-
-40%
BAMONN – Story of a Konkani Roman Catholic
0Story of a Konkani Roman Catholic.
-
-40%
ದಿಬ್ಬಣ
0ದಿಬ್ಬಣ
ಈ ಪುಸ್ತಕವು ಪ್ರಭಾಕರ ನೀರ್ ಮಾರ್ಗ ಅವರು ಬರೆದ ಸಾಮಾಜಿಕ ಕಾದಂಬರಿಯಾಗಿದೆ.
-
-40%
ತಿಲ್ಲಾನ
0ತಿಲ್ಲಾನ
‘ತಿಲ್ಲಾನ’ ಕಾದಂಬರಿ ಜಿಲ್ಲೆಯಲ್ಲಿ ಭೂತಾರಾಧನೆಯನ್ನು ನಂಬಿಕೊಂಡು ಬಂದಿರುವ ಕಲಾವಿದನೊಬ್ಬನ ನೋವಿನ ಕತೆಯಾಗಿದೆ.
-
-40%
ಉಲ್ಲಂಘನೆ
0ಉಲ್ಲಂಘನೆ
ನಾ. ಮೊಗಸಾಲೆಯವರ ಕಾದಂಬರಿ ‘ಉಲ್ಲಂಘನೆ’ಯು ಪ್ರಾದೇಶಿಕ ಕಾದಂಬರಿಯಾಗಿರುವುದರ ಜೊತೆಗೆ ಒಂದು ಸಮುದಾಯದ ಏಳು-ಬೀಳುಗಳನ್ನು ಕುರಿತು ಬರೆದ ಕೃತಿಯಾಗಿದೆ.
-
-40%
ಕಾಡಿನ ದಾರಿ
0ಕಾಡಿನ ದಾರಿ
ಶ್ರೀ ಜಿ. ಪಿ. ಬಸವರಾಜು ಅವರ ಕಾದಂಬರಿ.
-
-40%
Anurakte – The Enamoured
0Translated from Kannada by Poornima Hebbar
It is originally a Kannada novel written by Vyasaraya Ballal and translated to English by Poornima Hebbar.
-
-40%
ವೇಷ
0ವೇಷ
(ಸಾಮಾಜಿಕ ಕಾದಂಬರಿ)
ಪ್ರಭಾಕರ ನೀರ್ ಮಾರ್ಗ‘ವೇಷ’ ಶ್ರೀ ಪ್ರಭಾಕರ ನೀರ್ ಮಾರ್ಗರ ಸಾಮಾಜಿಕ ಕಾದಂಬರಿ, ಮಂಗಳೂರು ನಗರಕ್ಕೆ ಸಮೀಪದ ನೀರ್ ಮಾರ್ಗ ಕಾದಂಬರಿಯ ಕೇಂದ್ರ ಬಿಂದು, ಐವತ್ತು ವರ್ಷಕ್ಕೆ ಹಿಂದೆ ನೀರ್ ಮಾರ್ಗ ಮಂಗಳೂರು ನಗರದ ಆಕರ್ಷಣೆಗೆ ಒಳಗಾಗದ ಹಳ್ಳಿ. ಸಿಟಿಬಸ್ ಇಲ್ಲದಿದ್ದರೆ ಇಂದಿಗೂ ನೀರ್ ಮಾರ್ಗ ಹಳ್ಳಿಯಾಗಿಯೇ ಇರುತ್ತಿತ್ತು. ಅಂತಹ ನವನಾಗರಿಕತೆಯ ನೀರ್ ಮಾರ್ಗದಲ್ಲಿ ಮಧ್ಯಮವರ್ಗದ ಮಂದಿ ಬದುಕಿ ಬಾಳಿದ ಸಾಮರಸ್ಯವನ್ನು ವೇಷ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
-
-50%
ಹವನ
0ಹವನ
ಕಾದಂಬರಿ
ಮಲ್ಲಿಕಾರ್ಜುನ ಹಿರೇಮಠ‘ಹವನ’ ವಿಶಿಷ್ಟ ಸಾಂಸ್ಕೃತಿಕ ಆವರಣ ಹೊಂದಿದ ಕಾದಂಬರಿ, ಮಾನವಶಾಸ್ತ್ರೀಯ (Anthropological) ಅಧ್ಯಯನದ ಆಸಕ್ತಿಗಳು, ಮತ್ತು ಆಧುನಿಕತೆಗೆ ಸಂಬಂಧಪಟ್ಟಂತೆ ಇಂದು ಪ್ರಚಲಿತವಿರುವ ವೈಚಾರಿಕತೆಯ ಸಂರಚನೆಗಳು, ಇವೆರಡಕ್ಕೂ ಸೃಜನಶೀಲವಾಗಿ ಮುಖಾಮುಖಿಗೊಳ್ಳುವ ‘ಹವನ’ ಕಾದಂಬರಿಯಲ್ಲಿ, ನಮ್ಮ ನಡುವಿನ ಲಂಬಾಣಿ ಸಮೂಹದ ವರ್ಣಮಯ ಸಾಂಸ್ಕೃತಿಕ ನಡುಗಡ್ಡೆಯೊಂದು ಸ್ಫೋಟಗೊಳ್ಳುವ ಅಧಿಕೃತ ಚಿತ್ರಣವಿದೆ.