- -10%
- -10%
- -10%
ರಮಣ ಹೃದಯ
0Original price was: ₹136.00.₹123.00Current price is: ₹123.00.ರಮಣ ಹೃದಯ:
ಬೇಂದ್ರೆ ಅನುಭಾವ ಮೀಮಾಂಸೆ
ಡಾ|| ಟಿ.ಎನ್. ವಾಸುದೇವಮೂರ್ತಿ - -10%
ಶ್ರೀಶಾರದಾರಾಮ
0Original price was: ₹125.00.₹112.00Current price is: ₹112.00.ಶ್ರೀಶಾರದಾರಾಮ
ದಿವ್ಯತ್ರಯರ ಚರಿತೆಗಳಿಂದ ಮೂಡಿದ ಕಥೆಗಳು
ರಚನೆ-ಸಂಪಾದನೆ: ಸ್ವಾಮಿ ಶಿವಾತ್ಮಾನಂದ - -10%
ಶ್ರೀತುಲಸೀ ಅಮೃತಪಾನ
0Original price was: ₹150.00.₹135.00Current price is: ₹135.00.ಶ್ರೀತುಲಸೀ ಅಮೃತಪಾನ:
ಒಂಬತ್ತು ಕಥೆಗಳು
ಸ್ವಾಮಿ ಶಿವಾತ್ಮಾನಂದ - -40%
ಪ್ರಾಫಿಟ್ ಪ್ಲಸ್ ಜೂನ್ 2020
0Original price was: ₹40.00.₹24.00Current price is: ₹24.00.ಪ್ರಾಫಿಟ್ ಪ್ಲಸ್ ಜೂನ್ 2020
ಕೊರೊನಾ ಜೊತೆ ಜೊತೆಗೆ
ಜೀವಿಸುವುದಷ್ಟೇ ಅಲ್ಲ ವಿಕಸಿಸೋಣ - -20%
ಶ್ರೀತುಲಸೀ ಅಮೃತಪಾನ
0Original price was: ₹150.00.₹120.00Current price is: ₹120.00.ಶ್ರೀತುಲಸೀ ಅಮೃತಪಾನ
ಒಂಬತ್ತು ಕಥೆಗಳು
ಸ್ವಾಮಿ ಶಿವಾತ್ಮಾನಂದಸ್ವಾಮಿ ಶಿವಾತ್ಮಾನಂದರು ಪುರಾಣಗಳ ಆಳ ಆಧ್ಯಯನ ಮಾಡಿ, ಒಂಭತ್ತು ಕಥೆಗಳ ಮೂಲಕ ಹಲವಾರು ದೇವತೆಗಳ, ದೇವಸ್ಥಾನಗಳ ಇತಿಹಾಸವನ್ನು ನಮ್ಮ ಮುಂದೆ ಕಣ್ಣು ಕಟ್ಟುವಂತೆ ತಮ್ಮ ಕಾವ್ಯಮಯ ಭಾಷೆಯಿಂದ ಬರೆದಿದ್ದಾರೆ.
- -40%
ಅಲೆಯೊಳಗಿನ ಮೌನ
0Original price was: ₹80.00.₹48.00Current price is: ₹48.00.ಅಲೆಯೊಳಗಿನ ಮೌನ
(ಗಜಲ್ಗಳು)
ಶ್ರೀದೇವಿ ಕೆರೆಮನೆ
ಈ ಪುಸ್ತಕವು ಶ್ರೀದೇವಿ ಕೆರೆಮನೆಯವರು ರಚಿಸಿದ ಗಝಲ್ ಗಳ ಸಂಗ್ರಹವಾಗಿದೆ.
- -40%
ಹಸಿರುವಾಸಿ-೧೫ ಜೂನ್ ೨೦೧೭
0Original price was: ₹50.00.₹30.00Current price is: ₹30.00.ಹಸಿರುವಾಸಿ
ಸಂಚಿಕೆ ೧
ನಿಯತಕಾಲಿಕ
೧೫ ಜೂನ್ ೨೦೧೭
- -36%
ಶ್ರೀಶಾರದಾರಾಮ
0Original price was: ₹125.00.₹80.00Current price is: ₹80.00.ಶ್ರೀಶಾರದಾರಾಮ
ದಿವ್ಯತ್ರಯರ ಚರಿತೆಗಳಿಂದ ಮೂಡಿದ ಕಥೆಗಳು
ರಚನೆ-ಸಂಪಾದನೆ: ಸ್ವಾಮಿ ಶಿವಾತ್ಮಾನಂದ - -20%
ಊರು ಸುಟ್ಟರೂ ಹನುಮಪ್ಪ ಹೊರಗ
0Original price was: ₹100.00.₹80.00Current price is: ₹80.00.ಊರು ಸುಟ್ಟರೂ ಹನುಮಪ್ಪ ಹೊರಗ….
ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.
ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.