• -40%

    ಅಕ್ಷರ ಚಿತ್ರಗಳು

    0

    ಅಕ್ಷರ ಚಿತ್ರಗಳು

    ಇದು ಹಿರಿಯ ಲೇಖಕರ ವ್ಯಕ್ತಿ ಚಿತ್ರಗಳನ್ನು ಒಳಗೊಂಡಿದೆ.

    Original price was: ₹130.00.Current price is: ₹78.00.
    Add to basket
  • -40%

    ಒಂದು ಪುಟದ ಕಥೆ

    (3.00)
    1

    ಒಂದು ಪುಟದ ಕಥೆ
    (ಆತ್ಮಕಥನ)

    ಒಂದು ಪುಟದ ಕಥೆ ಇದು ಶ್ರೀ ವಿ.ಎಸ್. ಖಾಂಡೇಕರ ಅವರ ಆತ್ಮಕಥೆಯಾಗಿದೆ.

    Original price was: ₹450.00.Current price is: ₹270.00.
    Add to basket
  • ಭಾವತರಂಗ

    0

    ಭಾವತರಂಗ

    `ಭಾವತರಂಗ’ ವು  ವಿ.ಎಸ್. ಕುಲಕರ್ಣಿ ಅವರ  ಕವನಗಳನ್ನು ಒಳಗೊಂಡಿದೆ.

    100.00
    Add to basket
  • ಪಂಚಾಮೃತ

    0

    ‘ಪಂಚಾಮೃತ’ವು ವಿ. ಎಸ್. ಅರವಿಂದ  ಅವರು ರಚಿಸಿದ ಲಘು ಕತೆಗಳನ್ನು  ಒಳಗೊಂಡಿದೆ.

    70.00
    Add to basket
  • ಮಕರಂದ

    0

    ಮಕರಂದ ಇದು ವಿ .ಎಸ್. ಕುಲಕರ್ಣಿ ಯವರ ಕವನ ಸಂಕಲನವಾಗಿದೆ.

    60.00
    Add to basket
  • -40%

    ಮಲ್ಲಿಕಾರ್ಜುನ ಹಿರೇಮಠರ ಕೃತಿಗಳ ಅವಲೋಕನ

    0

    ಮಲ್ಲಿಕಾರ್ಜುನ ಹಿರೇಮಠರ ಕೃತಿಗಳ ಅವಲೋಕನ:
    ಈ ಕೃತಿಯು ಮಲ್ಲಿಕಾರ್ಜುನ ಹಿರೇಮಠ ಅವರ ಕೃತಿಗಳ ವಿಮರ್ಶೆಗಳನ್ನು ಒಳಗೊಂಡಿದೆ.

    Original price was: ₹100.00.Current price is: ₹60.00.
    Add to basket
  • -40%

    ಕೃತಿ ಜಗತ್ತು

    0

    ಕೃತಿ ಜಗತ್ತು:
    ‘ಕೃತಿ ಜಗತ್ತು’ ಎಂಬ ಈ ಗ್ರಂಥದಲ್ಲಿ 26 ಕೃತಿಗಳನ್ನು ಕುರಿತ ಅಧ್ಯಯನಾತ್ಮಕ ಬರಹಗಳಿವೆ.
    ಜಗತ್ತಿನ ಕೃತಿಗಳು ಇಲ್ಲಿ ಅಡಕವಾಗಿರುವ ಕಾರಣ, ಈ ಗ್ರಂಥಕ್ಕೆ ‘ಕೃತಿ ಜಗತ್ತು’ ಎನ್ನುವ ಶೀರ್ಷಿಕೆ ಅರ್ಥಪೂರ್ಣವಾಗಿದೆ.

    Original price was: ₹310.00.Current price is: ₹186.00.
    Add to basket
  • -40%

    ಮಹಾಮಾಯಿ

    0

    ಮಹಾಮಾಯಿ

    ‘ಮಹಾಮಾಯಿ’ಯು ಸಾವು-ಬದುಕಿನ ಸಂಘರ್ಷವನ್ನು ಎಳೆ ಎಳೆಯಾಗಿ ಬಿಡಿಸಿಡುವ ಕಥಾವಸ್ತುವನ್ನೊಳಗೊಂಡ ನಾಟಕ. 

    Original price was: ₹195.00.Current price is: ₹117.00.
    Add to basket
  • -40%

    ಮೊಗಸಾಲೆ ಕಾದಂಬರಿ ಸಂಪುಟ ೩ 

    0

    ಮೊಗಸಾಲೆ ಕಾದಂಬರಿ ಸಂಪುಟ ೩ 

    ಈ ಸಂಪುಟದ ಮೊದಲ ಕಾದಂಬರಿ ‘ಪ್ರಕೃತಿ’ (ಪ್ರ.ಮು.೧೯೮೨) ಕಾರವಾರ ಮತ್ತು ಕಾರ್ಕಳ ಪರಿಸರದಲ್ಲಿ ಇದರ ಘಟನಾವಳಿಗಳು ನಡೆಯುತ್ತವೆ. ಈ ಸಂಪುಟದ ಎರಡನೇ ಕಾದಂಬರಿ – ‘ನೆಲಮುಗಿಲುಗಳ ನಡುವೆ’. ಈ ಕಾದಂಬರಿಯು ಹಿಂದೆ ಆಗಿದ್ದನ್ನೂ ನೆನೆಸಿಕೊಳ್ಳುವ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಾದಂಬರಿಯ ಉದ್ದೇಶ- ಬದುಕು ಅನಿರೀಕ್ಷಿತವಾಗಿ ಸಾವಿಗೆ, ಹಾಗೂ ಮನಸ್ಸು ಸಾವಿನತ್ತಣಿಂದ ಬದುಕಿಗೆ ತಿರುಗಿಕೊಳ್ಳುವುದು.

