-
-25%
ಮಾತುಕತೆ ೧೦೫
0ಮಾತುಕತೆ ೧೦೫
ಫೆಬ್ರುವರಿ ೨೦೧೩
ವರ್ಷ ಇಪ್ಪತ್ತೇಳು
ಸಂಚಿಕೆ ಒಂದುಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
(ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಲಂಕೇಶ್ರ ಎರಡು ಕತೆಗಳು
ನೈಪಾಲರ ಧೋರಣೆ ಏನು?
ಬೆಂದ ಕಾಳು ಆನ್ ಟೋಸ್ಟ್
ಶ್ರೀಕೃಷ್ಣ ಪಾರಿಜಾತ:
ನೀನಾಸಮ್ ಚರ್ಚೆ:
ಎರಡು ಟಿಪ್ಪಣಿಗಳು -
-25%
ಮಾತುಕತೆ ೧೦೪
0ಮಾತುಕತೆ ೧೦೪
ನವೆಂಬರ್ ೨೦೧೨
ವರ್ಷ ಇಪ್ಪತ್ತಾರು
ಸಂಚಿಕೆ ನಾಲ್ಕುಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
(ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಇಂದಿನ ಸಮಸ್ಯೆಗಳಿಗೆ ಸ್ಪಂದಿಸಬೇಕು
ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಬೇಕು
ಮುಕ್ತ ಚಿಂತನೆಗೆ ಅವಕಾಶ
ಮುದ್ದೆ ರೊಟ್ಟಿ ಕಾಯಿಪಲ್ಲೆ ಹೆಚ್ಚಾಗಲಿ -
-40%
ವಚನವಲ್ಲಿ
0ವಚನವಲ್ಲಿ
ಶ್ರೀ ಉಮೇಶ ಮುನವಳ್ಳಿ
ಈ ವಚನಗಳಲ್ಲಿ ಶ್ರೀಯುತರು ಪರಮ ಶಕ್ತಿ ಸಚ್ಛದಾನಂದ ಸ್ವರೂಪವೆನಿಸಿದ ಭಾವನೆಗಳನ್ನು ಮನೋಜ್ಞವಾಗಿ ಅರ್ಥೈಸಿದ್ದಾರೆ. ಪ್ರಸ್ತುತ ‘ವಚನವಲ್ಲಿ’ ಕನ್ನಡ ಇಂಗ್ಲೀಷ ಹಾಗೂ ಹಿಂದಿ ಬಾಷೆಗಳಲ್ಲಿ ನಿರೂಪಿತವಾಗಿರುವದು ಲೇಖಕರ ಬಹುಮುಖ ಪ್ರತಿಭೆ – ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಇಂದಿನ ವಿಷಮ ಪರಿಸ್ಥಿತಿಯಲ್ಲಿ ಆಧ್ಯಾತ್ಮಿಕ ತಿಳುವಳಿಕೆಯನ್ನು ಪಡೆಯಲು ಈ ವಚನಗಳು, ಕಾರ್ಗತ್ತಲೆಯಲ್ಲಿ ಸಮುದ್ರ ಯಾತ್ರಿಕನಾಗಿ ದಿಕ್ಕನ್ನು ಹಾಗೂ ನೆಲೆಯನ್ನು ಸೂಚಿಸುವಂಥ ದೀಪಸ್ಥಂಭ lighthouse ಇದ್ದಂತೆ. -
-40%
ಕುಶಲೋಪರಿ
0ಕುಶಲೋಪರಿ
ಶರತ್ ಎಚ್.ಕೆ.
