• -40%

    ಮೆಲುಕು

    0

    ಮೆಲುಕು
    (ಲೇಖನಗಳು)

    ಈ ಪುಸ್ತಕವನ್ನು ಗಿರೀಶ ಕಾರ್ನಾಡ   ಅವರು ಬರೆದಿದ್ದಾರೆ.

    Original price was: ₹200.00.Current price is: ₹120.00.
    Add to basket
  • -40%

    ಸ್ಮೃತಿ ಸೌರಭ

    0

    ಸ್ಮ ತಿ ಸೌರಭ
    ಚೆನ್ನವೀರ ಕಣವಿ
    ಚೆನ್ನವೀರ ಕಣವಿಯವರು ಚಿತ್ರಿಸುವ ಯಾವುದೇ ವ್ಯಕ್ತಿಚಿತ್ರದಲ್ಲಿಯೂ ಕೊಂಕು, ವ್ಯಂಗ್ಯ, ಉಡಾಫೆಗಳಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಇತ್ಯಾತ್ಮಕ ಮತ್ತು ಆದರ್ಶದ ಗುಣಗಳನ್ನು ಅವರು ಕಂಡಿದ್ದಾರೆ. ಅವರಿಂದ ನಾಡು – ನುಡಿಗೆ ಸಂದ ಸೇವೆಯನ್ನು ಸ್ಮರಿಸಿದ್ದಾರೆ. ವ್ಯಕ್ತಿಯ ಇನ್ನೊಂದು ಮುಖವಾದ ದೌರ್ಬಲ್ಯಗಳನ್ನು, ಸಣ್ಣತನಗಳನ್ನು ಅವರು ಕೆಲಮಟ್ಟಿಗೆ ಉಪೇಕ್ಷೆಯಿಂದಲೇ ಕಂಡಿದ್ದಾರೆ. ಅಂತಹ ಸಾಧಕರ ಸಾಧನೆಯ ಮುಂದೆ ಇವಷ್ಟು ದೊಡ್ಡವಲ್ಲ ಹಾಗೂ ಎತ್ತಿ ಆಡುವವುಗಳಲ್ಲವೆಂದು ಅವರು ಭಾವಿಸಿದಂತೆ ತೋರುತ್ತದೆ. ಕಣವಿಯವರು ಇಂತಹ ವ್ಯಕ್ತಿಚಿತ್ರಗಳನ್ನು ಹಾಗೂ ನವ್ಯದ ಸಂದರ್ಭದಲ್ಲಿ ಪ್ರಕಟವಾದ ವ್ಯಕ್ತಿಚಿತ್ರವನ್ನು ಒಂದು ತುಲನಾತ್ಮಕ ಅಧ್ಯಯನಕ್ಕೆ ಒಳಪಡಿಸಿದರೆ ಕಣವಿಯವರ ಕಣ್ಣಲ್ಲಿ ರೂಪುಗೊಳ್ಳುವ ವ್ಯಕ್ತಿತ್ವದ ಮಹತ್ವ ಮತ್ತು ಗುಣಾತ್ಮಕತೆ – ನಿರ್ವಾಜ್ಯ – ಅಜಾತಶತ್ರುತನದ ಮನೋಭಾವ ಗಮನಕ್ಕೆ ಬರುತ್ತದೆ.
    ಆಧುನಿಕತೆ ಹಾಗೂ ಪರಂಪರೆಯ ಒಂದು ಹದವಾದ ಬೆಸುಗೆಯಂತಿರುವ ಕಣವಿಯವರ ಗದ್ಯಬರವಣಿಗೆಯ ವೈಶಿಷ್ಟ್ಯಕ್ಕೆ ಪ್ರಸ್ತುತ ಕೃತಿ ಒಂದು ನಿರ್ದೇಶನದಂತಿದೆ.

