• -10%

    ಕನ್ನಡ ಉಕ್ತಲೇಖನದ ಪಾಠಗಳು

    0

    ಶ್ರೀ ಗೋಪಾಲ್ ಕೃಷ್ಣ ಅವರ ಈ ಪುಸ್ತಕವು  ಸರಳ ವ್ಯಾಕರಣವನ್ನು ಒಳಗೊಂಡಿದೆ.

    Original price was: $0.42.Current price is: $0.38.
    Add to basket
  • -10%

    ಕನ್ನಡ ಒಗಟುಗಳು

    0

    ಈ ಪುಸ್ತಕವು ಕನ್ನಡ ಒಗ‌ಟುಗಳನ್ನು ಒಳಗೊಂಡಿದೆ.

    Original price was: $0.48.Current price is: $0.43.
    Add to basket
  • -9%

    ಈ ಭೂಮಿ ಈ ಸಸ್ಯ

    0

    ಡಾ|| ಎಲ್. ನಾರಾಯಣ ರೆಡ್ಡಿಯವರ ಕೃಷಿ ವಿಚಾರಗಳನ್ನು   ಸರಳವಾಗಿ ತಿಳಿಸಿಕೊಡುವ ಪುಸ್ತಕ.

    Original price was: $0.54.Current price is: $0.49.
    Add to basket
  • -10%

    ಬದುಕು ಬದಲಿಸಬಹುದು

    0

    ಸೋಲನ್ನು, ನೋವನ್ನು, ನಿರಾಶೆಯನ್ನು, ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿ ಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಠನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೊಗಿಸುವ ಲೇಖನಗಳಿವು.

    ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ

    Original price was: $1.68.Current price is: $1.51.
    Add to basket
  • -10%

    ಚಾಮರಸನ ಪ್ರಭುಲಿಂಗಲೀಲೆ

    0
    Original price was: $4.20.Current price is: $3.78.
    Add to basket
  • ಶಬ್ದಾಶಬ್ದ ವಿವೇಕ

    0

    ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
    ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

    $1.80
    Add to basket
  • ಶಬ್ದಾಶಬ್ದ ವಿವೇಕ

    0

    ಪದಗಳ ಅರ್ಥಮಾಧುರ್ಯ ಹಾಗೂ ವಿಸ್ತರ ನಮಗೆ ಸಿಗಬೇಕಾದರೆ ನಾವು ಪದವೊಂದರ ಮೂಲಕ್ಕೆ, ನಿಷ್ಪತ್ತಿಗೆ ಲಗ್ಗೆ ಹಾಕಬೇಕು.
    ಈಗಿನ ಪ್ರಸ್ತುತ ಹೊತ್ತಗೆ – “ಶಬ್ದಾಶಬ್ದ ವಿವೇಕ”- ಇದರ ವಿಶೇಷತೆಯ “ಪದಾರ್ಥ”ವೇ ವೈವಿಧ್ಯಮಯ. ಪಾವೆಂ ಆಚಾರ್ಯರು ತಮ್ಮ ಈ “ಶಬ್ದಾಶಬ್ದ ವಿವೇಕ”ದಲ್ಲಿ ಪದವೊಂದರ ಸಮಾನಾರ್ಥಕ ಪದಗಳ ನಡುವೆ ಇರುವ ಗೂಡಾರ್ಥಗಳನ್ನು, ಸೂಕ್ಷ್ಮಾರ್ಥಗಳನ್ನು ತಿಳಿಸುತ್ತಲೇ, ಯಾವ ಸಂದರ್ಭಕ್ಕೆ ಯಾವ ಯಾವ “ಅದೇ ಅರ್ಥದ ಪದ” ಸಮಂಜಸವೆಂದು ಅತ್ಯಂತ ತಾರ್ಕಿಕವಾಗಿ ಮಂಡಿಸುತ್ತಾರೆ. ಈ ಪದಗಳನ್ನು ಬಳಸುವಾಗ ನಾವು ಮಾಡುವ ತಪ್ಪುಗಳ ಅರಿವನ್ನು ನಮ್ಮಲ್ಲಿ ಅತ್ಯಂತ ಪ್ರೀತಿಯಿಂದ ಮೂಡಿಸುತ್ತಾರೆ

