• -10%

    ಬುದ್ಧ ಮತ್ತು ಪರಂಪರೆ

    0
    Original price was: ₹350.00.Current price is: ₹315.00.
    Add to basket
  • -10%

    ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ

    0
    Original price was: ₹30.00.Current price is: ₹27.00.
    Add to basket
  • -10%

    ರಮಣ ಹೃದಯ

    0

    ರಮಣ ಹೃದಯ:

    ಬೇಂದ್ರೆ ಅನುಭಾವ ಮೀಮಾಂಸೆ
    ಡಾ|| ಟಿ.ಎನ್. ವಾಸುದೇವಮೂರ್ತಿ

    Original price was: ₹136.00.Current price is: ₹123.00.
    Add to basket
  • -10%

    ಶ್ರೀಶಾರದಾರಾಮ

    0

    ಶ್ರೀಶಾರದಾರಾಮ
    ದಿವ್ಯತ್ರಯರ ಚರಿತೆಗಳಿಂದ ಮೂಡಿದ ಕಥೆಗಳು
    ರಚನೆ-ಸಂಪಾದನೆ: ಸ್ವಾಮಿ ಶಿವಾತ್ಮಾನಂದ

    Original price was: ₹125.00.Current price is: ₹112.00.
    Add to basket
  • -10%

    ಶ್ರೀತುಲಸೀ ಅಮೃತಪಾನ

    0

    ಶ್ರೀತುಲಸೀ ಅಮೃತಪಾನ:

    ಒಂಬತ್ತು ಕಥೆಗಳು
    ಸ್ವಾಮಿ ಶಿವಾತ್ಮಾನಂದ

    Original price was: ₹150.00.Current price is: ₹135.00.
    Add to basket
  • -40%

    ಪ್ರಾಫಿಟ್ ಪ್ಲಸ್  ಜೂನ್ 2020

    0

    ಪ್ರಾಫಿಟ್ ಪ್ಲಸ್  ಜೂನ್ 2020

    ಕೊರೊನಾ ಜೊತೆ ಜೊತೆಗೆ
    ಜೀವಿಸುವುದಷ್ಟೇ ಅಲ್ಲ ವಿಕಸಿಸೋಣ

    Original price was: ₹40.00.Current price is: ₹24.00.
    Add to basket
  • -20%

    ಶ್ರೀತುಲಸೀ ಅಮೃತಪಾನ

    0

    ಶ್ರೀತುಲಸೀ ಅಮೃತಪಾನ
    ಒಂಬತ್ತು ಕಥೆಗಳು
    ಸ್ವಾಮಿ ಶಿವಾತ್ಮಾನಂದ

    ಸ್ವಾಮಿ ಶಿವಾತ್ಮಾನಂದರು ಪುರಾಣಗಳ ಆಳ ಆಧ್ಯಯನ ಮಾಡಿ, ಒಂಭತ್ತು ಕಥೆಗಳ ಮೂಲಕ ಹಲವಾರು ದೇವತೆಗಳ, ದೇವಸ್ಥಾನಗಳ ಇತಿಹಾಸವನ್ನು ನಮ್ಮ ಮುಂದೆ ಕಣ್ಣು ಕಟ್ಟುವಂತೆ ತಮ್ಮ ಕಾವ್ಯಮಯ ಭಾಷೆಯಿಂದ ಬರೆದಿದ್ದಾರೆ.

    Original price was: ₹150.00.Current price is: ₹120.00.
    Add to basket
  • -40%

    ಅಲೆಯೊಳಗಿನ ಮೌನ

    0

    ಅಲೆಯೊಳಗಿನ ಮೌನ

    (ಗಜಲ್‍ಗಳು)

    ಶ್ರೀದೇವಿ ಕೆರೆಮನೆ

    ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.

     

    Original price was: ₹80.00.Current price is: ₹48.00.
    Add to basket
  • -40%

    ಹಸಿರುವಾಸಿ-೧೫ ಜೂನ್ ೨೦೧೭

    0

    ಹಸಿರುವಾಸಿ

    ಸಂಚಿಕೆ ೧

    ನಿಯತಕಾಲಿಕ

    ೧೫ ಜೂನ್ ೨೦೧೭

    Original price was: ₹50.00.Current price is: ₹30.00.
    Add to basket
  • -36%

    ಶ್ರೀಶಾರದಾರಾಮ

    0

    ಶ್ರೀಶಾರದಾರಾಮ
    ದಿವ್ಯತ್ರಯರ ಚರಿತೆಗಳಿಂದ ಮೂಡಿದ ಕಥೆಗಳು
    ರಚನೆ-ಸಂಪಾದನೆ: ಸ್ವಾಮಿ ಶಿವಾತ್ಮಾನಂದ

    Original price was: ₹125.00.Current price is: ₹80.00.
    Add to basket
  • -20%

    ಊರು ಸುಟ್ಟರೂ ಹನುಮಪ್ಪ ಹೊರಗ

    0

    ಊರು ಸುಟ್ಟರೂ ಹನುಮಪ್ಪ ಹೊರಗ….

    ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.

    ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.

    Original price was: ₹100.00.Current price is: ₹80.00.
    Add to basket
  • -20%

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    0

    ಮಠದ ಹೋರಿ ಮತ್ತು ಈವರೆಗಿನ ಕತೆಗಳು

    ವರ್ತಮಾನದಲ್ಲಿ ವೇಶ್ಯಾವೃತ್ತಿಯ ವಿವಿಧ ಕೋನಗಳನ್ನು ಅದರ ಮಾನವೀಯ ಆಯಾಮಗಳ ಸಮೇತ ಆ ಕಾದಂಬರಿ ಕಟ್ಟಿಕೊಡುತ್ತಿದೆ. ವೇಶಾವೃತ್ತಿಯ ಸುಳಿಗೆ ಸಿಕ್ಕಿರುವ ಹಲವು ಬಗೆಯ ನಹಿಳೆಯರಿಗೆ ಆ ಕಾದಂಬರಿಯ ಮುಖ್ಯ ಪಾತ್ರದ ಪರಿಧಿಯ ಸುತ್ತ ಬಂದು ಹೋಗುವ ಹಾಗೆ ಅದು ಚಿತ್ರಣಗೊಂಡಿದೆ. ಕಾಬಂದಬರಿಯ ಶಿಲ್ಪ ಸಾಕ್ಷ್ಯಚಿತ್ರದ ಮಾದರಿಯನ್ನು ಅನುಸರಿಸಿದಂತೆ ಕಂಡರೂ ಆ ಕಥನದಲ್ಲಿ ಬರುವ ಸನ್ನಿವೇಶಗಳಿಗಿರುವ ಮಾನವೀಯ ಸ್ಪರ್ಶ ಕಥನ ಶೈಥಿಲ್ಯಗಳನ್ನು ಮರೆಸಿ ಮನಮುಟ್ಟುವಂತೆ ಮಾಡಿದೆ.

    ಕತೆಯನ್ನು ಹೇಳಲಿಕ್ಕೆ ಬಳಸುತ್ತಿರುವ ವಿಧಾನ ಸ್ವಲ್ಪಮಟ್ಟಿಗೆ ಪ್ರಗತಿಶೀಲರ ಹಾದಿಯಂತೆಯೂ , ಸ್ವಲ್ಪಮಟ್ಟಿಗೆ ದಲಿತ-ಬಂಡಾಯ ಕತೆಗಳ ಹಾದಿಯಂತೆಯೂ ಸಧ್ಯಕ್ಕೆ ಕಂಡುಬರುತ್ತಿದೆ. ಹನುಮಂತ ಹಾಲಿಗೇರಿ ಈ ಹಿಂದೆ ತೊಡಗಿಕೊಂಡಿದ್ದ ಸಾಮಾಜಿಕ ಅಭಿವೃದ್ದಿ ಕ್ಷೇತ್ರದ ಕಾರ್ಯಕರ್ತನ ಧೋರಣೆ, ಈಗ ತೊಡಗಿಕೊಂಡಿರುವ ಪತ್ರಿಕಾ ವರದಿಗಾರನ ಹುಡುಕಾಟದ ದೃಷ್ಟಿಕೋನಗಳೆರಡೂ ಈತನ ಕಥನ ಕಲೆಯಲ್ಲಿ ದಟ್ಟವಾಗಿ ಬೆರೆತುಕೊಂಡಿವೆ. ಹಾಗಾಗಿ ಕತೆ ಹೇಳುವಾಗ ಅದರಲ್ಲಿನ ದಮನಿತ ಪಾತ್ರಗಳ ಬಗ್ಗೆ ಸಹಾನುಭೂತಿ, ಪತಿತರನ್ನು ಪಾಪಿಗಳೆಂದು ನೋಡದಿರುವ ಪ್ರಗತಿಪರ ದೃಷ್ಟಿಕೋಣ ಕತೆಯ ನಿರೂಪಣೆಯಲ್ಲಿ ಚುರುಕಾದ ನಡಿಗೆ ಹಾಗೂ ಅಗತ್ಯಾನುಸರ ನಾಟಕೀಯ ತಿರುವು ಮುಂತಾದವುಗಳನ್ನು ಹನುಮಂತ ಮೇಳೈಸಿಕೊಂಡಿರುವುದನ್ನು ಕಾದಂಬರಿಯಲ್ಲಿ ಕಾಣಬಹುದು.

    Original price was: ₹240.00.Current price is: ₹192.00.
    Add to basket