Description
ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಆತಂಕವಾದಿಗಳ ಅಟ್ಟಹಾಸ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ಆತಂಕವಾದಿಗಳ ತಂಡವೊಂದು ರಾಜಕೋಟ್, ನವದೆಹಲಿ, ಕೊಲ್ಕೊತಾ, ಜಾರ್ಖಂಡ್ ಮುಂತಾದೆಡೆ ಸಾರ್ವಜನಿಕ ಕಟ್ಟಡಗಳ ಮೇಲೆ ದಾಳಿ ಮಾಡಿದ, ಅವರಿಗೆ ಶಿಕ್ಷೆಯಾದ ಕಥೆಯಾಗಿದೆ.
Reviews
There are no reviews yet.