    $1.08
    Add to basket
  • -10% Placeholder

    ಹಳ್ಳ ಬಂತು ಹಳ್ಳ

    0
    Original price was: $3.60.Current price is: $3.24.
    Add to basket
  • -40%

    ತೇಜಸ್ವಿ ನನಗೆ ನಿಮಿತ್ತ

    0

    ಈ ಕೃತಿಯಲ್ಲಿ ಜೀವಾಳ ಅವರು ತೇಜಸ್ವಿ ಅವರೊಂದಿಗೆ ನಡೆಸಿದ ಚರ್ಚೆಗಳು, ಸುತ್ತಾಟಗಳು ಓದುಗರಿಗೆ ಪ್ರಕೃತಿ ಸಂರಕ್ಷಣೆಯ ಆಯಾಮಗಳನ್ನು ತಿಳಿಸಿಕೊಡುತ್ತವೆ. ಪಶ್ವಿಮಘಟ್ಟದ ಮೇಲೆ ದಂಧೆಕೋರರು ಅವ್ಯಾಹತವಾಗಿ ನಡೆಸುತ್ತಿರುವ ದಾಳಿ, ಅದಕ್ಕೆ ಪ್ರತಿಯಾಗಿ ಪರಿಸರ ಚಿಂತಕರು ನಡೆಸಬೇಕಾದ ಕ್ರಿಯೆ ಕುರಿತ ವಿಚಾರಗಳು ಇಲ್ಲಿ ದೊರೆಯುತ್ತವೆ.

    Original price was: $2.04.Current price is: $1.22.
    Add to basket
  • -40%

    ಶುಭವಾಗುತೈತಮ್ಮೋ…

    0

    ಶುಭವಾಗುತೈತಮ್ಮೋ..
    (ಡಾ. ದೊಡ್ಡರಂಗೇಗೌಡರವರ ಸಿನಿಮಾ ಹಾಡುಗಳು ಮತ್ತು ಹಾಡುಗಳು ಹುಟ್ಟಿದ ಕತೆ)

    Original price was: $1.92.Current price is: $1.15.
    Add to basket
  • -20%

    ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ

    0

    ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸಬೇಕು. ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಎಂಬ ಈ ಅನುವಾದಿತ ಕೃತಿ, ನಿಜಾರ್ಥದಲ್ಲಿ ಶ್ರೀಮಂತರಾಗಲು ಇರುವ ಮಾರ್ಗೋಪಾಯಗಳನ್ನು ಬಿಡಿಸಿಡುತ್ತ ಹೋಗುತ್ತದೆ. ಇದು ‘ಇವತ್ತು ಬಂಡವಾಳ ಹೂಡಿ, ನಾಳೆಯೇ ಅದನ್ನು ಬಡ್ಡಿಸಮೇತವಾಗಿ ವಸೂಲು ಮಾಡಿ ಬಿಡುವಂಥ’ ಅಥವಾ ‘ರಾತ್ರೋರಾತ್ರಿ ಶ್ರೀಮಂತರಾಗುವುದು ಹೇಗೆ?’ ಎಂಬಂಥ ‘ಇನ್ ಸ್ಟಂಟ್’ ಉಪಾಯಗಳನ್ನು ಒಳಗೊಂಡಿರುವ ಕೃತಿಯಲ್ಲ; ಯಾರೂ ಇಂಥ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದೂ ಬೇಡ. ಇದರ ಒಂದೊಂದು ಅಧ್ಯಾಯದಲ್ಲೂ ಅಂತರ್ಗತವಾಗಿರುವ ಸಕಾರಾತ್ಮಕ ಆಶಯಗಳನ್ನು, ಕಟ್ಟುನಿಟ್ಟುಗಳನ್ನು ಮನನ ಮಾಡಿಕೊಂಡು ಜೀರ್ಣಿಸಿಕೊಂಡು ಅಳವಡಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ.

    Original price was: $1.20.Current price is: $0.96.
    Add to basket
  • ಶೈಕ್ಷಣಿಕ ಸಂಘಟನೆ ಆಡಳಿತ ಮತ್ತು ಸಮಸ್ಯೆಗಳು

    0

    ಶಿಕ್ಷಣದ ಮತ್ತು ಆಡಳಿತದ ನಡುವೆ ಮೂಲಭೂತ ಬಾಂಧವ್ಯವಿರುವುದರಿಂದ ಶಿಕ್ಷಣದ ಅರ್ಥವನ್ನು ಪ್ರಸ್ತಾಪಿಸುವುದು

    ಈ ಅಧ್ಯ ಯನದ ಮೂಲ ಉದ್ದೇಶವಾಗಿದೆ.

    $0.48
    Add to basket