‘ಕುಶಲೋಪರಿ’ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಗುಚ್ಛ. ಲೇಖಕರ ಕಿವಿಗೆ ಬಿದ್ದ ಹಾಗೂ ಸ್ವತಃ ಲೇಖಕರೇ ಭಾಗಿಯಾದ ಮಾತುಕತೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಬರಹಗಳು ಇಲ್ಲಿವೆ. -
-40%
ಸ್ವಪ್ನದರ್ಶಿ ಮತ್ತು ಇತರ ಗೀತನಾಟಕಗಳು
0ಸ್ವಪ್ನದರ್ಶಿ ಮತ್ತು ಇತರ ಗೀತನಾಟಕಗಳು
ಈ ನಾಟಕಗಳನ್ನು ಕೀರ್ತಿನಾಥ ಕುರ್ತಕೋಟಿ ಅವರು ರಚಿಸಿದ್ದಾರೆ. ಈ ಕೃತಿಯು ಸ್ವಪ್ನದರ್ಶಿ, ರಾಮಾವಸಾನ, ಮಹಾಪ್ರಸ್ಥಾನ, ಮಹಾಶ್ವೇತೆ, ಶೋಕವೃಕ್ಷ -ಈ ಐದು ನಾಟಕಗಳನ್ನು ಒಳಗೊಂಡಿದೆ. -
-40%
ಆಮನಿ
0ಆಮನಿ
ಈ ನಾಟಕದಲ್ಲಿ ಮಹತ್ವವನ್ನು ವಾತಾವರಣ ಸೃಷ್ಟಿಗೆ ಕೊಟ್ಟಿದ್ದಾರೆ. ಅಂತಲೇ ಇಲ್ಲಿಯ ಕಥಾವಸ್ತುವಿನ ಇತಿಹಾಸ ದೂರ ಬಹುದೂರ ಓಡುತ್ತದೆ. ಕೃತಿಯ ಗಮನ ವರ್ತಮಾನಕಾಲದಿಂದ ಭೂತಕಾಲಕ್ಕೆ ಹೋಗಿ, ಆಮೇಲೆ ವರ್ತಮಾನದಿಂದ ಮುಂದುವರಿಯುತ್ತದೆ. ಇದು ಮಕ್ಕಳ ಜೀವನದಲ್ಲಿಯ ಕೆಲವು ಸನ್ನಿವೇಶಗಳನ್ನು ರೂಪಿಸುವ ನಾಟಕವಾಗಿದ್ದರೂ ಕೂಡ ಅದೇ ಅದರ ಉದ್ದೇಶವಲ್ಲ. ಜೀವನಕ್ಕೆ ಜೀವನವೇ ಇಲ್ಲಿ ಸಂಕೇತವಾಗಿದೆ. ವಾಸ್ತವತೆಯ ಅದ್ಭುತ ರಮ್ಯತೆಯನ್ನು ತೆರೆದು ತೋರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜೀವನದಲ್ಲಿ ಕಾಣುವ ಸತ್ಯದ ಪರಿಗಳನ್ನು ಒಂದೊಂದಾಗಿ ಬಿಚ್ಚಿ ನೋಡಿದಾಗ ಕೊನೆಗೆ ಅನಿರ್ವಚನೀಯವಾದ ಗೂಢವೊಂದೇ ಉಳಿಯುತ್ತದೆ. ಮಕ್ಕಳ ಜೀವನದಲ್ಲಿ ಆಟಗಳಲ್ಲಿ , ಉತ್ಸಾಹದಲ್ಲಿ, ಅನುಕರಣದಲ್ಲಿ ಮನುಕುಲದ ಹೃದಯಸ್ಪಂದನ ಕೇಳುತ್ತಿದೆ. ಇತಿಹಾಸದ ಫಲವಾಗಿ, ಭವಿಷ್ಯದ ಬೀಜವಾಗಿರುವ ಶೈಶವದ ಅಲೌಕಿಕ ಸೌಂದರ್ಯವನ್ನು ಸೆರೆಹಿಡಿಯುವ ಸಾಹಸ ಇಲ್ಲಿದೆ. -
-25%
ಮಾತುಕತೆ ೧೦೩
0ಮಾತುಕತೆ ೧೦೩
ಆಗಸ್ಟ್ ೨೦೧೨
ವರ್ಷ ಇಪ್ಪತ್ತಾರು
ಸಂಚಿಕೆ ಮೂರುನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ
ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
(ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್ -
-25%
ಮಾತುಕತೆ ೧೦೧
0ಮಾತುಕತೆ ೧೦೧
ನೀನಾಸಮ್ ಹೆಗ್ಗೋಡು (ಸಾಗರ) ಕರ್ನಾಟಕ
ಖಾಸಗಿ ಪ್ರಸಾರದ ತ್ರೈಮಾಸಿಕ ಸಂಪರ್ಕಪತ್ರ
(ಫೆಬ್ರವರಿ-ಮೇ-ಆಗಸ್ಟ್-ನವೆಂಬರ್)
ಸಂಪಾದಕ: ಬಿ.ಆರ್. ವೆಂಕಟರಮಣ ಐತಾಳ
ಸಂಪಾದಕ ಮಂಡಳಿ: ಟಿ.ಪಿ.ಅಶೋಕ, ಜಶವಂತ ಜಾಧವ್ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಮಾತುಕತೆ : ೧೦೧
ಹುಚ್ಚಪ್ಪ ಮಾಸ್ತರರ ಮಾದರಿ
ರಘುನಂದನ ಅವರ ನಾಟಕ ‘ಎತ್ತ ಹಾರಿದೆ ಹಂಸ’
ನೂರು ಸಂಚಿಕೆಗಳಲ್ಲಿ ಮಾತುಕತೆ
ಇಂಡಿಯಾ ಥಿಯೇಟರ್ ಫೋರಮ್
ನೀನಾಸಮ್ ವರದಿಗಳು