- -25%
ಅಪರಂಜಿ ಜೂನ್ ೧೯೮೪
0Original price was: ₹20.00.₹15.00Current price is: ₹15.00.ಅಪರಂಜಿ ಜೂನ್ ೧೯೮೪ ತಿಳಿನಗೆಯ ಕಾರಂಜಿ
ಅಪರಂಜಿ ಕಿಡಿ
ಮೋಜಿನ ಸಂಜೆ ೭
ಮನೆವಾರ್ತೆ ಸಲಹೆಗಳು
ಜಯ ಭುವನೇಶ್ವರಿ
ಯಾತ್ರಿಕರ ಪತ್ರ
ಅಂತರ ಗ್ರಹ ಉದ್ವೇಗ ಯೋಜನೆ
ಮನುಷ್ಯರು ಹತ್ತಿರ ಹತ್ತಿರ ಬರುತ್ತಿದ್ದಾರೆ
ಸ್ವಯಂ ವೈದ್ಯರು
ಸ್ವಯಂ ವೈದ್ಯ
ಮಂದಾರ ೭
ಅಂಞ ! ಏನೆಂದಿರಿ? - -25%
ಅಪರಂಜಿ ಮೇ ೧೯೮೪
0Original price was: ₹20.00.₹15.00Current price is: ₹15.00.ಅಪರಂಜಿ ಮೇ ೧೯೮೪ ತಿಳಿನಗೆಯ ಕಾರಂಜಿ
ತಿಂಗಳ ಪತ್ರಿಕೆ
ಪರಿವಿಡಿ
ಅಪರಂಜಿ ಕಿಡಿ
ತಿಂಗಳ ಹಳೆಯ ಜೋಕು
ಸಂತೋಷದ ಸಮಾಚಾರ
ಹರಿಕಥಾ ಪ್ರಕರಣವು
ಕಲಿತಿಲ್ಲ ಪಾಠ ಯಾರು
ಸ್ಕೂಪ್
ರಾ.ಶಿ ದರ್ಶನ
ಕೊರವಂಜಿ ರಾ.ಶಿ.
ರಾ.ಶಿ.ನಾನು ಕಂಡಂತೆ
ನಮಗೆಂತಹ ಸಂಶೋಧನೆ ಬೇಕು
ಬದಲಾಗದ ಕಾಲ
ಚಾಳೀಸು ಬಂದಿತು - -40%
ರೂಪಾಯಿಕ್ಕೊಂದ ಕವನ
0Original price was: ₹60.00.₹36.00Current price is: ₹36.00.ರೂಪಾಯಿಕ್ಕೊಂದ ಕವನ
ಇಲ್ಲಿಯ ಕವನಗಳು ತಮ್ಮದೇ ಆದ ದಾಟಿಯಲ್ಲಿ ಸಮಾಜಕ್ಕೆ ಕಿವಿಮಾತು. ಮಾಮಿರ್ಕವಾಗಿ ಚಾಟಿ ಏಟನ್ನು ನೀಡುವದರ ಜೊತೆಗೆ ಸಮಾಜ ತಿದ್ದುವ ಕೆಲಸವನ್ನು ಮಾಡಿದ್ದು ಕಂಡು ಬರುತ್ತದೆ. ಮುಂಬೈ ದಾಳಿ ತಿರುಗೇಟು ನಾನು ಮತ್ತು ನನ್ನ ಮನಸು ಈ ಕವಿತೆಗಳು ಮತ್ತು ಸ್ಥಿತಿಯನ್ನು ಯಥಾವತ್ತಾಗಿ ಚಿತ್ರಿಸಿದ್ದು ಬಿಸಿರೊಟ್ಟಿ ಕವನ ಆಸೆಯನ್ನು ಪೂರೈಸಿಕೊಳ್ಳಲು ಸಮಯ ಅಡ್ಡ ಗೊಡೆಯಾಗಿ ನಿಂತು ನಮಗೆ ಅನುದಿನದ ಬದುಕಿನಲ್ಲಿ ಹೇಗೆ ಛೇಡಿಸುತ್ತದೆ ಎಂದು ಮಾರ್ಮಿಕವಾಗಿ ಬರೆದಿದ್ದಾರೆ.
ಕಾಲ ಎನ್ನುವ ಕವನದಲ್ಲಿ ಕಾಲ ಎಂದೂ ಯಾರೂ ಹೇಳಿದರೂ ನಿಲ್ಲದೇ ಓಡುವ ಎಂದೂ ನಿಲ್ಲದ ಕಾಲನ ಆಟವನ್ನು ತುಂಬಾ ಚೆನ್ನಾಗಿ ಚಿತ್ರಿಸಲಾಗಿದೆ. - -25%
ಅಪರಂಜಿ ಮಾರ್ಚ ೧೯೮೪
0Original price was: ₹20.00.₹15.00Current price is: ₹15.00.ಅಪರಂಜಿ ಮಾರ್ಚ ೧೯೮೪
ಅಪರಂಜಿ ಕಿಡಿ
ತಿಂಗಳ ಹಳೆಯ ಜೋಕು
ಸಂತೋಷದ ಸಮಾಚಾರ
ಹರಿಕಥಾ ಪ್ರಕರಣವು
ಕಲಿತಿಲ್ಲ ಪಾಠ ಯಾರು
ಸ್ಕೂಪ್
ರಾ.ಶಿ ದರ್ಶನ
ಕೊರವಂಜಿ ರಾ.ಶಿ.
