ಪರ್ವತಧಾಮಗಳ ರಾಣಿ ಊಟಿ. ಅಲ್ಲಿನ ಕಾಡು ಕುದುರೆ ‘ಕ್ಲೀ’ಗೆ ಬೆಟ್ಟದಾಚೆಯ ಹಸುರಿನ ಕನಸು ಮೈಸೂರು ಅರಮನೆಯ ಅಶ್ವಲಾಯ ಸೇರಿ ರಾಜ ಸೇವೆಯಲ್ಲಿ ತೊಡಗುವ ಮಹತ್ವಾಕಾಂಕ್ಷೆ. ಮದುಮಲೈ ಅರಣ್ಯಗಳ ಮೂಲಕ ಹಾದು ದಂತಚೋರ ಬೀರಪ್ಪನ್ ನ ಕೈಗಳಿಂದ ಪಾರಾಗಿ ಪ್ರಾಣಿ ಪಕ್ಷಿಗಳ ನೆರವಿನೊಂದಿಗೆ ಮೈಸೂರು ತಲುಪಿ ದಸರೆಯ ಪಂಜಿನ ಕವಾಯತಿನ ರಾಜಾಶ್ವವಾದ ‘ಕ್ಲೀ’ ಯ ಕನಸು ನ ನಸಾಯಿತೇ? ಕನಸಾಯಿತೇ ಉಳಿಯಿತೇ? ಈ ಕಾದಂಬರಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ದಸರಾ ಉತ್ಸವದ ಸುತ್ತ ಹೆಣೆದ ಅಮೃತ ರಮ್ಯತೆ, ಕಲ್ಪನೆ ಹಾಗೂ ಸಾಂಸ್ಕೃತಿಕ ವಿವರಗಳ ತ್ರಿವೇಣಿ ಸಂಗಮ ಬಿಟ್ಟ ಬಾಣದಂತೆ ಒಂದೇ ಸಮನೆ ಗುರಿಯತ್ತ ಧಾವಿಸುವ ಉಸುರು ಬಿಗಿಹಿಡಿಸುವ ಸಾಹಸಮಯ ಕಥಾಹಂದರ ಅನನ್ಯವಾಗಿದೆ.
Ebook
ಮರಿ ಕುದುರೆಯ ಮೈಸೂರು ಕನಸು
Original price was: ₹110.00.₹90.00Current price is: ₹90.00.
ಈ ಕಾದಂಬರಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ದಸರಾ ಉತ್ಸವದ ಸುತ್ತ ಹೆಣೆದ ಅಮೃತ ರಮ್ಯತೆ, ಕಲ್ಪನೆ ಹಾಗೂ ಸಾಂಸ್ಕೃತಿಕ ವಿವರಗಳ ತ್ರಿವೇಣಿ ಸಂಗಮವಾಗಿದೆ.
About this Ebook
Information
Additional information
Category | |
---|---|
Translator | Mahabaleshwar Rao |
Publisher | |
Book Format | Ebook |
Pages | 104 |
Language | Kannada |
Year Published | 2021 |
Reviews
Only logged in customers who have purchased this product may leave a review.
Reviews
There are no reviews yet.