    Original price was: ₹120.00.Current price is: ₹72.00.
    Add to basket
  • -40%

    ಎಲ್ಲಿಗೆ ಅನ್ನದೆ ನಡೆ…

    0

    ಎಲ್ಲಿಗೆ ಅನ್ನದೆ ನಡೆ…

    ಡಾ. ಗೋವಿಂದ ಪ್ರಹ್ಲಾದ ಭಾಗೋಜಿಯವರು ತಮ್ಮ ಅಪೇಕ್ಷೆಯಂತೆ ಜೀವನ ರೂಪಿಸಿಗೊಳ್ಳುವಲ್ಲಿ ವಿಫಲರಾಗಿ, ದೈವ ಸಾಗಿಸಿದತ್ತ ಸಾಗಿ, ಪಶುವೈದ್ಯರಾಗಿ, ತಮ್ಮ ಇಡೀ ಜೀವನವನ್ನು ಗುಜರಾತ ಪ್ರಾಂತ್ಯದಲ್ಲಿ ಕಳೆದು, ಅತ್ಯಂತ ನಿಷ್ಠೆ , ಪ್ರಾಮಾಣಿಕ ಪಶುವೈದ್ಯರಾಗಿ ಹೆಸರುಗಳಿಸಿರುವರು. ನಿವೃತ್ತಿಯ ನಂತರ ತಮ್ಮ ಆತ್ಮಕಥನ ಬರೆದಿದ್ದಾರೆ.

    Original price was: ₹80.00.Current price is: ₹48.00.
    Add to basket
  • -40%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: ₹600.00.Current price is: ₹360.00.
    Add to basket
  • -40%

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು

    0

    ಮಕ್ಕಳಿಗಾಗಿ ದೇಶವಿದೇಶಿಯ ಜಾನಪದ ಕಥೆಗಳು
    ಮಕ್ಕಳಿಗಾಗಿ ಕಥೆ ಬರೆಯುವುದು ಒಂದು ಕಲೆ, ಮಕ್ಕಳ ಮನಸ್ಸನ್ನು ಮುಟ್ಟುವ , ಅವರ ಕಲ್ಪನಾ ಶಕ್ತಿಯನ್ನು ತಟ್ಟುವ, ಸರಳ ಸುಂದರ ಭಾಷೆಯ ಕಥೆಗಳನ್ನು ಮಕ್ಕಳ ವಯೋಗುಣಕ್ಕೆ ಅನುಗುಣವಾಗಿ ವಿಂಗಡಿಸಿ ಬರೆಯುವುದು ಇನ್ನೂ ಉತ್ತಮ, ಇನ್ನು ಶಾಲೆಗೆ ಹೋಗದ ಮಕ್ಕಳಿಗಾಗಿ ದೊಡ್ಡವರು ಇಂತಹ ಕತೆಗಳನ್ನು ಓದಿ ಹೇಳಿ , ಮುಂದೆ ಅವರಿಗೆ ಕಥೆಗಳನ್ನು ಓದುವ ಚಟ, ಆಸಕ್ತಿ ಬೆಳೆಸಬಹುದು.
    ಈಗಿನ ಮಕ್ಕಳಿಗೆ ಪ್ರಪಂಚದ ಅಗುಹೋಗುಗಳನ್ನು ತಿಳಿಯಲು ನಾನಾ ವಿಧವಾದ ಅನುಕೂಲಗಳಿವೆ. ರೇಡಿಯೋ, ದೂರದರ್ಶನ, ಇಂಟರ್ ನೆಟ್ ಗಳ ಮೂಲಕ ಅವರ ತಿಳುವಳಿಕೆ ಬಹಳಷ್ಟು ಹೆಚ್ಚುತ್ತಿದೆ. ಅವರಲ್ಲಿ ಜ್ಞಾನದಾಹ ಹೆಚ್ಚುತ್ತಿದೆ. ಇಂಟರ್ ನೆಟ್ ನಲ್ಲಿ ಬೇರೆ ಬೇರೆ ವೆಬ್ ಸೈಟುಗಳಿಗೆ ಹೋಗಿ ಅವರು ಹೊಸ ವಿಷಯಗಳನ್ನು ಸಾಹಿತ್ಯಿಕ ವಿಚಾರಗಳನ್ನು ತಿಳಿಯಬಲ್ಲರು. ಏನೇ ಆದರು ಪುಸ್ತಕ ಪ್ರಿಯತೆ, ಪುಸ್ತಕಗಳನ್ನು ಓದಿ ಮನನ ಮಾಡುವುದು ಅದೊಂದು ಆತ್ಮೀಯ ಹವ್ಯಾಸವಾಗಬೇಕು. ಮಕ್ಕಳಿಗೆ ಈ ನಿಟ್ಟಿನಲ್ಲಿ ಹೊಸ ಹೊಸ ಪುಸ್ತಕಗಳನ್ನು ಹೊರತರಲು ಪ್ರಕಾಶಕರು ಕಾರ್ಯವನ್ನು ಮಾಡಬೇಕು. ಅಂತಹ ಧ್ಯೇಯವನ್ನು ಇಟ್ಟುಕೊಂಡಿರುವ ಓಂಶಕ್ತಿ ಪ್ರಕಾಶನದ ಶ್ರೀ ವಿ. ಹೇಮಂತುಕುಮಾರ್ ರವರು ಈ ಹೊತ್ತಿಗೆಯನ್ನು ಕೃತಿ ರೂಪಕ್ಕೆ ತಂದಿರುವುದಕ್ಕೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿರುವೆ.

