-
-25%
ಅಪರಂಜಿ-ಅಗಸ್ಟ್ ೧೯೮೬
0ಅಪರಂಜಿ ತಿಳಿನಗೆಯ ಕಾರಂಜಿ
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ಕಿಡಿ
ಏನನ್ಯಾಯ
ಬೆಂಗಳೂರು ಇಂದು-೫
ನವ್ಯ ಶಿಶುಗೀತೆಗಳು
ರಾಮೇಶ್ವರಕ್ಕೆ ಹೋದ್ರೂ
ನಂ ಕ್ಲಬ್ಬಿನಲ್ಲಿ
ಕೃಷ್ಣ ಮತ್ತು ಹನುಮಂತ
“ಹೆಲ್ಮೆಟ್ ಭ್ರಮೆ”
ಪ್ರಶ್ನೋತ್ತರ
ಹ್ಯಾಲೀ ಗಾದೆಗಳು
ಇಂಗ್ಲಿಷಿಗೆ ಕುತ್ತು ಬಂದಿದೆಯೇ
ಅಪಾರ್ಥ ಕೊಶ
ಗೌರಿ-ಗಣೇಶ
ಭಾವೈಕ್ಯತೆ
ಯಾತ್ರಿಕರ ಪತ್ರ -
-25%
ಅಪರಂಜಿ-ಮಾರ್ಚ್ ೧೯೮೭
0ಅಪರಂಜಿ
ತಿಳಿನಗೆಯ ಕಾರಂಜಿಸಂಪುಟ ೪
ಸಂಚಿಕೆ ೬ಮಾರ್ಚ್ ೧೯೮೭
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ಕಿಡಿ
ಬೆಂಗಳೂರು ಇಂದು -೧೨
ನಂ ಕ್ಲಬ್ಬಿನಲ್ಲಿ
ಮೆದುಳು ಜ್ವರ
ಅತಿಥಿ
ನಂ ಕ್ಲಬ್ಬಿನಲ್ಲಿ
ಒಂದು ಪ್ರಸಂಗ
ಹೋದ ಪುಟ್ಟ, ಬಂದ ಪುಟ್ಟ
ಗ್ರಾಜುಯೇಷನ್ ಡೇ
“ಚೋಲೆ!”
ಮೂರು ದಶಕಗಳ ಹಿಂದೆ
ಪಾರ್ಕಲಾಂ!
ನನ್ನ ಜೀವನ ದರ್ಶನ
ಪುಸ್ತಕದ ಹುಳುಗಳಿಗಾಗಿ
ನಿಮ್ಮ ಬುದ್ಧಿಗೊಂದು ಸವಾಲು -
-25%
ಅಪರಂಜಿ-ಫೆಬ್ರುವರಿ ೧೯೮೭
0ಅಪರಂಜಿ
(ತಿಳಿನಗೆಯ ಕಾರಂಜಿ)ಸಂಪುಟ ೪
ಫೆಬ್ರುವರಿ ೧೯೮೭
ಸಂಚಿಕೆ ೫ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ
ಅಪರಂಜಿ ಕಿಡಿ
ಬೆಂಗಳೂರು ಇಂದು ೧೧
ಮೂರು ದಶಕಗಳ ಹಿಂದೆ
ಒಂದು ನವ್ಯ ಕಥೆ-೨
ಈಗ ಎಷ್ಟೋ ವಾಸಿ
ಯಾತ್ರಿಕರ ಪತ್ರ
“ಸ್ಥಿತಪ್ರಜ್ಞಸ್ಯ ಕಾ ಭಾಷಾ?”
ವಕೀಲ ವಕಾಲತ್ತು
ರೆಯಿಲು ಟ್ರಾಕಿನ ದುರಂತ
“ಮನಶ್ಯಾಂತಿ” – ಕ್ವಿಜ್
ನಿಮ್ಮ ಬುದ್ಧಿಗೊಂದು ಸವಾಲು
ಅ(ನ)ರ್ಥ ಕೋಶ -
-25%
ಅಪರಂಜಿ-ಜುಲೈ ೧೯೮೬
0ಅಪರಂಜಿ ತಿಳಿನಗೆಯ ಕಾರಂಜಿ
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ತಿಳಿನಗೆಯ ಕಾರಂಜಿ
ಅಪರಂಜಿ ಕಿಡಿ
ಬಾಟಲಿ ಮತ್ತು ಔಷಧಿ
ಐತ್ತಜ್ಜನ ನ್ಯೂಸ್ ಪೇಪರ್
ಬೆಂಗಳೂರು ಇಂದು-೪
ಪತ್ತೇದಾರ್ ಪ್ರವೀಣ್ ಬಾಬು
ಸ್ಪೋರ್ಟ್ ಏಯಿಡ್
ಮೇಷ್ಟರ ಮದುವೆ
ಉತ್ತರ ಗೊತ್ತೆ?
