- -20%
ಕೆಂಗುಲಾಬಿ
0Original price was: ₹120.00.₹96.00Current price is: ₹96.00.ಕೆಂಗುಲಾಬಿ
ವೇಶ್ಯಾ ಜಗತ್ತಿನ ಅನಾವರಣಅಂದಿನ ದೇವದಾಸಿಯರಿಂದ , ಇಂದಿನ ಕಾಲ್ ಗರ್ಲ್ಸ್ ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣಿನ ಕುರಿತ ಹಾಗೆ ಬರೆದದ್ದು ಸಮುದ್ರದಷ್ಟಿದೆ. ಅದರಲ್ಲಿಯೂ ವೇಶ್ಯಾ ಸಮಸ್ಯೆಯ ಕುರಿತ ಹಾಗೇ ಬರೆಯದ ಲೇಖಕರೆ ಇಲ್ಲ ಎನ್ನುವಷ್ಟು ಸಾಹಿತ್ಯ ಬಂದಿದೆ. ಆದರೆ ಬರೆದವರೆಲ್ಲರ ಕಣ್ಣಲ್ಲಿ ಪಸೆಯಿರಲಿಲ್ಲವೆಂಬುದು ವಿಷಾದದ ಸಂಗತಿ. ಹೆಣ್ಣಿನ ದೇಹ ಸಂಬಂಧಿ ಸಂಗತಿಗಳ ಬಗ್ಗೆ ಇರುವ ಕೆಟ್ಟ ಕುತೂಹಲದಿನದ ಹೆಣ್ಣಿನ ಮನಸ್ಸನ್ನು ಮುಟ್ಟುವುದು ಸಾಧ್ಯವಾಗಲೇ ಇಲ್ಲ. ಇಡೀ ನಮ್ಮ ಬದುಕಿನುದ್ದಕ್ಕೂ ಹೆಣ್ಣು ಕಪ್ಪು, ಬಿಳುಪಿನ ಪಾತ್ರದಲ್ಲಿ ಕಾಣಿಸುತ್ತಿರುವ ಕಾರಣದಿಂದ ಸ್ತ್ರೀ ಲೋಕದಲ್ಲಿಯೇ ಪರಸ್ಪರ ಹಗೆತನ ಮನೆ ಮಾಡಿದೆ. ಗರತಿ, ಗಣಿಕೆ, ಗಯ್ಯಾಳಿ ಪಾತ್ರಗಳನ್ನು ಸೃಷ್ಟಿಸಿದ ವ್ಯವಸ್ಥೆಯನ್ನು ಅರ್ಥೈಸುವುದರಲ್ಲಿ ವಿಫಲರಾದ ಕಾರಣದಿಂದಲೇ ಇಂದಿಗೂ ವೇಶ್ಯಾ ಸಮಸ್ಯೆ ಕುರಿತು ಬರೆಯುವ, ಮಾತನಾಡುವ ಮಾತುಗಳಿಗೆ ಸಾಮಾಜಿಕ ನೈತಿಕ ಹೊಣೆಗಾರಿಕೆಯನ್ನು ಹೊರಲು ಆಗುತ್ತಿಲ್ಲ. ಅತ್ಯಂತ ಅಮಾನವೀಯ ಈ ಸಾಮಾಜಿಕ ಸಮಸ್ಯೆಯೊಳಗಿನ ಸಂಕಟ ಅರ್ಥವಾಗುತ್ತಿಲ್ಲವೆಂಬ ನೋವು ಕೈಬೆರಳೆಣಿಕೆಯ ಲೇಖಕರನ್ನಾದರೂ ಕಾಡಿದೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕೆಲವು ಕೃತಿಗಳಾದರೂ ನಮ್ಮೆದುರಿಗಿವೆ. ಅಂತಹ ಕೃತಿಗಳ ಸಾಲಿಗೆ ಹನುಮಂತ ಹಾಲಿಗೇರಿಯ ‘ಕೆಂಗುಲಾಬಿ’ ಸೇರುತ್ತದೆ.
