Description
ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಹೆಚ್ಚುತ್ತಿದೆ. ಕಾಡುಗಳ್ಳರು, ಪ್ರಾಣಿಗಳ್ಳರು ಎಲ್ಲೆಲ್ಲೂ ಹೆಚ್ಚುತ್ತಿದ್ದಾರೆ. ದಿನವೂ ಅನೇಕ ಪ್ರಾಣಿಪಕ್ಷಿಗಳು, ಗಿಡಮರಗಳು ಅಳಿದುಹೋಗುತ್ತಿವೆ. ವಿನಾಶದ ಅಂಚಿನೆಡೆಗೆ ದಾಪುಗಾಲಿಡುತ್ತಿರುವ ಭುವಿಯ ಜೀವ ಸಂಕುಲವನ್ನು ಪಾರುಮಾಡುವುದು ನಮ್ಮೆಲ್ಲರ ಹೊಣೆ. ಪ್ರಕೃತಿ, ಸುತ್ತಲಿನ ಪರಿಸರದ ಬಗೆಗೆ ನಾವು ಪ್ರೀತಿ ಬೆಳೆಸಿಕೊಳ್ಳಬೇಕು ಮತ್ತು ಮಕ್ಕಳಲ್ಲಿಯೂ ಬೆಳೆಸಬೇಕು.
ಎಳೆಯರಲ್ಲಿ ಭುವಿಯ ಎಲ್ಲ ಜೀವಿಗಳ ಬಗೆಗೆ ಕೌತುಕ, ಅಕ್ಕರೆಯನ್ನು ಮೂಡಿಸುವುದು ಹಾಗೂ ಭುವಿಯ ರಕ್ಷಣೆಯ ಜವಾಬ್ದಾರಿಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವುದು ನಮ್ಮ ಆಶಯ.
Reviews
There are no reviews yet.