    ಸಣ್ಣ ವಿಷಯವನ್ನು ದೊಡ್ಡದಾಗಿಸುವುದು- ಎಂಬರ್ಥದಲ್ಲಿ ಈ ಮಾತನ್ನು ನಾವು ಆಡುತ್ತೇವೆ. ಆದರೆ ಇದನ್ನೇ ಸಾಧಿಸಿ ತೋರಿಸಬಲ್ಲ ವಿವಿಧಾರ್ಥಗಳ ‘ಪ್ರತಿಭಾವಂತ’ರು ನಮ್ಮ ಸಮಾಜದಲ್ಲಿದ್ದಾರೆ. ಅವರು ಹೇಗೆ ಏನೂ ಇಲ್ಲದಲ್ಲಿಯೂ ಏನೆಲ್ಲ ರಾದ್ಧಾಂತ ಸೃಷ್ಟಿಸುತ್ತಾರೆ ಎಂಬುದೊಂದು ವಿಸ್ಮಯ! ಮತ್ತು ಅಂಥ ವಿಸ್ಮಯವನ್ನು, ಸಣ್ಣ ಸಣ್ಣ ವಿವರಗಳು/ಮಾತುಕತೆಗಳಲ್ಲಿ ಮುಂದುವರೆಯುವ ಕುಟಿಲೋಪಾಯಗಳನ್ನು ಕಥಾನಕವಾಗಿ ಸೃಷ್ಟಿಸುವುದು ಮೂರನೇ ಕಾದಂರಿಯಾದ ದಿಗಂತ.

    ‘ದೃಷ್ಟಿ’ ಈ ಸಂಪುಟದ ಕೊನೆಯ ಕಾದಂಬರಿ. ಈ ಪುಟ್ಟ ಕಾದಂಬರಿ ತನ್ನ ತೆಕ್ಕೆಯಲ್ಲಿ ಹಿಡಿಯಬಯಸುವ ಬದುಕು ಹಾಗೂ ಬದುಕನ್ನು ಕುರಿತ ಚಿಂತನಾತ್ಮಕ ಶೋಧ ಹೆಚ್ಚು ಗಂಭೀರವಾಗಿ ನಡೆದಿದೆ.

    Original price was: ₹225.00.Current price is: ₹135.00.
    Add to basket
  • -40%

    Dhvani and Epiphany

    0

    It is a collection of essays.

    Original price was: ₹270.00.Current price is: ₹162.00.
    Add to basket
  • -40%

    Anurakte – The Enamoured

    0

    Translated from Kannada by Poornima Hebbar

    It is originally a Kannada novel written by Vyasaraya Ballal and translated to English by Poornima Hebbar.

    Original price was: ₹390.00.Current price is: ₹234.00.
    Add to basket
  • -40%

    ಎಲ್ಲ ನೆನಪಾಗುತಿದೆ

    0

    ಎಲ್ಲ ನೆನಪಾಗುತಿದೆ
    ಆತ್ಮಕಥನ ಸ್ವರೂಪದ ಬರಹಗಳು

    ಎಚ್. ಎಸ್. ವೆಂಕಟೇಶಮೂರ್ತಿ

    ಈ ಬರವಣಿಗೆಯಲ್ಲಿ ಮಾಸ್ತಿ ಗೊರೂರು ಮೂರ್ತಿರಾಯರ ಮನೋಧರ್ಮದ ಹದವಾದ ಪಾಕ ಪುನರ್ಭವಗೊಂಡಿದೆ. ಹೇಳುವುದನ್ನು ಸಣ್ಣಕಥೆಯನ್ನಾಗಿ ಮಾಡುವ ಕೌಶಲ, ಗ್ರಾಮೀಣ ಪರಿಸರದ ನೆನಪುಗಳ ನಿರೂಪಣೆಯಲ್ಲಿ ಕಂಡು ಬರುವ ಸೊಗಡು ಮತ್ತು ವಿನೋದಶೀಲತೆ, ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಅದೆಷ್ಟೋ ವ್ಯಕ್ತಿಗಳ ಚಿತ್ರಗಳನ್ನು ಗೆರೆಕೊರೆದು ನಿಲ್ಲಿಸುವ ಕಲೆಗಾರಿಕೆ. ಓದುಗರನ್ನು ಎದುರಿಗೆ ಕೂರಿಸಿಕೊಂಡು ಹರಟೆ ಹೊಡೆಯುತ್ತಾ ತಮ್ಮ ಎಳೆಯಂದಿನ ನೆನಪುಗಳನ್ನು ಬಿಚ್ಚುವ ಪರಿ- ಇತ್ಯಾದಿ ಲಕ್ಷಣಗಳಿಂದ ಈ ಬರವಣಿಗೆ ಅತ್ಯಂತ ಚೇತೋಹಾರಿಯಾಗಿದೆ.
    -ಡಾ| ಜಿ ಎಸ್ ಶಿವರುದ್ರಪ್ಪ

    Original price was: ₹350.00.Current price is: ₹210.00.
    Add to basket