ಕರುಳಿನ ಕೂಗು
ಬೇಕಾಗಿದ್ದಾರೆ – ಸುಂದರ ತರುಣರು !
ಎತ್ತರಧಿಮ್ಮಡಿ -
-25%
ಅಪರಂಜಿ-ಮೇ ೧೯೮೬
0ಅಪರಂಜಿ ತಿಳಿನಗೆಯ ಕಾರಂಜಿ
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ತಿಳಿನಗೆಯ ಕಾರಂಜಿ
ಅಪರಂಜಿ ಕಿಡಿ
ಮುಖಾಮುಖಿ-೧೦
ಸೀರೇ ಅಂಗಡೀಲಿ
ಬೆಂಗಳೂರು ಇಂದು-೨
ನನ್ನವಳು
“ಒಂದು ನೆಗಡಿಯ ಕತೆ”
ಒಲುಮೆಯ ಕಾಣಿಕೆ
ಭವಿಷ್ಯ ವಾಣಿ
ನೀರು! ನೀರು!! ನೀರು!!! -
-25%
ಅಪರಂಜಿ-ಮಾರ್ಚ್ ೧೯೮೬
0ಅಪರಂಜಿ ತಿಳಿನಗೆಯ ಕಾರಂಜಿ
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ – ಅಪರಂಜಿ ತಿಳಿನಗೆಯ ಕಾರಂಜಿ
ಅಪರಂಜಿ ಕಿಡಿ
ಮುಖಾಮುಖಿ ೮
ಮಾದರಿ ಉತ್ತರಗಳು
Some ಭಾಷಣೆ
‘ಒಂದೇ ಗುರಿ?’
ಆಗ-ಈಗ
ಕಾಶಿ ಕಥೆಗಳು
‘ರಾಜೋಸ್ತವ ವರದಿ
ಸಬ್ಸಿಡಿ ಧರ್ಮ
ಇಂತಹ “ರನ್ಔಟ್” ಕೇಳಿದ್ದೀರಾ
ತವರಿಗೆ ಹೋದ ಮಡದಿಗೊಂದು – ಪತ್ರ
ಪೋನಿನಲ್ಲಿ ಪ್ರಶ್ನಾವಳಿ -
-25%
ಅಪರಂಜಿ-ಎಪ್ರಿಲ್ ೧೯೮೬
0ಅಪರಂಜಿ ತಿಳಿನಗೆಯ ಕಾರಂಜಿ
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ತಿಳಿನಗೆಯ ಕಾರಂಜಿ
ಅಪರಂಜಿ ಕಿಡಿ
ನನ್ನವಳು ಮತ್ತು ಜಗಳ
ವಿಪರ್ಯಾಸ
ಬೀರಿನ ಮೋಹ
ಅಥೇನಿಯಂ ಚುನಾವಣೆ
ರಾಘಣ್ಣ ಟಿ.ವಿ.ಪ್ರೂಡ್ಯೂಸರ್
ಗಣಪನ್ನ ಮಾಡೋ ಅಂದರೆ………………..