ರಾ.ಶಿ.ನಾನು ಕಂಡಂತೆ
ನಮಗೆಂತಹ ಸಂಶೋಧನೆ ಬೇಕು
ಬದಲಾಗದ ಕಾಲ
ಚಾಳೀಸು ಬಂದಿತು - -25%
ಅಪರಂಜಿ ಏಪ್ರೀಲ್ ೧೯೮೪
0Original price was: ₹20.00.₹15.00Current price is: ₹15.00.ಅಪರಂಜಿ ಏಪ್ರೀಲ್ 1984 (ಯುಗಾದಿ ಸಂಚಿಕೆ) ತಿಂಗಳ ಪತ್ರಿಕೆ
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕನ್ಯಾದಾನ
ಅಪರಂಜಿ ಕಿಡಿ
ಸ್ಯಾರಿ ಗಾರ್ಡ
ಗುರುವಾರ ಬಂತಮ್ಮ
ಅನರ್ಥಕೋಶ
ವ್ಯವಹಾರ ಸೂತ್ರಗಳು
ಮಂದಾರ-5
ಗುಜರಿಗುತ್ತಿಗೆ
ರಕ್ತಾಕ್ಷಿ !
ಪಾದ್ರಿ ಇಂತೆಂದ
ಪಕ್ಷಾಂತರ ಪಕ್ಷ
ದುರ್ವಾಸ ಚರಿತ್ರೆ
ಆಶಾಕಿರಣ
ಮುಳ್ಳು
ರಕ್ತಾಕ್ಷಿ ಸಂವತ್ಸರದ ಮುನ್ನೋಟ
ದ್ವಾದಶಿ ರಾಶಿಯವರಿಗೆ ಫಲ - -50%
ಸಮಾಹಿತ-ಶಿಶಿರ ಸಂಚಿಕೆ ೨೦೧೬
0Original price was: ₹100.00.₹50.00Current price is: ₹50.00.ಸಮಾಹಿತ
ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ. - -40%
ಬದುಕಲು ಅರ್ಹತೆ ಬೇಕು
0Original price was: ₹70.00.₹42.00Current price is: ₹42.00.ಬದುಕಲು ಅರ್ಹತೆ ಬೇಕು
(ಶ್ರೀ ಸತ್ಯಾತ್ಮತೀರ್ಥಶ್ರೀಪಾದಂಗಳವರು ನೀಡಿದ ಪ್ರವಚನಗಳ ಸಾರ ಸಂಗ್ರಹ)
ಒಂದು ಸಾಮಾನ್ಯ ಸಂಸ್ಥೆಯ ಸದಸ್ಯತ್ವವನ್ನು ಪಡೆಯಲು, ಒಂದು ಶಾಲೆಯನ್ನು ಸೇರಲು , ಗಳಿಸಲು ಒಂದು ನೌಕರಿಯನ್ನು ಪಡೆಯಲು . ಅವುಗಳಿಗೆ ತಕ್ಕ ಅರ್ಹತೆಯನ್ನು ಪಡೆಯಬೇಕು. ಹಾಗೆ ಅರ್ಹತೆ ಇದೆ ಎಂದು ಹೇಳುವ ಪ್ರವೇಶ ಪತ್ರವನ್ನು ತುಂಬಿ ಕೊಡಬೇಕು. ಅಗಾ ಸದಸ್ಯತ್ವ ಕೊಡಬೇಕೆ ಬೇಡವೇ ? ಶಾಲೆಗೆ ಸೆರಿಸಿಕೊಳ್ಳಬೇಕೆ ಬೇಡವೇ ? ನೌಕರಿಗೆ ಅರ್ಹನೆ ಎಂದು ವಿಚಾರಿಸುತ್ತಾರೆ. ಅಂಥದ್ದರಲ್ಲಿ ಭೂಮಿಯ ಮೇಲೆ ಹುಟ್ಟಿ ಬಂಡ ಮೇಲೆ, ಇಲ್ಲಿ ಬದುಕಲು ಅರ್ಹತೆಯನ್ನು ಪಡೆಯಲು ಪ್ರವೇಶಪತ್ರ ಬೇಡವೇ ? - -25%
ಕೊರವಂಜಿ-ಏಪ್ರಿಲ್ ೧೯೪೫
0Original price was: ₹20.00.₹15.00Current price is: ₹15.00.ಕೊರವಂಜಿ ಏಪ್ರಿಲ್ ೧೯೪೫ :
ತಿಳಿನಗೆಯ ಮಾಸಪತ್ರಿಕೆಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಕುಹಕಿಡಿಗಳು
ಉರಿಗಾಳು -ಡಾ|| ಖಾರೆ
ದಿಂಬಾಸನೆ -ಶ್ರೀ. ಜ.ರಾ.ಶ್ರೀ
ದೊಂಗಲುನ್ನಾರು ಜಾಗ್ರತ
ಗಿರಾಕಿ -ಪಾಟಾಳಿ
ಪ್ರಶ್ನೆಗೆ ಉತ್ತರ -“ಕುವೆಂಪು” ಪ್ರಚೋದಿತ.
