- -10%
- -40%
ನನ್ನ ‘ಅಣ’ ಮೈಸೂರು ಅನಂತಸ್ವಾಮಿ
0Original price was: ₹50.00.₹30.00Current price is: ₹30.00.ನನ್ನ ‘ಅಣ’ ಮೈಸೂರು ಅನಂತಸ್ವಾಮಿ:
ಈ ಪುಸ್ತಕವು ಅನಂತಸ್ವಾಮಿಯವರ ಸಂಗೀತ ಲೋಕದ ಬಗ್ಗೆ ಕೆಲವು ಲೇಖನಗಳನ್ನು ಒಳಗೊಂಡಿದೆ.
- -40%
ನಂಜಿಲ್ಲದ ಪದಗಳು
0Original price was: ₹80.00.₹48.00Current price is: ₹48.00.ನಂಜಿಲ್ಲದ ಪದಗಳು
ಕವಿತೆಗಳು
ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ
ಎನ್. ರವಿಕುಮಾರ್ ಟೆಲೆಕ್ಸ್ - -40%
ಕೋಶೀ’ಸ್ ಕವಿತೆಗಳು
0Original price was: ₹40.00.₹24.00Current price is: ₹24.00.ಕೋಶೀ’ಸ್ ಕವಿತೆಗಳು- ಇಲ್ಲಿ ಕೆ. ನಲ್ಲತಂಬಿಯವರು ಈ ಕವನ ಸಂಕಲನದಲ್ಲಿ ಮನುಷ್ಯನ ನಲಿವು-ನೋವು, ಸಂತಸ-ದುಃಖ, ಕೋಪ-ತಾಪ, ಪ್ರೀತಿ-ಪ್ರೇಮ ಎಲ್ಲವನ್ನೂ ವ್ಯಕ್ತಪಡಿಸಿದ್ದಾರೆ.
- -40%
ಕಿಚನ್ ಕವಿತೆಗಳು
0Original price was: ₹30.00.₹18.00Current price is: ₹18.00.ಕಿಚನ್ ಕವಿತೆಗಳು – ಬಿ. ವಿ. ಭಾರತಿಯವರು ಅಡುಗೆ ಮನೆಯ ಪದಾರ್ಥಗಳನ್ನೇ ಸಂಗಾತಿಗಳನ್ನಾಗಿ ಮಾಡಿಕೊಂಡು ಕವಿತೆಗಳನ್ನು ರಚಿಸಿದ್ದಾರೆ
- -40%
ಗ್ರಾಫಿಟಿಯ ಹೂವು
0Original price was: ₹90.00.₹54.00Current price is: ₹54.00.ಗ್ರಾಫಿಟಿಯ ಹೂವು – ಇದು ಶ್ರೀ ಆಕರ್ಷ ರಮೇಶ ಕಮಲ ಅವರ ರಚನೆಯ ಕಥಾಸಂಕಲನವಾಗಿದೆ.
- -40%
ಇದೊಂಥರಾ ಆತ್ಮ ಕಥೆ
0Original price was: ₹250.00.₹150.00Current price is: ₹150.00.ಇದೊಂಥರಾ ಆತ್ಮ ಕಥೆ:
ಈ ಪುಸ್ತಕವು ಆರ್.ಟಿ. ವಿಠ್ಠಲ್ ಮೂರ್ತಿ ಅವರ ರಾಜಕೀಯ ಜೀವನದ ಕೆಲವು ಘಟನೆಗಳನ್ನು ಒಳಗೊಂಡಿದೆ.
- -40%
ಹಾಯ್… ಅಂಗೋಲಾ
0Original price was: ₹240.00.₹144.00Current price is: ₹144.00.ಹಾಯ್… ಅಂಗೋಲಾ
ಪ್ರವಾಸ ಕಥನಪ್ರಸಾದ್ ನಾಯ್ಕ್
ಒಂದು ಪ್ರವಾಸ ಕಥನ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗುವಂತೆ ಈ ಅಂಗೋಲಾ ಕಥನ ಮೂಡಿಬಂದಿದೆ. ದೇಶ ಅಂದರೆ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಎಂದಷ್ಟೇ ಕಾಣಿಸುತ್ತಿರುವ ಪ್ರವಾಸ ಕಥನಗಳ ಸಾಲಿನಲ್ಲಿ ಮೊಟ್ಟಮೊದಲ ಬಾರಿಗೆ ಅಂಗೋಲಾ ಸೇರಿಕೊಳ್ಳುತ್ತಿದೆ.