ಮುಖಾಮುಖಿ-೯
ಬೆಂಗಳೂರು –ಇಂದು
ಜನಪ್ರಿಯ ವಿಜ್ಞಾನ- ಗುಸುತ್ವಾಕರ್ಷಣೆ
ಅವಲಕ್ಕಿ
ಗೀತಾ ವಾಕ್ಯಗಳು
ಕವಿಯ ಕಾರ್ಯಾಗಾರ
ಸಂಗೀತಗಾರರೊಡನೆ ರೇಡಿಯೋ ಸಂದರ್ಶನ -
-25%
ಅಪರಂಜಿ-ಫೆಬ್ರುವರಿ ೧೯೮೬
0ಅಪರಂಜಿ ತಿಳಿನಗೆಯ ಕಾರಂಜಿ
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ಕಿಡಿ
ನಾನು ಬಲು ಓದಿದ ಪುಸ್ತಕ
ಯಂಕಾನಮಿ
‘ಪ್ರಾಣಿಕತೆ’ (ಮಕ್ಕಳಿಗಲ್ಲ)
ನಂ ಕ್ಲಬ್ಬಿನಲ್ಲಿ
ಮುಖಾಮುಖಿ
ಕಛೇರಿಯಲ್ಲಿ ‘ಭಯಂಕರವಾದಿ’
ಯಾತ್ರಿಕರ ಪತ್ರ
ಕಾನ್ವೆಂಟ್ ಭಾಷಾ ಕೈಗನ್ನಡಿ
ಕಮಲೇಶನ “ಪೆರೋನಿಯ”
ಬೆಕ್ಕು -
-40%
ಝೆನ್ ಹಾಯಿಕು
0ಝೆನ್ ಹಾಯಿಕು
ಬಹಿರಂಗದ ಹೊರೆತೆರೆಯನ್ನು ಸರಿಸಿ ಅಂತರಂಗದ ಮೆಟ್ಟಿಲಲ್ಲಿ ಇಳಿದು, ನನ್ನ ಹೃದಯ ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
ಕೇಂದ್ರದಲ್ಲಿ ನೆಲೆ ನಿಂತಾಗ ಸ್ಪಂದಿಸಿವೆ ಈ ಝೆನ್ ಹಾಯಿಕುಗಳು.
ಸ್ವಿಟ್ಜರ ಲ್ಯಾಂಡ್, ಐರ್ ಲ್ಯಾಂಡ್, ಜರ್ಮನಿ, ಇಟಲಿ, ವೆನೆಸ್, ಬೆಲ್ಜಿಯಂ, ಫ್ರಾನ್ಸ, ರೋಮ್ ಮುಂತಾದ ಯೂರೂಪಿನ್ ದೇಶಗಳನ್ನು, ಅಮೇರಿಕಾದ ಕೆಲವು ಭಾಗಗಳನ್ನು ನೋಡಿ ಕಿಂಚಿತ್ ಪ್ರಪಂಚ ಪರ್ಯಟನೆಯಲ್ಲಿ ಕಂಡ ಪ್ರಕೃತಿಯ ಅದ್ಭುತ ವೈಚಿತ್ರಗಳನ್ನು ನೋಡಿ, ನನ್ನ ಮನವು ಝೆನ್ ಎಳೆಯಲ್ಲಿ ಬಿಗಿದು ಮೂರು ಸಾಲಿನ, ಐದು, ತಾರು ಸಾಲಿನ ಹಾಯಿಕುಗಳನ್ನು ಪೋಣಿಸಿತು. ಈ ಭಾವನಾ ತರಂಗದಲ್ಲಿ ತೇಲಿ ನಾನು ಜೀವನ ದರ್ಶನ ಪಡೆದಿರುವೆ. ಈ ಹಾಯಿಕುಗಳ ಮಿಣುಕಿದೆ ಬೆಳಕು ನನ್ನ ಕೈಹಿಡಿದು ನಡೆಸುತ್ತಿದೆ. ನನ್ನಲ್ಲಿ ಚೈತನ್ಯ ತುಂಬಿಸಿ ಒಳ ಕಣ್ಣಿನ ದೃಷ್ಟಿಗೆ ಬೆಳಕು ನೀಡುತ್ತಿದೆ.
-ಜಿ. ಆರ್. ಪರಿಮಳಾ ರಾವ್ -
-40%
ಮುತ್ತಿನ ಮಳೆ
0ಮುತ್ತಿನ ಮಳೆ
ಹನಿಗವನಗಳು
ಶ್ರೀಮತಿ ಜಿ. ಆರ್.ಪರಿಮಳಾರಾವ್ ಅವರು ತಮ್ಮ ಹನಿಗವನಗಳಲ್ಲಿ ಎಲ್ಲಾ ಬಗೆಯ ವೈವಿಧ್ಯತೆಯನ್ನು ಮೆರೆದಿದ್ದಾರೆ. ಇವರ ಸಾಮಾಜಿ ಕಾಳಜಿ ತಮ್ಮ ಕವಿತೆಗಳಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇಂದಿನ ಸಾಮಾಜಿಕ ಬದುಕಿಗೆ ಇದು ತೀರಾ ಪ್ರಸ್ತುತವೂ ಆಗಿದೆ.
