲಿ ಸ್ವಂತಿಕೆಯ ಬಗೆಗೆ ಅಭಿಮಾನ ಮೂಡಿಸುವ ಅಭಿಯಾನದಲ್ಲಿ ಬಹುವಿಧಿಯಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು ಆಡಿಸಿದರು. ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ರಚನೆಯಲ್ಲಿ ಮೊದಲಿಗರಾಗಿ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು. ಶಿಕ್ಷಣ ಪ್ರಸಾರಕ್ಕೆ ಬುನಾದಿ ಹಾಕಿಕೊಡುವಲ್ಲಿ ಪ್ರೇರಕಶಕ್ತಿಯಾದರು . ಗಾಂಧೀಜಿಯವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಂತರ್ಗತಿಸಿಕೊಂಡು ಕರ್ನಾಟಕದ ಏಕೀಕರಣ ಆಂದೋಲನದಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಕಾಯಾ-ವಾಚ-ಮನಸಾ ಮಾಡಿ ವಂದ್ಯರಾಗಿದ್ದಾರೆ. - -40%
ಮಂಕರು ಬೆಪ್ಪರು
0Original price was: ₹95.00.₹57.00Current price is: ₹57.00.ಮಂಕರು ಬೆಪ್ಪರು
“ಮಂಕರು ಬೆಪ್ಪರು” ಎಂಬ ಈ ನಗೆ ಸಂಕಲನ ರಾ.ಶಿ.ಯವರ “ತುಟಿ ಮೀರಿದುದು” ಹಾಗೂ “ನಗು ಸರಸಿ ಅಪ್ಸರೆಯರು” ಇವುಗಳಿಂದ ಆಯ್ದ ಲೇಖನಗಳ ಸಂಗ್ರಹ.
ಈ ಬರಹಗಳು ರಾ.ಶಿ.ಯವರ ಹಾಸ್ಯಪ್ರಜ್ಞೆಯ ಒಂದು ಮುಖ. - -40%
ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ….
0Original price was: ₹120.00.₹72.00Current price is: ₹72.00.ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ….
ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚುರೀ ಇವು ಎರಡು ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ ಪ್ರಹಸನ’ವು ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿಂದಲೂ ಪ್ರಭಾವಿತವಾಗಿವೆ. ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೇರ ಬಲ್ಲ ಕೃತಿಗಳಿವು. - -25%
ಕೊರವಂಜಿ-ಸಪ್ಟೆಂಬರ್ ೧೯೪೩
0Original price was: ₹20.00.₹15.00Current price is: ₹15.00.ಕೊರವಂಜಿ : ಸೆಪ್ಟೆಂಬರ್ 1943
ತಿಳಿ ನಗೆಯ ಮಾಸಪತ್ರಿಕೆ
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಸುರಸುರಬತ್ತಿ
ನವೀನ ಗಾದೆಗಳು
ಬಾಧಕವಿಲ್ಲ
ತುಲಸೀ ದಳ
ತಮ್ಮಯ್ಯನ ಎಮ್ಮೆಗಳು – ಎಸ್. ವೀ. ವೀ. ಕೃತಂ
ದಕ್ಷಿಣದ ಸುಂದರಿ – ವಸುದೇವ ಭೂಪಾಲಂ
ರಾಮ ಶಬ್ದ – ಶ್ರೀಮತಿ ಮೀನಾಬಾಯಿ
ಭಾವನಿಗೊಂದು ಉತ್ತರ
ಜಹನಾರ – ಪಾಟಾಳಿ
ಗುಮಾಸ್ತೆ ಲಾವಣಿ – ಇಂದಾಗೆ ಈಶ್ವರಯ್ಯ
ಎಲ್ಲರೂ ಜ್ಯೋತಿಷ್ಯ ಓದಿದರೆ… – ಕೇಫ
ಗುರುಶಿಷ್ಯ – ನಾ. ಕಸ್ತೂರಿ
ಡಾ|| ಕ್ವಿಟ್ – ನಾ. ಕಸ್ತೂರಿ - -25%
ಕೊರವಂಜಿ-ಅಗಸ್ಟ್ ೧೯೪೩
0Original price was: ₹20.00.₹15.00Current price is: ₹15.00.ಕೊರವಂಜಿ : ಅಗಸ್ಟ್ 1943
ತಿಳಿ ನಗೆಯ ಮಾಸಪತ್ರಿಕೆ
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಹುರಿಗಾಳು
ಚಿತ್ರ – ಕನ್ನಡ
ಪ್ರ ಶ್ನೋ ತ್ತ ರ ಕಾ ಲ
ನವೀನ ಗಾದೆಗಳು
ಭದ್ರಾವತಿ ಕುದುರೆ
ಶುಂಠೈಯ್ಯನ ಶೂರತ್ವ
ಪೀ ಸೀ ಎಂ ಆಶುಕವಿ.
ಹಿಂದೂಸ್ಥಾನದಲ್ಲಿ – ಕಾರಂತ.
ನಾನು ಹೊತ್ತ ತಲೆ – ಎನ್. ಕೆ. ಪಾಟಾಳಿ.
ರೀಡಿಂಗ್ ರೂಂ – ಕಂಠಿ
ಲಿಂಗಿಗೊಂದು ಸೀರೆ – ಮೆಕಾನಿಕ್ ಮರಿಸಾಮಿ.
“ಶುನಕಾನುಭವಂ” – ಎಂ. ವಿ. ನಾ.
ಕೆಂಪುವಸ್ತ್ರ
ರಸವಿದ್ಯೆ – ಕಾರಂತ.
ನಾನೂ ಕತೆಗಾರ – ರಾ. ಪಾ. ಶಿರೋಳ.
ಮುಂದೇನು ದಾರಿ? – ಪು. ಪುರಂಧರ. - -25%
ಕೊರವಂಜಿ-ಡಿಸೆಂಬರ್ ೧೯೪೨
0Original price was: ₹20.00.₹15.00Current price is: ₹15.00.ಕೊರವಂಜಿ : ಡಿಸೆಂಬರ್ 1942
ತಿಳಿ ನಗೆಯ ಮಾಸಪತ್ರಿಕೆ
ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಹುರಿಗಾಳು
ಅ-ಭಾಸಾ ಶಾಸ್ತ್ರ
ಎದುರುಮನೆ ಮಕ್ಕಳು
ಯುದ್ಧದ ಸೋಜಿಗ!
ಪಾಸಾದೆ – ಎಸ್. ವೀ. ವೀ. ಕೃತಂ
ನಮ್ಮ ಮಕ್ಕಳಿಗೆ ನಾವೇ ಮೇಷ್ಟ್ರಾದರೆ? – ಬೆಂ.ಚಂ.
ತಾಟಿನುಂಗು
ರಾಮಾಯಣದ ಪ್ರೆಸ್
ರಾಯಭಾರದ ಗುಟ್ಟು – ಬೆ.ಚಂ
ಫ್ಲಾಸ್ಕಿಗೆ! – ಜಿ.ಎ.ನ. ಬೆಂಗಳೂರು
ಹಿಮ್ಮೇಳದವ
ಕೈಮರ
ಮಣ್ಣು ತಿಂದುದು
“ ಹೇಗಿದೆ ಉಪಾಯ ? ” – ಮೂರ್ತಿ.
ಗಂಡು ಲೋಕ
ನವೀನ ಗಾದೆಗಳು ಪಾ ಕ ಗಾ ರ ರ ದು
ಧೋಂಡೂ – ಮೂರ್ತಿ