    Original price was: ₹100.00.Current price is: ₹60.00.
    Add to basket
  • -40%

    ಜಲಪಾತ

    0

    ಜಲಪಾತ
    ಕವಯತ್ರಿ ಶ್ರೀಮತಿ ಜಿ.ಆರ್. ಪರಿಮಳಾರಾವ್ ಅವರ ಜಲಪಾತದ ಭೋರ್ಗರೆತವನ್ನು ನೋಡಿದೆ. ಆ ಅಬ್ಬರದ ನಾದವನ್ನೂ ಕೇಳಿಸಿಕೊಂಡೆ! ಅಲ್ಲಿ ಅನುಭವದ ಹನೀ ಹನಿಯೂ ಶೇಖರವಾಗಿ ಹರಿಯುತ್ತಾ ಬಂದು ಮೋಹಕವಾಗಿ ತಡಸಲಾಗಿ ಅವರ್ಣನೀಯ ವಿನ್ಯಾಸ ಮೂಡಿಸಿದೆ. ಕವಿಯ ಮನೋಮಂಡಲದ ಶ್ವೇತ ಪರದೆಯ ಮೇಲೆ ವರ್ಣ ಚಿತ್ರ !
    ಸೃಜನಶೀಲತೆಯ ನೀರ್ಬೀಳಲ್ಲಿ ಮಧು ಮಧುರ ಕಾವ್ಯದ ಪದ ಪದದ ಅನನ್ಯ ಇಂಚರವಿದೆ. ಹರಿತದ ಮನೋಹರ ಸಂಚಾರವಿದೆ! ನೆಲ ಮುಗಿಲು ಮಣ್ಣು-ನೀರು ಸಂಬಂಧವಿದೆ. ವಾಗರ್ಥದ ಅದ್ವಿತೀಯ ಬೆಸುಗೆ ಇದೆ. ಒಟ್ಟಾರೆ ಕಾವ್ಯದ ಧಾರೆ ಧಾರೆಯಲ್ಲಿ ಬದುಕಿದೆ. ಬರಹ ಇದೆ! ತನಿ, ನುಡಿ, ತನಿ , ಅರ್ಥ, ತನಿತನಿ ಕವಿತೆಯ ಬೀವ ಜಲ ಇದೆ!

    Original price was: ₹80.00.Current price is: ₹48.00.
    Add to basket
  • -50%

    ಸಮಾಹಿತ – ವರ್ಷ ಸಂಚಿಕೆ (೨೦೧೬)

    0

    ಸಮಾಹಿತ

    ಸಮಾಹಿತ – ವರ್ಷ ಸಂಚಿಕೆ (೨೦೧೬)
    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: ₹100.00.Current price is: ₹50.00.
    Add to basket
  • -40%