ಬಹಿರಂಗದ ವಾಸ್ತವದ ಮಜಲಿನಿಂದ ಅಂತರಂಗದ ಆತ್ಮ ಶೋಧದ ಪ್ರಪಂಚಕ್ಕೆ ಕಾಲಿಡುತ್ತಿರುವ ಇವರ ಕಾವ್ಯ ಪ್ರಕೃತಿಯ ಮೋಡಿಯಲ್ಲಿ ಸಿಲುಕಿ ಕಲ್ಪನೆಯ ವರ್ಣಮಯ ಲೋಕದಲ್ಲಿ ವಿಹರಿಸಿ ಕೊನೆಗೆ ಒಳ ಹುಡುಕಾಟದ ಭಾರತೀಯ ಸಂಸ್ಕಾರವೇ ಇಲ್ಲಿನ ಕಾವ್ಯಭಿವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ. -
-40%
ಮನೋನಂದನ
0ಮನೋನಂದನ
ಮನೋದೈಹಿಕ ಬೇನೆಗಳು ವಿಚಿತ್ರ ರೂಪಗಳನ್ನು ಪ್ರದರ್ಶಿಸುತ್ತವೆ. ಸರಿಯಾಗಿ ಅರ್ಥಮಾಡಿಕೊಳ್ಳಲು ಸುಮಾರು ತ್ರಾಸು ಆಗುತ್ತದೆ. “ಇಂತಿಂತಹ ರೋಗಿ ಈ ತೆರನಾಗಿ ತನ್ನ ಕಷ್ಟ ಹೇಳಿಕೊಂಡ. ಹೀಗಿರಬಹುದು ಎಂದು ನಾನು ತರ್ಕಮಾಡಿ , ನಿರ್ಣಯಿಸಿ ಚಿಕಿತ್ಸೆ ನಡೆಸಿದ. ಏನೂ ಪ್ರಯೋಜನವಾಗಲಿಲ್ಲ. ಕಡೆಗೆ, ಅನಿರೀಕ್ಷಿತವಾಗಿ ತಿಳಿದುಬಂದ ಸಂಗತಿಯಿಂದ ಗುಣವಾಯಿತು.
ಮನಸ್ಸಿನ ದೃಢತೆಯನ್ನೂ ಸಮಾಧಾನವನ್ನೂ ಸಾಧಿಸಲು ಇರುವ ಎಲ್ಲ ಮಾರ್ಗಗಳನ್ನೂ ಅಲ್ಪಸ್ವಲ್ಪವಾದರೂ ಸರಳವಾಗಿ ತಿಳಿಸೋಣ” ಎನ್ನಿಸಿತು. ಅದನ್ನು ಬರೆದು ಹೋದಾಗ, ‘ಹುಡುಗಿಗಿಂತ ಹೆರಳೇ ಭಾರ’ ಎಂದ ಹಾಗೆ, ಈ ಭಾಗವೇ ಕತೆಗಳ ಭಾಗಕ್ಕಿಂತ ಭಾರವಾಯಿತು. ಕಲಿಯಬೇಕಾದರೆ ಇನ್ನೊಬ್ಬರಿಗೆ ಕಲಿಸಬೇಕು’ ಎಂಬ ಹಿರಿಯರ ನುಡಿಯ ಸತ್ಯವು ಮನದಟ್ಟಾಯಿತು. ನನಗಾದಂತೆಯೇ ಓದುಗರಾರಿಗಾದರೂ ಸಂದೇಹ ಬಂದರೆ, ಅವರೂ ನಾನು ಓದಿದ ಆಧಾರ ಗ್ರಂಥಗಳನ್ನು ಓದಿ ತಿಳಿದುಕೊಳ್ಳಲಿ ಎನ್ನಿಸಿತು.