- -40%
ಕಡೇ ನಾಲ್ಕು ಸಾಲು
0Original price was: ₹80.00.₹48.00Current price is: ₹48.00.ಕಡೇ ನಾಲ್ಕು ಸಾಲು
ಕವಿತೆಗಳು
ಉಮಾ ಮುಕುಂದಉಮಾ ಮುಕುಂದ ಅವರ ಕವಿತೆಗಳು ಫೇಸ್ ಬುಕ್ ನಲ್ಲಿ ತುಂಬು ಸಂಕೋಚದಿಂದ ಇಣುಕಲು ಆರಂಭಿಸಿದಾಗ ನಾನು `ಅವಧಿ’ಗಾಗಿ ಅವರ ಒಂದಷ್ಟು ಕವಿತೆಗಳನ್ನು ಓದುವ ಅವಕಾಶ ದೊರೆಯಿತು. ಅಷ್ಟೇ..! ನಂತರ ಅವರ ಕವಿತೆಗಳ ಗುಂಗಿನಲ್ಲಿ ಸಿಕ್ಕಿಕೊಂಡೆ. ಯಾಕೆಂದರೆ, ಅವರು `ಥೇಟ್ ನನ್ನಂತೆಯೇ…’ ಅವರ ಕವಿತೆಗಳು ಸಹಜವಾಗಿ, ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ-ಪಾಯಸ ಬರುತ್ತಿರುವುದನ್ನು ಗೊತ್ತು ಮಾಡಿಕೊಳ್ಳುತ್ತದೆ. ಹತ್ತು ರೂಪಾಯಿಗೆ ಮೂರು ನಿಂಬೆಹಣ್ಣು ಕೊಳ್ಳಲು ಇಡೀ ಬುಟ್ಟಿಯನ್ನೇ ತಲೆಕೆಳಗು ಮಾಡುತ್ತದೆ, ಅಬ್ಬರದ ನಗುವಿನ ಮಧ್ಯೆ ಬಿಕ್ಕುಗಳನ್ನು ಹುಡುಕುತ್ತದೆ, ಸುಬ್ಬಮ್ಮನ ಅಂಗಡಿಯ ಸಾರಿನ ಪುಡಿ, ಡಿಮಾನಿಟೈಸೇಷನ್ ನಂತರದ ಜಿ ಎಸ್ ಟಿ… ಹೀಗೆ ಉಮಾ ಮುಕುಂದ ಅವರ ಕವಿತೆ ಕಿರೀಟ ಸಿಕ್ಕಿಸಿಕೊಂಡು ಅಂಬಾರಿಯಲ್ಲೇ ಪಯಣ ಮಾಡುವ ಅನಿವಾರ್ಯತೆ ಸೃಷ್ಟಿಸಿಕೊಳ್ಳದೆ… ಹವಾಯಿ ಚಪ್ಪಲಿಯನ್ನೇ ಮೆಟ್ಟಿ, ಬೇಕೆಂದ ಕಡೆ ಬಿಂದಾಸಾಗಿ ಸಂಚಾರ ಹೊರಟುಬಿಡುತ್ತದೆ.
- -40%
ಸಾಗರದಾಳದ ಸುಂದರಿಯರು
0Original price was: ₹75.00.₹45.00Current price is: ₹45.00.ಸಾಗರದಾಳದ ಸುಂದರಿಯರು
ವೈಜ್ಞಾನಿಕ-ಕಾಲ್ಪನಿಕ
ಮಕ್ಕಳ ಕಾದಂಬರಿಎಂ. ಮಹಾದೇವಪ್ಪ. ತಾಳಗುಂದ
- -40%
ಡೊಳ್ಳಿನ ಪದಗಳು
0Original price was: ₹75.00.₹45.00Current price is: ₹45.00.ಕರ್ನಾಟಕದ ಮೂಲೆ ಮೂಲೆಗಳಲ್ಲೂ, ನೂರಾರು ಬಗೆಯ ವೈವಿಧ್ಯಮಯವಾದ ಜನಪದ ಕಲೆಗಳು ಕಂಡು ಬರುತ್ತವೆ. ಅವುಗಳಲ್ಲಿ ಡೊಳ್ಳಿನ ಕಲೆ ಪ್ರಧಾನವಾದುದು. ಡೊಳ್ಳುಕುಣಿತ ಎನ್ನುವಾಗ ಅದನ್ನು ಆಧರಿಸಿದ ಡೊಳ್ಳಿನ ಪದಗಳೂ ಕೂಡ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ವಿಶೇಷವಾದ ಆಸಕ್ತಿಯನ್ನು ಬಾಲ್ಯದಿಂದಲೆ ರೂಢಿಸಿಕೊಂಡು ಜನಪದ ಕಥೆ, ಕಥನಗೀತೆ, ಪುರಾಣ ಮುಂತಾದವುಗಳನ್ನು ಹಿರಿಯರಿಂದ ಕೇಳಿಸಿಕೊಂಡು, ಹೇಳಿಸಿಕೊಂಡು, ಬೆಳೆದು ಬಂದವರು ಕಪ್ಪನಳ್ಳಿಯ ಎಸ್.