    ಕೈಗೆ ಬಂದ ತುತ್ತು 

    0

    ಕೈಗೆ ಬಂದ ತುತ್ತು
    ‘ಕೈಗೆ ಬಂದ ತುತ್ತು’ ಆತ್ಮಕಥನದಲ್ಲಿ ಗುರುಪ್ರಸಾದ ತಾವು ವೃತ್ತಿ ಜೀವನದಲ್ಲಿ ಕಂಡ ಹಲವಾರು ಕುತೂಹಲಕಾರಿ ಘಟನೆಗಳನ್ನೂ, ಅಪರಾಧಗಳ ತನಿಖೆಯನ್ನೂ ರೋಚಕವಾಗಿ ಬಣ್ಣಿಸಿದ್ದಾರೆ. ತಾವು ಹತ್ತಿರದಿಂದ ಕಂಡ ರಾಜಮಹಾರಾಜರು, ಪ್ರಧಾನಿಗಳು, ಪತ್ರಕರ್ತರು ಹಾಗೂ ಸಿನಿಮಾ ರಂಗದವರ ವ್ಯಕ್ತಿಚಿತ್ರಗಳನ್ನು ತಮ್ಮ ಸರಳ ಸುಂದರ ಶೈಲಿಯಲ್ಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.
    ಈ ಕೃತಿಯ ಪ್ರತಿ ಪುಟವೂ ರೋಮಾಂಚನಕಾರಿಯಾಗಿದ್ದು, ಗುರುಪ್ರಸಾದರ ಆತ್ಮಕಥನ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗುತ್ತದೆ. ಈ ಕೃತಿಯಲ್ಲಿ ಹಾಸ್ಯವಿದೆ. ಗಾಂಭೀರ್ಯವಿದೆ. ಕುತೂಹಲವಿದೆ. ರೋಮಾಂಚನವಿದೆ ಹಾಗೂ ವಿಷಾದವೂ ಇದೆ. ಸಂಗ್ರಹ ಯೋಗ್ಯ ಕೃತಿ ಇದು.

    Original price was: ₹250.00.Current price is: ₹150.00.
    Add to basket
  • -25%

    ಕೊರವಂಜಿ-ಮಾರ್ಚ ೧೯೪೪

    0

    ಕೊರವಂಜಿ ಮಾರ್ಚ ೧೯೪೪

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕೊರವಂಜಿ ೧೯೪೪ ಮಾರ್ಚ
    ಕುಹಕಿಡಿಗಳು
    ಉರಿಗಾಳು
    ಕಷ್ಟ ವಿಚಾರಿಸುವುದು
    ವಿದುರಾತಿಥ್ಯ
    ಚಿಕ್ಕಮ್ಮನ ಚಿಕಿತ್ಸಾಕ್ರಮ
    ನಮ್ಮ ಅಪ್ಪನ ಬುದ್ಧಿಗೆ ಗ್ರಹಣ ಹಿಡಿದದ್ದು
    ನವೀನ ಗಾದೆಗಳು
    ಅನರ್ಥಕೋಶ
    ಬರಹಗಾರರಿಗೆ ಸಲಹೆಗಾರರು
    ಕನಶ್ಶಾಸ್ತ್ರ
    ದೋಸೆಯ ಬೆಳಗು
    ಹೀಗೆ ಮಾಡಬಹುದೇ
    ಉಪ್ಪು-ಹುಳಿ
    ಬಡಾಯಿ ರಂಗಣ್ಣ ಬೇಸ್ತು ಬಿದ್ದದ್ದು
    ಸಾಮಾನು ಕಟ್ಟುವಿಕೆ
    “೧೯೪೪ರ ಭೂವಿವರಣೆಯ ಉತ್ತರಗಳು”