ಬ್ಲೇಡುಗಳು -ಎನ್ . ಪ್ರಹ್ಲಾದರಾವ್.
ಆಸ್ಪತ್ರೆ ವರಾಂಡಾದಲ್ಲಿ
ಅನರ್ಥಕೋಶ -ಖಾರಾಂಶ
ನಾಡೀಹಬ್ಬ
ಜೀವನ್ ಸುಪ್ತ -ನಾ.ಕ.
ಬೋರಮ್ಮನ ಶಿಪಾರಸ್ಸು
ನವೀನ ಗಾದೆಗಳು
ಆಧುನಿಕ ಕವನರಚನೆ
ಯುದ್ಧಾನಂತರದ ನನ್ನ ಯೋಜನೆ
ಕಾಫಿಮನೆ
ಸಭಿಕರ ಸಂಘ -ಪಾರಾಳಿ
ಹೊಸ ಉತ್ಸವಗಳು
ಕಾಯಕಲ್ಪ -ಎನ್ ಪ್ರಹ್ಲಾದರಾವ್.
ಒಲೆಗೊಂದು ಓಲೆ
ಮದುವೆ ಮನೆ ಡಿನ್ನರ್
ಇಂದ್ರನ ಸೋಲು -ಬಿ ಪು
ಸಹಾನು ಭೂತಿ -ಗೋಡಂಬಿ.
ಯಾಲಕ್ಕಿ -‘ಶನಿ’
ರಂಗಪ್ಪ ಮತ್ತು ರಾವಣಭಾತ್ -ಬೀರಣ್ಣ
ನಮ್ಮ ಮನೆಯ ಸಣ್ಣ ಪಾಪ -ಭದ್ರ
ವಾಕ್ಚಿತ್ರದ ವಾರ್ಷಿಕ ಸಂಚಿಕೆ - -40%
ತೇರು
0Original price was: ₹170.00.₹102.00Current price is: ₹102.00.ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು. ಅಥವಾ ಅದನ್ನು ಒಂದು ಜಾನಪದ / ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು.
ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭ ವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ `ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ. ಹೊನ್ನ ಕಳಸದ, ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ. - -40%
ತಂದೆಯ ಕಣ್ಣಲ್ಲಿ ಪಂ. ಭೀಮಸೇನ ಜೋಶಿ
0Original price was: ₹40.00.₹24.00Current price is: ₹24.00.ತಂದೆಯ ಕಣ್ಣಲ್ಲಿ ಪಂ. ಭೀಮಸೇನ ಜೋಶಿ
ಈ ಮನೋಹರ ಗ್ರಂಥಮಾಲೆ ೧೯೫೮ – ೬೦ ರಲ್ಲಿ ಗ್ರಂಥಮಾಲೆಯು ನಡೆದು ಬಂದ ದಾರಿ ಸಂಪುಟಗಳನ್ನು ಪ್ರಕಟಿಸಿತ್ತು. ಈ ವ್ಯಕ್ತಿಚಿತ್ರ ೩ ನೇ ಸಂಪುಟದಲ್ಲಿ ಪ್ರಕಟವಾಗಿತ್ತು.ಸುಮಾರು ೫೦ ವರ್ಷಗಳ ನಂತರ ಪಂ.ಭೀಮಸೇನ ಜೋಷಿಯವರು ಮುಗಿಲೆತ್ತರಕ್ಕೆ ಬೆಳೆದು “ಭಾರತ ರತ್ನ” ಪ್ರಶಸ್ತಿಯನ್ನು ಅಲಂಕರಿಸಿದ ಮೇಲೆ ಅವರ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗತೊಡಗಿದವು. ಪಂ.ಭೀಮಸೇನ ಜೋಷಿಯವರು ೨೪ ಜನೇವರಿ ೨೦೧೧ ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೀಗಾಗಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. - -20%
ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ…
0Original price was: ₹100.00.₹80.00Current price is: ₹80.00.ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ . ಬೇಡನ ಬಣ ಗುರಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.