- -40%
ಮಹಾಮಾರಿ ಕೊರೊನಾ
0Original price was: ₹100.00.₹60.00Current price is: ₹60.00.ಮಹಾಮಾರಿ ಕೊರೊನಾ
ಇದು ಮಹಾಮಾರಿ ಕೊರೊನಾ ಕುರಿತಾದ ಮಾಹಿತಿಗಳನ್ನು ಒಳಗೊಂಡಿದೆ. ಅದರಂತೆ ಅದಕ್ಕೆ ಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿಯನ್ನು ತಿಳಿಸಲಾಗಿದೆ. ಮತ್ತೆ ಆಯುರ್ವೇದದ ಔಷಧಿಗಳ ಬಳಕೆಗಳ ಮಾಹಿತಿಯನ್ನು ತಿಳಿಸಲಾಗಿದೆ.
- -40%
ಸ್ಮೋಕಿಂಗ್ ಝೋನ್
0Original price was: ₹80.00.₹48.00Current price is: ₹48.00.ಸ್ಮೋಕಿಂಗ್ ಝೋನ್
ಈ ಪುಸ್ತಕವು ಆರತಿ ಎಚ್. ಎನ್ ಅವರು ಬರೆದ ಕವನ ಸಂಕಲನವನ್ನು ಒಳಗೊಂಡಿದೆ
- -40%
ತೇಜಸ್ವಿ ಸಿಕ್ಕರು
0Original price was: ₹250.00.₹150.00Current price is: ₹150.00.ತೇಜಸ್ವಿ ಸಿಕ್ಕರು
ಇದು ಪರಮೇಶ್ವರ ಅವರು ಸಂಗ್ರಹಿಸಿದ ತೇಜಸ್ವಿ ಅವರ ಕುಟುಂಬ, ಸ್ನೇಹಿತರು, ಓದುಗರು, ಅವರ ತೋಟದ ಕೆಲಸಗಾರರು ಹೀಗೆ ಹಲವರು ತೇಜಸ್ವಿಯವರ ಒಡನಾಟದ ಬಗ್ಗೆ ಹಂಚಿಕೊಂಡ ಅನುಭವಗಳಾಗಿವೆ.
- -40%
ಬಕುಲದ ಬಾಗಿಲಿನಿಂದ
0Original price was: ₹200.00.₹120.00Current price is: ₹120.00.ಬಕುಲದ ಬಾಗಿಲಿನಿಂದ
ಈ ಕೃತಿಯು ಸುಧಾ ಆಡುಕಳ ಇವರ ಕೃತಿಯಾಗಿದೆ.
- -40%
ಬಹುರೂಪಿ ಗಿರೀಶ ಕಾರ್ನಾಡ
0Original price was: ₹250.00.₹150.00Current price is: ₹150.00.ಈ ಪುಸ್ತಕದಲ್ಲಿ ಅನೇಕ ಜನ ಗಿರೀಶ ಕಾರ್ನಾಡರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
- -40%
ನಿಜ ರಾಮಾಯಣದ ಅನ್ವೇಷಣೆ
0Original price was: ₹180.00.₹108.00Current price is: ₹108.00.ನಿಜ ರಾಮಾಯಣದ ಅನ್ವೇಷಣೆ
ಈ ಪುಸ್ತಕವು ಜಿ.ಎನ್. ನಾಗರಾಜ ಅವರು ಬರೆದ ರಾಮಾಯಣದ ಕೆಲವು ಲೇಖನಗಳನ್ನು ಒಳಗೊಂಡಿದೆ.
- -40%
ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ
0Original price was: ₹100.00.₹60.00Current price is: ₹60.00.ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ
– ಎಸ್ ದಿವಾಕರ ಅವರ ರಚನೆಯ ಕವನ ಸಂಕಲನವಾಗಿದೆ.
- -40%
ಜಂಗಲ್ ಡೈರಿ
0Original price was: ₹150.00.₹90.00Current price is: ₹90.00.ವಿನೋದಕುಮಾರ ಬಿ ನಾಯ್ಕ ಅವರ ಕಾಡಿನ, ಕಾಡು ಪ್ರಾಣಿಗಳ ಕುರಿತಾದ ಲೇಖನಗಳನ್ನು ಒಳಗೊಂಡಿದೆ.
- -40%
ನನ್ನೊಳಗಿನ ಹಾಡು ಕ್ಯೂಬಾ
0Original price was: ₹50.00.₹30.00Current price is: ₹30.00.ನನ್ನೊಳಗಿನ ಹಾಡು ಕ್ಯುಬಾ – ಇದು ಜಿ.ಎನ್. ಮೋಹನ ಅವರು ರಚಿಸಿರುವ ಪ್ರವಾಸ ಕಥನವಾಗಿದೆ. ಕ್ಯುಬಾದ ಜನಜೀವನದ ಬಗ್ಗೆ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.