    Original price was: ₹20.00.Current price is: ₹15.00.
    Add to basket
  • -25%

    ಕೊರವಂಜಿ-ಫೆಬ್ರವರಿ ೧೯೪೪

    0

    ಕೊರವಂಜಿ ಫೆಬ್ರವರಿ ೧೯೪೪

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕೊರವಂಜಿ ಫೆಬ್ರವರಿ ೧೯೪೪
    ಕುಹಕಿಡಿಗಳು
    ಉರಿಗಾಳು
    ಹಿಂದೀ ಪ್ರಚಾರ
    ನನ್ನ ನಾಟಕ
    ಹೆಬ್ಬಿಗುಬ್ಬಾಲೆಯಲ್ಲಿನ ವೇಷದ ಆಟ
    ವಾರ್ಷಿಕೋತ್ಸವ
    ಭವಿಷ್ಯತ್ತಿಗಾಗಿ ಉಳಿಸಿರಿ
    ಅಜಗಜ
    ನವೀನ ಗಾದೆಗಳು
    ಮಂಕು ತಿಮ್ಮನ ಕಗ್ಗ
    ಹುಟ್ಟಿಸಿದ ದೇವರು
    ಅನರ್ಥಕೊಶ
    ತಳಪಾಯ ತೆಗೆಸಿದ್ದು
    ಪಾತಮ್ಮನವರ ಬುದ್ಧಿ
    ಬೇಕಾಗಿದೆ
    ಸಮಾಜ ಋುಣ
    ಶಾನುಭೋಗರ ಮಗನು

    Original price was: ₹20.00.Current price is: ₹15.00.
    Add to basket
  • -25%

    ಕೊರವಂಜಿ ಜನವರಿ ೧೯೪೪

    0

    ಕೊರವಂಜಿ ಜನವರಿ ೧೯೪೪

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಕೊರವಂಜಿ ಜನವರಿ ೧೯೪೪
    ಕುಹಕಿಡಿಗಳು
    ಉರಿಗಾಳು
    “ಲೀಲಾ ಚಿಟ್ನೀಸ್ ಮುಸುಕು”
    ಪತ್ರ ವ್ಯವಹಾರ
    ಸಿರಿ ಅಥವಾ ಆಧುನಿಕ ಹೆಣ್ಣಿನ ಹೆಬ್ಬಯಕೆ
    “ಮಣಿ, ಕಸೂತಿ ಪಟ” ಶಾಸ್ತ್ರ
    ರೈಲಿಗಾಗಿ ಓಡುವುದು
    ಕೊಂಪೆ ಅಂಗಡಿ ರೇಷಣ
    ಹಾ! ಪ್ರೇಮಿ !
    ಮಾನಾವಸಾನ
    ಸುದಾಮ ತಂತ್ರ
    ಅನರ್ಥಕೋಶ
    ಪುಟ್ಟೂರಾಯನ ಪಥ್ಯ

    Original price was: ₹20.00.Current price is: ₹15.00.
    Add to basket
  • -25%

    ಅಪರಂಜಿ-ಏಪ್ರಿಲ್ ೧೯೮೭

    0

    ಅಪರಂಜಿ

    ತಿಳಿನಗೆಯ ಕಾರಂಜಿ
    ಸಂಚಿಕೆ ೪
    ಸಂಪುಟ ೭
    ಏಪ್ರಿಲ್ ೧೯೮೭

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    ಅಪರಂಜಿ ಕಿಡಿ
    ಬೆಂಗಳೂರು ಇಂದು ೧೩
    ಕ್ಲಾಸೋ ಹಾಸಃ
    “ಗೋಡೆಯ ಮೇಲಣ ಕನ್ನಡಿಯೇ…… ನೀ ಪೇಳ್”
    ಏನು ಮಾಡಲಿ?
    ಮಲತಾಯಿ
    ಜನಪ್ರಿಯ ವಿಜ್ಞಾನ – ಅಣು ಬಾಂಬ್
    “ಟ್ಯಾಕ್ಸ್ ರೇಯಿಡ್”
    ದಫೇದಾರ್ ದೇರಣ್ಣೋರು
    ಗ್ಲೋರಿಫೈಡ್ Virtues ಉ ಗೋರಿ ಕಂಡಾಗ
    ಯಾತ್ರಿಕರ ಪತ್ರ
    ಹಾರಾಟಕ್ಕೆ ವಿಮೆ?
    ಕೋಳಿ ಹುಂಜ
    ನಂ ಕ್ಲಬ್ಬಿನಲ್ಲಿ

    Original price was: ₹20.00.Current price is: ₹15.00.
    Add to basket